tag:blogger.com,1999:blog-7410064535655791758.post4222866137969539485..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಕನ್ನಡ ಅನ್ನೋದೆ ಕಬ್ಬಿಣದ ಕಡ್ಲೆ ಆದ್ರೆ ಎಂಗಣ್ಣಾ..Unknownnoreply@blogger.comBlogger17125tag:blogger.com,1999:blog-7410064535655791758.post-73719089175394637512010-12-10T14:29:07.966+05:302010-12-10T14:29:07.966+05:30jinke mari anna,
ondu saNNa thiddupadi: patra har...jinke mari anna,<br /><br />ondu saNNa thiddupadi: patra harittu andare chlorophyll, photosynthesis alla.<br />Photosynthesis andre dyuthisanshleShaNa kriye.Anonymousnoreply@blogger.comtag:blogger.com,1999:blog-7410064535655791758.post-58090801855305737212008-12-23T10:42:00.000+05:302008-12-23T10:42:00.000+05:30super site guru i love it.super site guru i love it.Anonymousnoreply@blogger.comtag:blogger.com,1999:blog-7410064535655791758.post-14265271783214447712008-11-29T22:01:00.000+05:302008-11-29T22:01:00.000+05:30ಕುವೆಂಪು ಅಡಿಗರನ್ನು ನೆನೆಪಿಸಿಕೊಂಡ ನಾವು ತೇಜಸ್ವಿಯವರನ್ನು...ಕುವೆಂಪು ಅಡಿಗರನ್ನು ನೆನೆಪಿಸಿಕೊಂಡ ನಾವು ತೇಜಸ್ವಿಯವರನ್ನು ಯಾಕೆ ಮರೀತಿದ್ದೀವಿ??Drushyahttps://www.blogger.com/profile/06540007262505425897noreply@blogger.comtag:blogger.com,1999:blog-7410064535655791758.post-91346936687311177352008-11-17T23:27:00.000+05:302008-11-17T23:27:00.000+05:30ನೀವು ಹೇಳಿದ್ದು ಸರಿ ಏನ್ಗುರು ಅವರೆ. ಚಿಕ್ಕ ಮಕ್ಕಳಿಗೆ ಕಲಿ...