tag:blogger.com,1999:blog-7410064535655791758.post1282661220735586797..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಸಂಸದರ ಪ್ರತಿಭಟನೆ ಹುಟ್ಟು ಹಾಕಿರೋ ಪ್ರಶ್ನೆಗಳು!Unknownnoreply@blogger.comBlogger1125tag:blogger.com,1999:blog-7410064535655791758.post-36393356091234032392009-07-09T09:49:09.889+05:302009-07-09T09:49:09.889+05:30ಕರ್ನಾಟಕ ಸೇರಿ ದೇಶದ ಎಲ್ಲಾ ರಾಜ್ಯಗಳಿಗೂ ಜಮ್ಮು ಮತ್ತು ಕಾಶ...ಕರ್ನಾಟಕ ಸೇರಿ ದೇಶದ ಎಲ್ಲಾ ರಾಜ್ಯಗಳಿಗೂ ಜಮ್ಮು ಮತ್ತು ಕಾಶ್ಮೀರದ ಮಾದರಿಯಲ್ಲಿ ಸಂವಿಧಾನದ ೩೭೦ನೇ ವಿಧಿಯನ್ನು ಜಾರಿಗೆ ತರಬೇಕು. ಹಣಕಾಸು, ಸೈನ್ಯ, ವಿದೇಶಾಂಗ ವ್ಯವಹಾರ ಬಿಟ್ಟು ಬೇರೆ ಎಲ್ಲಾ ವಿಷಯಗಳಲ್ಲೂ ರಾಜ್ಯಗಳಿಗೆ ಸಂಪೂರ್ಣ ಸ್ವಾಯುತ್ತತೆ ಇರಬೇಕು. ಹಾಗಿದ್ದಲ್ಲಿ ಮಾತ್ರ ಎಲ್ಲಾರಿಗೂ ಸಮಾನ ಅವಕಾಶ ಮತ್ತು ದೇಶದ ಸರ್ವಾಂಗೀಣ ಬೆಳವಣಿಗೆ ಸಾಧ್ಯ. ಇಲ್ಲದಿದ್ದರೆ ಭವಿಷ್ಯದಲ್ಲಿ ಪ್ರತಿಯೊಂದು ರಾಜ್ಯವೂ ಅಸ್ಸಾಂ ಆಗುವುದರಲ್ಲಿ ಸಂದೇಹವೇ ಇಲ್ಲ.<br /><br />- ಬ್ಯಾಟರಾಯAnonymousnoreply@blogger.com