tag:blogger.com,1999:blog-7410064535655791758.post1098468746030976935..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಸಿದ್ದರಾಮಯ್ಯನವರೇ? ನೀವಾಗುವಿರಾ "ಮಾತು ತಪ್ಪದ ಮಗ"!Unknownnoreply@blogger.comBlogger4125tag:blogger.com,1999:blog-7410064535655791758.post-89169633515569284502013-05-21T21:36:31.596+05:302013-05-21T21:36:31.596+05:30Tamilunadinallu hege pukkatteyagi aki, bele, munth...Tamilunadinallu hege pukkatteyagi aki, bele, munthada padarthagalannu kottu avarella somberigalagi bettidare, iga karnatakadavara saradhi! dudidu thinnuvudakke avakasha kalpisabeku adu bittu hege bettiyagi kottare yaru tane dudidu tinuttare!Anonymousnoreply@blogger.comtag:blogger.com,1999:blog-7410064535655791758.post-11295374535779850962013-05-15T19:34:07.209+05:302013-05-15T19:34:07.209+05:30ರಾಜಕೀಯ ಪಕ್ಷಗಳ ದೊಂಬರಾಟಕ್ಕೆ ಜನಸಾಮಾನ್ಯರನ್ನು, ಕೃಷಿ ಕಾರ...ರಾಜಕೀಯ ಪಕ್ಷಗಳ ದೊಂಬರಾಟಕ್ಕೆ ಜನಸಾಮಾನ್ಯರನ್ನು, ಕೃಷಿ ಕಾರ್ಮಿಕರನ್ನು, ದಿನಗೂಲಿ ಕೆಲಸಗಾರರನ್ನು, ಸೋಮಾರಿಗಳಾಗುತ್ತಿದ್ದಾರೆ.<br /><br />1ರೂ ಗೆ 1 ಕೇಜಿ ಅಕ್ಕಿ ಕೊಡುವ ಸರ್ಕಾರದಿಂದ ಬಹಳಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಮೈ ಬಗ್ಗಿಸಿ ಕೆಲಸ ಮಾಡುತ್ತಿದ್ದ ಕೃಷಿ ಕಾರ್ಮಿಕರು, ಯುವಕರು, ಸೋಮಾರಿಗಳಾಗಿ ಕಾಲ ಹರಣ ಮಾಡುವಂತಾಗಿದೆ.<br /><br />110 ಕೋಟಿ ಜನಸಂಖ್ಯೆಯಿದ್ದರೂ ಯುವಕರು ಮಧ್ಯಮ ವಯಸ್ಕರು ದೇಶಾದ್ಯಂತ ತುಂಬಿದ್ದರೂ, ಇವತ್ತಿಗೂ ಕೈಗಾರಿಕೋದ್ಯಮಗಳಲ್ಲಿ ಕಾರ್ಮಿಕರ ಕೊರತೆ ಕಾಣುತ್ತಿದೆ.<br /><br />ಅಂಗಡಿ ಮುಗ್ಗಟ್ಟು, ಸಣ್ಣ ಪುಟ್ಟ ಕೈಗಾರಿಗೆಗಳು, ಗೃಹ ಕೈಗಾರಿಕೆಗಳು ಮತ್ತು<br />ಕೃಷಿ ಚಟುವಟಿಕೆಗಳಿಗೂ ಕಾರ್ಮಿಕರ ಕೊರತೆ ಹೆಚ್ಚಾಗಿ ಕಾಣುತ್ತಿದ್ಧೇವೆ.<br /><br />ಎಷ್ಟು ಭೂ ಮಾಲೀಕರು ಕೃಷಿ ಕಾರ್ಮಿಕರು ಸಿಗದೇ ಕೃಷಿಯ ಬಗ್ಗೇನೇ ಬೇಸತ್ತು ಹೋಗುತ್ತಿರುವ ನಿದರ್ಶನಗಳು ಗ್ರಾಮೀಣ ಪ್ರದೇಶಗಳಲ್ಲಿ ಕಾಣಬಹುದು.<br /><br />ದುಡಿಯುವ ಕೈಗಳಿಗೆ ಉದ್ಯೋಗ ನೀಡದೇ ಚಾಕೋಲೆಟ್ ಬೆಲೆಯಲ್ಲಿ ಅಕ್ಕಿ ನೀಡಿದರೆ ತಿಂಗಳಿಗೆ 1000 ದಷ್ಟು ಹಣ ದುಡಿದರೆ ಸಾಕು ಒಂದು ಕುಟುಂಬದ ಜೀವನ ಸಾಗಿಸಬಹುದು ಎಂಬ ಮನೋಭಾವನೆಯಿಂದ ಕಾರ್ಮಿಕರು ಮೈಗಳ್ಳರಾಗುತ್ತಿದ್ದಾರೆ.