ನೀವು ಹೇಳಿದ್ದು ಸರಿ ಏನ್ಗುರು ಅವರೆ. ಚಿಕ್ಕ ಮಕ್ಕಳಿಗೆ ಕಲಿಸುವ ಕನ್ನಡದಲ್ಲಿ ಸಂಸ್ಕ್ರುತ ಹೊಗಿಸುವುದು ಸರಿಯಲ್ಲ. ಆಗಿನ ಕನ್ನಡಿಗರು ಉಲಿಯಲು ಸಲೀಸಾಗುವಂತ ಕನ್ನಡ ಒರೆಗಳನ್ನು ಹುಟ್ಟಿಸಲಿಲ್ಲವೆ? ಉದಾ: ಪಕ್ಷಿ->ಪಕ್ಕಿ/ಹಕ್ಕಿ. ಇದೇ ರೀತಿ ಮಕ್ಕಳಿಗೆ ಉಲಿಯಲು ಅನುಕೂಲವಾಗುವಂತ ಕನ್ನಡ ಪದಗಳನ್ನು ಹುಟ್ಟಿಸಬಹುದು.<BR/>ಇನ್ನು ಆಡುಮಾತಿನ ಕನ್ನಡ ಬೇರೆಬೇರೆ ಕಡೆ ಬೇರೆ ಬೇರೆ ರೂಪಗಳನ್ನು ಹೊಂದಿದ್ದರೂ, ಎಲ್ಲ ಕನ್ನಡಿಗರಿಗೆ ಒಂದೇ ಆಗಿರುವ ಕನ್ನಡ ಸಾಕಷ್ಟಿದೆ :)<BR/><BR/>ವಿಜಯAnonymousnoreply@blogger.comtag:blogger.com,1999:blog-7410064535655791758.post-3569578178638151322008-11-17T21:53:00.000+05:302008-11-17T21:53:00.000+05:30ಜಿಂಕೆ ಮರಿಯವರಿಗೆ,ಇಂಗ್ಲಿಷಿನ ಮಕ್ಕಳು ಇಂಗ್ಲಿಷ್ ಭಾಷೇಲಿ ಪ...ಜಿಂಕೆ ಮರಿಯವರಿಗೆ,<BR/><BR/>ಇಂಗ್ಲಿಷಿನ ಮಕ್ಕಳು ಇಂಗ್ಲಿಷ್ ಭಾಷೇಲಿ ಪದಗಳು ಬೇಕು ಅಂತಾ ಕೇಳ್ತಾ ಇಲ್ಲಾ ಅನ್ನೋದು ಕನ್ನಡದಲ್ಲಿ ಪದಗಳು ಅನ್ನೋದನ್ನು ತಪ್ಪು ಅಂತ ಸಾಬೀತು ಮಾಡಲ್ಲ. ಆದರೆ ಕನ್ನಡದಲ್ಲಿ ಕನ್ನಡಿಗರು ಕಲೀದೇ ಇರೋ ಕಾರಣಕ್ಕೆ ನಮ್ಮಲ್ಲಿ ನೋಬೆಲ್ ಪ್ರಶಸ್ತಿ ಗಳಿಸೋ ಅಂತ ಮೇಧಾವಿಗಳು ಕಡಿಮೆ. ನೀವಂದಂತೆ ಕನ್ನಡದಲ್ಲಿ ವಿಜ್ಞಾನಿಯಾದ್ರೆ ಬದುಕಬಹುದು, ಇಲ್ಲದಿದ್ರೆ ಏನು ಗತಿ ಅನ್ನೋ ಪರಿಸ್ಥಿತಿಯನ್ನೇ ನಾವು ಬದಲಾಯಿಸಬೇಕಿರೋದು. ಕನ್ನಡ ಅನ್ನ ಕೊಡೋ ಭಾಷೆಯಾಗಬೇಕು ಅನ್ನೋದೇ ನಮ್ಮ ಗುರಿಯಾಗಬೇಕು. ಇದು ಇವತ್ತು ಅಸಾಧ್ಯ ಅನ್ನಿಸಬಹುದು. ಆದರೆ ಸ್ವಲ್ಪ ಹೀಬ್ರೂ ಭಾಷೆಯ ಇತಿಹಾಸ ನೋಡಿದರೆ ಇದು ಅತ್ಯಂತ ಸುಲಭದ ಕೆಲಸ ಅನ್ಸುತ್ತೆ. ಇಷ್ಟಕ್ಕೂ ಹೊರನಾಡಿನಲ್ಲಿ ನಮ್ಮ ಭಾಷೆಗೆ ಯಾವ ಮಾನ್ಯತೆಯೂ ಇರಲ್ಲ, ಇರೋದು ನಾವು ತಯಾರು ಮಾಡೋ ಉತ್ಪನ್ನಗಳ ಗುಣಮಟ್ಟಕ್ಕೆ. ಕನ್ನಡ ವಿಶ್ವಮಟ್ಟದಲ್ಲಿ ಸಲ್ಲುವುದಿಲ್ಲ ಅನ್ನುವುದು ನಿಜವಾದರೆ ಜಪಾನೀಸ್, ಹೀಬ್ರೂ, ಜರ್ಮನ್ ಭಾಷೆಗಳೂ ಅಷ್ಟೇ ಸಲ್ಲದವುಗಳು. ಆದರೂ ಆಯಾ ನಾಡುಗಳು ಏಳಿಗೆ ಸಾಧಿಸಿರುವುದು ತಾವು ತಯಾರಿಸಿದ ಉತ್ಪನ್ನಗಳಿಂದ (ಉತ್ಪನ್ನಗಳ ಗುಣಮಟ್ತದಿಂದ). ಕನ್ನಡಿಗರೂ ಅದನ್ನು ಸಾಧಿಸಬೇಕೆಂದರೆ ನಮ್ಮ ಜ್ಞಾನ ಸಂಪಾದನೆ ನಮ್ಮ ನುಡಿಯಲ್ಲೇ ಆಗಬೇಕು ಅನ್ನುವುದು ನಿಚ್ಚಳವಾದ ನಿಜ.