tag:blogger.com,1999:blog-7410064535655791758.post4134668128699581763..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಎಲ್ಲಾ ಓ.ಕೆ. ಇದೊಂದು ಸಾಲು ಯಾಕೆ?Unknownnoreply@blogger.comBlogger3125tag:blogger.com,1999:blog-7410064535655791758.post-78526812823199189422010-07-26T15:01:08.494+05:302010-07-26T15:01:08.494+05:30ಈ ಜಾಹೀರಾತನ್ನು ನೋಡಿ ನನ್ನ ಮನಸಾಗೆ ಸುಳಿದಾಡಿದ ಯೋಚನೆ ಇಲ್...ಈ ಜಾಹೀರಾತನ್ನು ನೋಡಿ ನನ್ನ ಮನಸಾಗೆ ಸುಳಿದಾಡಿದ ಯೋಚನೆ ಇಲ್ಲಿ ಪದವಾಗಿ ಹರಿದೈತೆ.ಕಿಶೋರ್ ಚಂದ್ರhttp://maanasa-sarovara.blogspot.com/noreply@blogger.comtag:blogger.com,1999:blog-7410064535655791758.post-31557619608124805252010-07-26T12:49:28.835+05:302010-07-26T12:49:28.835+05:30idra bagge yochsode illa yaaru.. ee vishayadalli j...idra bagge yochsode illa yaaru.. ee vishayadalli jana jaagrati thumba mukhya..gangadharanoreply@blogger.comtag:blogger.com,1999:blog-7410064535655791758.post-78497912495670035112010-07-25T22:31:44.728+05:302010-07-25T22:31:44.728+05:30ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕ, ಕನ್ನಡ ದ ಬಗ್ಗೆ ಸ್ವಲ್ಪವ...ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕ, ಕನ್ನಡ ದ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಇಲ್ಲ ಅಂದ್ರೆ ನಮಗೆ ಈ ಗತಿ ಬರ್ತಾ ಇರಲಿಲ್ಲ. ಈ ಗ್ರಹಚಾರಕ್ಕೇ ನಮಗೊಂದು ಪ್ರಾದೇಶಿಕ ಪಕ್ಷ ಇದ್ರೆ ಒಳ್ಳೇದು ಅನ್ನಿಸೋದು. ಇವರು ನಮ್ಮ ನಾಡು, ನುಡಿಗೆ ಕಿತ್ತು ಹಾಕಿದ್ದು ಅಷ್ಟರಲ್ಲೇ ಇದೆ. ಅಕ್ಕಪಕ್ಕದ ರಾಜ್ಯದವರನ್ನ ನೋಡಿ, ಕೇಂದ್ರ ಸರ್ಕಾರವೇ ಅವರ(ಪ್ರಾದೇಶಿಕ ಪಕ್ಷದ) ಕೈಯಲ್ಲಿದೆ. ನಾವು ಇದೀವಿ ಮಂಕು ದಿಣ್ಣೆಗಳ ಹಾಗೆ. ಇದೇ ನಮಗೆ ಸರಿಯಾದ ಸಮಯ. ಮೊದಲು ಒಂದು ಪ್ರಾದೇಶಿಕ ಪಕ್ಷ ಕಟ್ಟಿ ಇವರನ್ನ ಅಧಿಕಾರದಿಂದ ಕಿತ್ತು ಹಾಕಬೇಕು.Unknownhttps://www.blogger.com/profile/17625160891880406016noreply@blogger.com