<br /><br />5 ವರ್ಷದಲ್ಲಿ ಮೂರ್ನಾಲ್ಕು ಚುನಾವಣೆಗಳಂತೂ ಬಂದೇ ಬರುತ್ತೆ.<br />ಚುನಾವಣೆ ಪ್ರಚಾರಕ್ಕಾಗಿ ಸಾವಿರಾರು ರೂಪಾಯಿಗಳ ಮೇಲ್ಸಂಪಾದನೆ ಜೊತೆಗೆ<br /><br />ಒಂದೊಂದು ಮತಕ್ಕೂ ಸಾವಿರಾರು ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ ಹಾಗೆಯೇ ಕೊಳ್ಳುವವರಿದ್ದಾರೆ.<br />ಇಷ್ಟೆಲ್ಲಾ ಇದ್ದ ಮೇಲೆ ದುಡಿಮೆಯ ಚಿಂತೆ ಜನರಿಗೇಕೆ ಬರುತ್ತೆ ಹೇಳಿ.<br /><br />ಯುವಶಕ್ತಿಯನ್ನು ಹಾದಿ ತಪ್ಪಿಸುವ ಇಂತಹ ನಿರ್ಧಾರಗಳು ರಾಜಕೀಯ ಸ್ವಾರ್ಥದಿಂದಾಗಿ<br />ದೇಶ ಹಿಂದುಳಿಯುವಲ್ಲಿಯೇ ಪ್ರಥಮ ಸ್ಥಾನ ದಲ್ಲಿ ಯೇ ಶಾಶ್ವತವಾಗಿ ನಿಲ್ಲುತ್ತದೆ.<br /><br />ಇವೆಲ್ಲಾ ಯಾಕೆ ?<br /><br />ಕೋಣ ಈದೈತೆ ಅಂದ್ರೆ ಕೊಟ್ಟಿಗೆಗೆ ಕಟ್ಟು ಅನ್ನೋ ಹಾಗೆ ನಾವು ಜನರೂ ಸಹ ಹಾಗೇಯೇ ಇದ್ದೇವೆ.<br /><br />ಯು. ಆರ್. ಆನಂತಮೂರ್ತಿ,ರಂತಹ ಬುದ್ದಿ ಜೀವಿಗಳೆನ್ನಿಸಿಕೊಂಡವರು, ಪ್ರಗತಿಪರರು ಇಂತಹವುಗಳ ಬಗ್ಗೆ ಚಿಂತಿಸುವುದೇ ಇಲ್ಲ.<br />ಅವರೂ ಸಹ ಚುನಾವಣಾ ಸಮಯದಲ್ಲಿ ಒಂದು ಪಕ್ಷದ ಪರ ನಿಂತಿರುತ್ತಾರಲ್ಲ.<br />ಆಪಕ್ಷಗಳಿಗೆ ಋಣಿಗಳಾಗಿರಬೇಕಾಗುತ್ತೆ.<br /><br />ಯಾರಲ್ಲಿ ಹೋಗಿ ಹೇಳಿಕೊಳ್ಳೋಣ ನಮ್ಮ ಗೋಳನ್ನು.<br /><br />ಇನ್ನು ಏನೇನು ನೋಡಬೇಕೋ.....Pavan MEhttps://www.blogger.com/profile/16376548467440852000noreply@blogger.comtag:blogger.com,1999:blog-7410064535655791758.post-10475757121051365792013-05-15T15:43:58.916+05:302013-05-15T15:43:58.916+05:301 ರೂಗೆ 1 ಕೆಜಿ ಅಕ್ಕಿ, ಇದು ಮೂರ್ಖತನದ ನಿರ್ಧಾರ. ಎಕೆ0ದರೇ...1 ರೂಗೆ 1 ಕೆಜಿ ಅಕ್ಕಿ, ಇದು ಮೂರ್ಖತನದ ನಿರ್ಧಾರ. ಎಕೆ0ದರೇ ಈಗಾಗಲೇ ಕೆಲಸಗಾರರು ಸೋಮಾರಿಗಳಾಗಿದ್ದಾರೆ. ಒ0ದು ದಿನ ಕೂಲಿಗೆ ಹೋದರೆ ಒ0ದು ತಿ0ಗಳಿಗೆ ಬೇಕಾಗುವ ಪದಾರ್ಥಗಳು ಸಿಗುತ್ತವೆ ಮಾರನೆ ದಿನ ಅವನು ಎಕೆ ಕೂಲಿಗೆ ಹೋಗಬೇಕು.. ಇದು ನಮ್ಮ ನಾಡಿನ ಜನರ ಮನಸ್ತಿತಿ.Pavan MEhttps://www.blogger.com/profile/16376548467440852000noreply@blogger.comtag:blogger.com,1999:blog-7410064535655791758.post-62011197634642150702013-05-13T07:49:48.693+05:302013-05-13T07:49:48.693+05:30ಮಾನ್ಯ ಸಿದ್ದರಾಮಯ್ಯನವರು ದಕ್ಷ ಆಡಳಿತಗಾರರು , ಹಾಗಾಗಿ ಅವರ...ಮಾನ್ಯ ಸಿದ್ದರಾಮಯ್ಯನವರು ದಕ್ಷ ಆಡಳಿತಗಾರರು , ಹಾಗಾಗಿ ಅವರು ಮಾತು ಉಳಿಸಿಕೊಳ್ಳುತ್ತಾರೆನ್ನುವ ನಂಬಿಕೆ ಇಡೋಣ.DS Korehttps://www.blogger.com/profile/08812803971342541081noreply@blogger.com