<BR/><BR/>ಅನಾನಿಮಸ್ ಅವರೇ,<BR/>ನೀವಂದಂತೆ ಕುವೆಂಪು, ಅಡಿಗರ ಕಾವ್ಯಗಳು ಎಲ್ಲರಿಗೂ ಅರ್ಥವಾಗದು ಎನ್ನುವುದು ಕೂಡಾ ನಿಜ. ಅದನ್ನು ಒಪ್ಪಿಕೊಳ್ಳುವುದು ಅವಮಾನ ಅಲ್ಲ. ಆ ಕಾವ್ಯಗಳು ಅರ್ಥವಾಗದಿರುವುದಕ್ಕೆ ಕಾರಣ ಅದರ ಭಾಷೆ. "ತೇನವಿನಾ, ತೃಣಮಪಿ ನಚಲತೆ ತೇನವಿನಾ" "ಓ ನನ್ನ ಚೇತನಾ, ಆಗು ನೀ ಅನಿಕೇತನಾ..." ಅಂತ ಕುವೆಂಪು ಅವ್ರು ಬರ್ದಿರೋದನ್ನು ಕನ್ನಡ ಅಂತ ಒಪ್ಪಿಕೊಳ್ಳೋದು ಸರೀನಾ? ಇವತ್ತು ಹಳೆಗನ್ನಡವೂ ಅರ್ಥವಾಗಲ್ಲ ಅನ್ನೋದೂ ನಿಜಾನೆ, ಆದರೆ ಅದಕ್ಕೆ ಕಾರಣವೂ ನಾವು ಅದರಿಂದ ದೂರ ಸಾಗಿರೋದು. ಬೇರೆ ಭಾಷೆ ಪದಗಳನ್ನು ಉಲಿಯಲು ಸುಲಭವಾಗಿದ್ದರೆ ಬಳಸೋದು ಖಂಡಿತ ತಪ್ಪಲ್ಲ. ಹಾಗೇ ಇತರೆ ಭಾಷೆಯ ಪದಗಳನ್ನು ನಮ್ಮ ನಾಲಗೆಯಲ್ಲಿ ಉಲಿಯಲು ಸುಲಭವಾಗುವಂತೆ ಬದಲಾಯಿಸಿಕೊಳ್ಳುವುದೂ ಸರಿಯಾದ್ದೇ. ಇವೆಲ್ಲಾ ಸರಿ ಅನ್ನೋಕ್ಕಿಂತ ಸಹಜ ಅನ್ನೋದು ಮೇಲು. ನೀವಂದಂತೆ ಕನ್ನಡದಲ್ಲಿ ಆಡುನುಡಿಗಳ ನಡುವೆ ಇರೋ ವ್ಯತ್ಯಾಸಗಳು ಸ್ವಲ್ಪ ಮಟ್ಟಿಗೆ ಸಮಸ್ಯೆ ಉಂಟು ಮಾಡ್ತವೆ ಅನ್ನೋದು ಕೂಡಾ ನಿಜವೇ. ಆದರೆ ಆ ಕಾರಣದಿಂದ ಯಾರ ನಾಲಗೆಯಲ್ಲೂ ಸರಳವಾಗಿ ಉಲಿಯಲಾಗದ, ಉಲಿದರೂ ಅರ್ಥವಾಗದ ಪದಗಳನ್ನು ಕಲಿಕೆಯಲ್ಲಿ ಬಳಸುವುದಕ್ಕಿಂತ ಅರ್ಥವಾಗುವ ಪದಗಳನ್ನು ಬಳಸುವುದು ಮೇಲು. ಪಾರಿಭಾಷಿಕ ಪದ ಅನ್ನೋದರ ಅರ್ಥವೇ ಬೇರೆ ಭಾಷೆಗಳಿಂದ ಪಡೆದ ಪದಗಳು ಅಂತ, ಹಾಗೆ ಬಳಸೋ ಬದಲು ನಮ್ಮದೇ ಭಾಷೆಯ ಪದಗಳನ್ನು ಬಳಸೋದು ಉತ್ತಮ.<BR/><BR/>ಪ್ರೀತಿಯಿಂದ<BR/><BR/>ತಿಮ್ಮಯ್ಯಆನಂದ್https://www.blogger.com/profile/09788493080567913537noreply@blogger.comtag:blogger.com,1999:blog-7410064535655791758.post-15633902550463296602008-11-17T20:28:00.000+05:302008-11-17T20:28:00.000+05:30ಒಂದು ಹಂತದವರೆಗೆ ಆಡು ಭಾಷೆಯಲ್ಲೇ ( ಸಾಹಿತ್ಯದ / ಪುಸ್ತಕದ ...ಒಂದು ಹಂತದವರೆಗೆ ಆಡು ಭಾಷೆಯಲ್ಲೇ ( ಸಾಹಿತ್ಯದ / ಪುಸ್ತಕದ ಭಾಷೆ ಯನ್ನು ಬಿಟ್ಟು ) ವಿಜ್ಞಾನ , ಗಣಿತ ಅಷ್ಟೇ ಯಾಕೆ ಎಲ್ಲ ವಿಚಾರಗಳನ್ನು ಹೇಳಿಕೊಡಬೇಕು ಅನ್ನೋದು ಸರಿಯಾಗಿ ಕಾಣುತ್ತಾದರೂ ....ನಮ್ಮ ಎಂಕನ ಆಡುಭಾಷೆ ನಮ್ಮ "ಶೆಟ್ಟ"ರಿಗೂ ,"ಹಿತ್ತಲಮನೆ"ಯವರಿಗೂ ಆಡುಭಾಷೆಯಾಗಬೇಕಲ್ಲ. ಈ ಸಮಸ್ಯೆಯನ್ನು ಬಗೆ ಹರಿಸುವುದು ಹೇಗೆ ? ಅದರ ಬದಲು ಉತ್ತಮವಾದ "ಪಾರಿಭಾಷಿಕ ಶಬ್ಧಕೋಶ" ವನ್ನು ರೂಪಿಸಿಕೊಂಡು "ಪುಸ್ತಕದ ಪದಗಳನ್ನು" ಬಳಸುವುದರಲ್ಲಿ ತಪ್ಪೇನು ? ಹಾಗೆಂದ ಮಾತ್ರಕ್ಕೆ ಈಗೀರುವುದನ್ನೆಲ್ಲ ಒಪ್ಪಿಕೊಳ್ಳ ಬೇಕೆಂದೇನಲ್ಲ.<BR/><BR/>ಆಡುಭಾಷೆಯಲ್ಲಿ ಇಲ್ಲದಿದ್ದರೆ ಅದು ಅರ್ಥವೇ ಆಗದು ಅನ್ನುವುದು ತೀರ್ಮಾನವಾದರೇ ಕುವೆಂಪು,ಅಡಿಗ ಮೊದಲಾದವರ ಕಾವ್ಯವನ್ನು ನಾವು ಇನ್ನೊಮ್ಮೆ ಪರಿಗಣಿಸಬೇಕಾಗುತ್ತದೆ.ಸಾಹಿತ್ಯ ಮತ್ತು ವಿಜ್ಞಾನ ಬೇರೆ ಬೇರೆ ಅನ್ನೋ ವಾದ ನಿಮ್ಮದಾದರೆ " ಸಾಹಿತ್ಯ ಮತ್ತು ವಿಜ್ಞಾನದಲ್ಲಿ ಮನಸ್ಸಿಗೆ / ಮನುಷ್ಯನಿಗೆ ಯಾವುದು ಹತ್ತಿರ ?" ಅನ್ನೋ ಪ್ರಶ್ನೆ ಕೇಳಿಕೊಳ್ಳಬೇಕಾಗುತ್ತದೆ :-)Anonymousnoreply@blogger.comtag:blogger.com,1999:blog-7410064535655791758.post-31174742093259110762008-11-17T18:46:00.000+05:302008-11-17T18:46:00.000+05:30kannadadalli oduvudu kashta kannnada dinda yenu pr...kannadadalli oduvudu kashta kannnada dinda yenu pryojana illa annodu tilivalike illandene vaddo nepa ashte ...<BR/><BR/>innu haela bekandre, chikkandi nalle yella bhashe galanna tilukondu oduvadralli yava dodda kelasanu alla.<BR/><BR/>navella maadillve? namm tatandiru maadillve? <BR/><BR/>pille ge gulle neva ante ;) .. :DHussainhttps://www.blogger.com/profile/14870775168544133245noreply@blogger.comtag:blogger.com,1999:blog-7410064535655791758.post-9741716193185598182008-11-17T18:39:00.000+05:302008-11-17T18:39:00.000+05:30ಕುರಿ ಮರಿ ಅವರೆ,ಕನ್ನಡ ಕೀ ಬೋರ್ಡ್ ಆಗಿದ್ದಲ್ಲಿ "ವಿಗ್ಯಾನ,...ಕುರಿ ಮರಿ ಅವರೆ,<BR/>ಕನ್ನಡ ಕೀ ಬೋರ್ಡ್ ಆಗಿದ್ದಲ್ಲಿ "ವಿಗ್ಯಾನ, ವೈಗ್ಯಾನಿಕ ಅಲ್ಲ ಮರಿ.. ವಿಜ್ಞಾನ, ವೈಜ್ಞಾನಿಕ. ( ಐದು ಸರತಿ ಇದೇ ತಪ್ಪು )" ಇದು ಆಗುತ್ತಿರಲಿಲ್ಲ. <BR/>ದೋಶಾಲೋಪವೋ ಲೋಪದೋಶವೋ ಒಟ್ಟಿನಲ್ಲಿ ನನ್ನ ಕಾಮೆಂಟಿನಲ್ಲಿ ಬರೆದದ್ದು ಅರ್ಥವಯಿತಲ್ಲ.... ಅದಕ್ಕೆ ಉತ್ತರವನ್ನು ಕೊಡುವುದಕ್ಕಾದಲ್ಲಿ ಕೊಡಿ, ಅದನ್ನು ಬಿಟ್ಟೂ ನನ್ನ ಕಾಮೆಂಟಿನಲ್ಲಿರುವ ದೋಶಾಲೋಪಗಳನ್ನು ಹುಡುಕುವುದಕ್ಕೆ ಹೋಗಬೇಡಿ.Anonymousnoreply@blogger.comtag:blogger.com,1999:blog-7410064535655791758.post-47661108652398748392008-11-17T15:59:00.000+05:302008-11-17T15:59:00.000+05:30pattya pustaka rachne maadovru ishtella tale kedis...pattya pustaka rachne maadovru ishtella tale kedisi kondiddre nivu adara bagge chakara vettuva avashyakathe irtirlilla.<BR/><BR/>pattya rachisuvarella baril copy paste maaduvare iddare ;)Hussainhttps://www.blogger.com/profile/14870775168544133245noreply@blogger.comtag:blogger.com,1999:blog-7410064535655791758.post-70612797141629335372008-11-17T13:35:00.000+05:302008-11-17T13:35:00.000+05:30ಜಿಂಕೆ ಮರಿವಿಗ್ಯಾನ, ವೈಗ್ಯಾನಿಕ ಅಲ್ಲ ಮರಿ.. ವಿಜ್ಞಾನ, ವೈ...ಜಿಂಕೆ ಮರಿ<BR/><BR/>ವಿಗ್ಯಾನ, ವೈಗ್ಯಾನಿಕ ಅಲ್ಲ ಮರಿ.. ವಿಜ್ಞಾನ, ವೈಜ್ಞಾನಿಕ. ( ಐದು ಸರತಿ ಇದೇ ತಪ್ಪು )<BR/><BR/>ದೋಶಾಲೋಪ ಅಲ್ಲ ಲೋಪದೋಷ<BR/><BR/>ಕನ್ನಡ ಮಾಧ್ಯಮದಲ್ಲಿ ಓದಿದ್ದ ನೀವು. :)Anonymousnoreply@blogger.comtag:blogger.com,1999:blog-7410064535655791758.post-23514837939879189182008-11-17T11:27:00.000+05:302008-11-17T11:27:00.000+05:30ಕನ್ನಡ ಮಾದ್ಯಮದಲ್ಲಿ ಓದಿದರೆ ಮುಂದೆ ಇಂಗ್ಲಿಶ್ ಮಾದ್ಯಮಕ್ಕೆ...ಕನ್ನಡ ಮಾದ್ಯಮದಲ್ಲಿ ಓದಿದರೆ ಮುಂದೆ ಇಂಗ್ಲಿಶ್ ಮಾದ್ಯಮಕ್ಕೆ ಸ್ವಿಚ್ ಆಗುವುದು ಕಷ್ಟ ಆಗುತ್ತೆ. ಕನ್ನಡ ಮಾದ್ಯಮದ ಒಳಗಡೆನೆ ತೊಂದರೆ ಇದೆ ಎಂದು ನೀವೇ ಹೇಳುತ್ತಿರಿ. ಹೀಗಿರುವಾಗ ಕನ್ನಡ ಮಾದ್ಯಮದಿಂದ ಎನು ಪ್ರಯೊಜನ.Anonymousnoreply@blogger.comtag:blogger.com,1999:blog-7410064535655791758.post-29065943285951566492008-11-17T11:04:00.000+05:302008-11-17T11:04:00.000+05:30ಹೌದು ಗುರು, ಕನ್ನಡದಲ್ಲೇ ಪಾಠ ಮಾಡ್ಬೇಕು ಅನ್ನೋದ್ರಲ್ಲಿ ಎರ...ಹೌದು ಗುರು, ಕನ್ನಡದಲ್ಲೇ ಪಾಠ ಮಾಡ್ಬೇಕು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಈಗಿರೋ ಹಾಗೆ ಕೇವಲ ಸಮಾಸ , ಸಂಧಿ ಮಾತ್ರ ಅಲ್ಲ. ವಿಜ್ಞಾನದ ಈಗಿನ ಆಗು ಹೋಗುಗಳ ಬಗ್ಗೆ ಕಲಿಸ ಬೇಕು.<BR/><BR/>ಚಂದ್ರುAnonymousnoreply@blogger.comtag:blogger.com,1999:blog-7410064535655791758.post-27169033094825503172008-11-17T09:16:00.000+05:302008-11-17T09:16:00.000+05:30ಬರಹವು ಚನ್ನಾಗಿದೆ.ನನ್ನಿ.ಬರಹವು ಚನ್ನಾಗಿದೆ.<BR/><BR/>ನನ್ನಿ.ತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-7410064535655791758.post-67310120808770975232008-11-17T07:49:00.000+05:302008-11-17T07:49:00.000+05:30ಜಿಂಕೆ ... ಅಗೈನ್ ಅವರೆ,ನೀವು ಹೇಳುವುದು ಸರಿಯಾಗಿದೆ. ನಮಗೂ...ಜಿಂಕೆ ... ಅಗೈನ್ ಅವರೆ,<BR/><BR/>ನೀವು ಹೇಳುವುದು ಸರಿಯಾಗಿದೆ. ನಮಗೂ ಹಾಗೇ ಅನ್ನಿಸುತ್ತದೆ.<BR/><BR/>ನಿಮ್ಮ ಅನಿಸಿಕೆಯನ್ನು ದಯವಿಟ್ಟು ಗೂಗಲ್-ಗೆ ತಿಳಿಸಿ. ಬ್ಲಾಗಿನಲ್ಲಿ "ಕನ್ನಡ ಯು.ಐ." ಆರಿಸಿಕೊಂಡರೆ ಈ ರೀತಿ ಬಂದರೆ ಅದಕ್ಕೆ ಜವಾಬ್ದಾರರು ನಾವಲ್ಲ, ಗೂಗಲ್-ಅನ್ನು ಕನ್ನಡಕ್ಕೆ ಅನುವಾದಿಸಿರುವ ಅಂತರ್ಜಾಲ ಕನ್ನಡಿಗರು.<BR/><BR/>ಇಷ್ಟು ದಿವಸ ನಾವು "ಕನ್ನಡ ಯು.ಐ." ಆರಿಸಿಕೊಳ್ಳದೆ ಇರುವುದಕ್ಕೆ ನೀವು ಹೇಳುತ್ತಿರುವುದೇ ಕಾರಣ. ಆದರೆ ಈಗ ಕೆಲವು ದಿನ ಅದನ್ನು ಬಳಸಿ ನೋಡುವ, ಏನೇನು ಕೊರತೆಗಳಿದೆ ಅಂತ ತಿಳಿಯುತ್ತೆ ಅಂತ ಹಾಕಿದ್ದೇವೆ.Anonymousnoreply@blogger.comtag:blogger.com,1999:blog-7410064535655791758.post-81693274398960128772008-11-17T05:10:00.000+05:302008-11-17T05:10:00.000+05:30ನಿಮ್ಮ ಕಾಮೆಂಟನ್ನು ಉಳಿಸಲಾಗಿದೆ ಹಾಗೂ ಬ್ಲಾಗ್ ಮಾಲೀಕರ ’ಅಂ...ನಿಮ್ಮ ಕಾಮೆಂಟನ್ನು ಉಳಿಸಲಾಗಿದೆ ಹಾಗೂ ಬ್ಲಾಗ್ ಮಾಲೀಕರ <BR/>’ಅಂಗೀಕಾರದ ನಂತರ ಗೋಚರಿಸುತ್ತದೆ’<BR/><BR/>ಇದಕ್ಕಿಂತ ’ಒಪ್ಪಿಗೆಯ ನಂತರ ಕಾಣಿಸುತ್ತದೆ’ ಎನ್ನುವುದು ಸುಲಭ :-) ನಿಮ್ಮ ಲೇಖನದ ಪ್ರಕಾರAnonymousnoreply@blogger.comtag:blogger.com,1999:blog-7410064535655791758.post-67405949490562996822008-11-17T05:07:00.000+05:302008-11-17T05:07:00.000+05:30ಲೇಖನ ತುಂಬಾ ಚೆನ್ನಾಗಿದೆ. ಮೊದಲಿಗೆ ಓದಿದಾಗ ಹೌದಲ್ವಾ ಅನ್ನ...ಲೇಖನ ತುಂಬಾ ಚೆನ್ನಾಗಿದೆ. ಮೊದಲಿಗೆ ಓದಿದಾಗ ಹೌದಲ್ವಾ ಅನ್ನಿಸುತ್ತೆ. ಈ ಪದಗಳು ಮೊದಲಿಂದಲೇ ನಮ್ಮ ಕನ್ನಡ ಭಾಷೆಯಲ್ಲಿ ಇದ್ದವೆ? ಯಾರು ಕಂಡು ಹಿಡಿದರು ಇವನ್ನು? ಬೇರೆ ಭಾಷೆಯಿಂದ (ಅಂದರೆ ಸಂಸ್ಕ್ರುತದಿಂದ) ಪಡೆದಿರುವ ಪದಗಳೇ ಮುಂತಾದ ವಿವರಣೆ ಬೇಕು. ಇದನ್ನು ಸಂಪೂರ್ಣವಾಗಿ ತಳ್ಳಿ ಹಾಕುವುದಕ್ಕೂ ಆಗುವುದಿಲ್ಲ, ಕೆಲವೊಂದು ಪದಗಳನ್ನು ಬದಲಾಯಿಸಬಹುದೇನೋ...<BR/><BR/>ಆದರೆ ಆಡು ಭಾಷೆಯ ಪದಗಳೀಗೂ ವೈಗ್ನ್ಯಾನಿಕ ಪದಗಳಿಗೂ ವ್ಯತ್ಯಾಸ ಇದ್ದೇ ಇದೆ. ನಿಮ್ಮ ಉದಾಹರಣೆಯನ್ನೇ ತೆಗೆದುಕೊಂಡರೆ ಪತ್ರಹರಿತ್ತು ಹಾಗು ಎಲೆ ಹಸಿರು. ಇಂಗ್ಲೀಷಿನಲ್ಲಿ ಆಡು ಭಾಷೆಯಲ್ಲಿ ’leaf green' ಅನ್ನುತ್ತಾರೆ, ವೈಗ್ನ್ಯಾನಿಕವಾಗಿ 'photosynthesis’ ಎಂಬ ಪದದ ಬಳಕೆ ಇದೆ. ಹಾಗಿದ್ದಲ್ಲಿ ಇಂಗ್ಲೀಷಿನಲ್ಲೂ 'leaf green' ಎಂದು ಬದಲಾಯಿಸಿ ಎಂದು ವಿದ್ಯಾರ್ಥಿಗಳು ಯಾಕೆ ಬೊಬ್ಬೆ ಹೊಡೆಯುತ್ತಿಲ್ಲ? ಇಂಗ್ಲೀಷಿನಲ್ಲಿ ಹೀಗಿದೆ ಹಾಗಾಗಿ ನಮ್ಮಲ್ಲೂ ಹಾಗೇ ಇರಲಿ ಎಂದು ನಾನು ಹೇಳುತ್ತಿಲ್ಲ. ವಿದ್ಯಾರ್ಥಿಗಳ ಕಲಿಕೆ ಯಾವಾಗಲು ಕಷ್ಟವೇ. ನಾವೆಲ್ಲ ಕನ್ನಡ ಮಾಧ್ಯಮದಲ್ಲೇ ಕಲಿತು ಬರಲಿಲ್ಲವೇ? ನನಗಂತೂ ಒಂದು ದಿನವೂ ಈ ಪದಗಳು ಕಷ್ಟ ಎನಿಸಲಿಲ್ಲ. ನಮ್ಮಲ್ಲಿ ಈಗಿನ ವೈಗ್ನ್ಯಾನಿಕ ಪದಗಳೆಲ್ಲವಕ್ಕೂ ಸರಿಸಮಾನವಾದ ಪದಗಳಿವೆಯಲ್ಲ ಎಂದು ಸಂತೋಷ ಪಡಬಹುದು.<BR/><BR/>ಕನ್ನಡ ಕಬ್ಬಿಣದ ಕಡಲೆ ಎಂದು ಮಕ್ಕಳನ್ನು ಶಾಲೆಗೆ ಸೇರಿಸುವುದನ್ನು ನಿಲ್ಲಿಸಬಾರದು. ನಮ್ಮದಲ್ಲದ ಭಾಷೆಯಾದ ಇಂಗ್ಲೀಷನ್ನೇ ಕಲಿತು ದೊಡ್ಡ ದೊಡ್ಡ ಸ್ಥಾನದಲ್ಲಿಲ್ಲವೇ ನಮ್ಮಲ್ಲಿ? ನಮ್ಮ ಕನ್ನಡ ಭಾಷೆಯಲ್ಲಿ ಹೊಸ ಹೊಸ ವೈಗ್ನ್ಯಾನಿಕ ಪದಗಳನ್ನು ಶಾಲೆಯಲ್ಲಿ ಕಲಿಯುವುದರಲ್ಲಿ ತಪ್ಪೇನಿಲ್ಲ ಎಂದು ನನ್ನ ಅನಿಸಿಕೆ.<BR/><BR/>ಮತ್ತೇನೆಂದರೆ, ಕನ್ನಡ ಕಲಿಕಾ ಪ್ರಕಾರದಲ್ಲಿರುವ ದೋಶಾಲೋಪಗಳನ್ನು ಹುಡುಕುವುದಕ್ಕಿಂತ ಮುಖ್ಯವಾದ ಕೆಲಸವೆಂದರೆ ಕನ್ನಡದಲ್ಲಿ ಕಲಿತವರಿಗೆ ಮುಂದೇನು ಎನ್ನುವ ಬಗ್ಗೆ ಚಿಂತಿಸುವುದು. ಹೆಂಡತಿಗೆ ಬುದ್ದಿ ಹೇಳಿ ಕನ್ನಡದಲ್ಲಿ ಮಗುವಿಗೆ ಹೇಳಿ ಕೊಡೋದು ಸುಲಭ, ಕಲಿಯೋದು ಸುಲಭ ಅಂತ ಹೇಳಿ ಮಗುವನ್ನೇನೋ ಶಾಲೆಗೆ ಸೇರಿಸಿದ್ರಿ. ಮಗು ವಿಗ್ನ್ಯಾನಿಯಾದರೇನೋ ನಮ್ಮ ಕನ್ನಡದಲ್ಲೇ ಏನೋ ಒಂದು ಥೀಸೀಸ್ ಬರೆದು ಜೀವನ ನಡೆಸುತಾನೆ. ಆದರೆ ಎಲ್ಲರೂ ವಿಗ್ನ್ಯಾನಿಗಳಾಗೋಲ್ಲವೆ... ಮಿಕ್ಕವರಿಗೆಲ್ಲಿದೆ ಕೆಲಸ?Anonymousnoreply@blogger.comtag:blogger.com,1999:blog-7410064535655791758.post-23158812828747524462008-11-16T22:47:00.000+05:302008-11-16T22:47:00.000+05:30ಎಷ್ಟೋ ಜನಕ್ಕೆ ನಾವು ಶಾಲೆನಲ್ಲಿ ಓದ್ತಿರೋದೇ ಕನ್ನಡ ಅನ್ನೋ ...ಎಷ್ಟೋ ಜನಕ್ಕೆ ನಾವು ಶಾಲೆನಲ್ಲಿ ಓದ್ತಿರೋದೇ ಕನ್ನಡ ಅನ್ನೋ ಭಾವನೆ ಇದೆ. ಯದ್ಭಾವ೦ ತದ್ಭ್ಹವತಿ ಅನ್ನೋ ಹಾಗೆ ಯಾರೂ ಯಾವತ್ತೂ ಮಾತಾಡದೇ ಇರೋ ಅತೀ ಮುಖ್ಯವಾದ ವಿಷಯಕ್ಕೆ ಕೈಹಾಕಿದಿರಾ ಗುರು. ಪಠ್ಯ ಪುಸ್ತಕ ಬರೆಯೋರ ಪ್ರತಿಕ್ರಿಯೆ ಈ ವಿಷಯಕ್ಕೆ ಹೇಗಿರುತ್ತದೆ ಅ೦ತ ನೋಡ್ಬೇಕು. ಯಾವುದೋ ಒ೦ದು ಪಾಠವನ್ನು ನಾವು "ಕನ್ನಡ-ಸ೦ಸ್ಕೃತದಿ೦ದ" ತೆಗೆದು ಅದನ್ನು ಕನ್ನಡದಲ್ಲಿ ಶಾಲಾ ಮಕ್ಕಳಿಗೆ ಹೇಳಿಕೊಡಬೇಕು. ಆಮೇಲೆ ಅದಕ್ಕೆ ಅವರ ಪ್ರತಿಕ್ರಿಯೆ ಹೇಗಿದೆ ಅ೦ತ ಊರಲ್ಲಿ ಡ೦ಗೂರ ಸಾರಬೇಕು. ಮುಖ್ಯವಾಗಿ ಈ ರೀತಿ ಪ್ರಯತ್ನ ನಡೀತಿದೆ ಮತ್ತು ಇದೇ ನಮ್ಮ ಮು೦ದಿನ ಭವಿಷ್ಯ ಅನ್ನೋದು ನಮ್ಮ ಸರ್ಕಾರದ ಕಿವಿಗೆ ಹೋಗಲೇ ಬೇಕು ಗುರು.Anonymousnoreply@blogger.com