tag:blogger.com,1999:blog-7410064535655791758.post4645349703689138686..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಕನ್ನಡನಾಡಿನ ಏಳಿಗೆ ಹೊಸದೊಂದು ಶಾಲೆಯಿಂದಲೇ ಆಗಬಲ್ಲುದುUnknownnoreply@blogger.comBlogger13125tag:blogger.com,1999:blog-7410064535655791758.post-69385315805076874152012-02-08T11:17:40.341+05:302012-02-08T11:17:40.341+05:30ಈ ಮಹಾಶಯ ತಿರುಮಲೇಶ್ ಅವ್ರು ಯಾವುದೋ ಕನ್ನಡ ಪೇಪರ್ ನಲ್ಲಿ ಅ...ಈ ಮಹಾಶಯ ತಿರುಮಲೇಶ್ ಅವ್ರು ಯಾವುದೋ ಕನ್ನಡ ಪೇಪರ್ ನಲ್ಲಿ ಅಂಕಣ ಬರೀತಿದ್ರು (ವಿಜಯ ಕರ್ನಾಟಕ ಅನ್ಸುತ್ತೆ).ನಮ್ಮ ತಾತನ ಆಣೆ ನನಗಂತೂ ಅರ್ತ ಆಗ್ತಿರಲಿಲ್ಲ ! ಅಸ್ಟು ಸಂಸ್ಕ್ರುತ ಬಳಸಿ ಬರೆದಿದ್ದ ಈವಯ್ಯ ! ಅದ್ಯಾರಿಗೆ ಅರ್ತ ಆಗುತ್ತೆ ಅಂತ ಬರೆದರೋ ಸಿವನೇ ಬಲ್ಲ.Anonymousnoreply@blogger.comtag:blogger.com,1999:blog-7410064535655791758.post-70458827074470813382010-10-25T08:58:37.266+05:302010-10-25T08:58:37.266+05:30'ಹಿನ್ದಿ' ಎಂಬನ್ತೆ ಬರೆಯುವುದು ಸರಿಯೋ ತಪ್ಪೋ ಎನ್...'ಹಿನ್ದಿ' ಎಂಬನ್ತೆ ಬರೆಯುವುದು ಸರಿಯೋ ತಪ್ಪೋ ಎನ್ನುವುದು ಮುಖ್ಯವಲ್ಲದೆ ರೂಡಿ ಹೇಗಿದೆಯೆಂಬುದಲ್ಲ. ರೂಡಿಯೇ ಮುಖ್ಯವಾದರೆ ಮಹಾಪ್ರಾಣಗಳನ್ನು ಬಿಟ್ಟುಬಿಡುವ ವಾದಕ್ಕೂ ಅರ್ಥವಿಲ್ಲ.ಕೃಷ್ಣಪ್ರಕಾಶ ಬೊಳುಂಬು, ಕಾಸರಗೋಡುnoreply@blogger.comtag:blogger.com,1999:blog-7410064535655791758.post-57606518489508160402010-10-25T00:39:33.565+05:302010-10-25T00:39:33.565+05:30ಕನ್ನಡ ತೆಲುಗು ಎಂಬ ಹೆಸರಿಲ್ಲದ ವ್ಯಕ್ತಿಗೆ,
ಹಿನ್ದಿ ಎಂದು ...ಕನ್ನಡ ತೆಲುಗು ಎಂಬ ಹೆಸರಿಲ್ಲದ ವ್ಯಕ್ತಿಗೆ,<br />ಹಿನ್ದಿ ಎಂದು ಬರೆಯುವುದು ಕನ್ನಡಲಿಪಿಯಲ್ಲಿ ಇಲ್ಲವೆನ್ನುವುದು ನಿಜವಲ್ಲ, ಅದೊನ್ದು ಭ್ರಮೆ. ಡಾ.ಕಬ್ಬಿನಾಲೆ ವಸನ್ತ ಭಾರದ್ವಾಜ್ ತಮ್ಮ ಹೆಸರನ್ನು ಈ ರೀತಿಯಲ್ಲಿ ಬರೆಯುತ್ತಾರೆ. ಅಷ್ಟಲ್ಲದೆ ನಾನೂ ಹತ್ತು ವರ್ಷಗಳ ಕಾಲ ಕನ್ನಡ ಕಲಿತಿದ್ದೇನೆ. ಏನಾದರೂ ಕಲಿಸುವ ಇರಾದೆಯಿದ್ದರೆ ಸರಿಯಾಗಿ ತಿಳಿದುಕೊಣ್ಡು ಮಾಡಿರಿ.<br />"ಕನ್ನಡದ ಹ ಹಾಗು ಶ" ಎನ್ನುತ್ತಿದ್ದೀರಿ, ಅವು ಕನ್ನಡ ಮೂಲದ ಅಕ್ಷರಗಳೇ? ಕನ್ನಡಿಗರಿಗೆ ಹ ಉಚ್ಚರಿಸಲು ಕಷ್ಟವೆನುತ್ತಾರೆ ಶಂಕರ ಭಟ್ಟರ ಶಾಲೆಯನ್ನು ಅನುಸರಿಸುವವರಲ್ಲಿ ಕೆಲವರು.<br />"ಱ ಮತ್ತು ೞ ......ಕನ್ನಡದಲ್ಲೂ ಬಳಕೆಯಲ್ಲೇ ಇಲ್ಲ" ಎನ್ನುವುದಾದರೆ ಕನ್ನಡದಲ್ಲಿ ಬೞಕೆಯಲ್ಲಿರುವ ಮಹಾಪ್ರಾಣಗಳನ್ನು ಬಿಟ್ಟುಬಿಡುವ ನಿಲುವನ್ನು ಸಮರ್ಥಿಸಿಕೊಳ್ಳುವುದು ಹೇಗೆ ಸಾಧ್ಯ?ಕೃಷ್ಣಪ್ರಕಾಶ ಬೊಳುಂಬು, ಕಾಸರಗೋಡುnoreply@blogger.comtag:blogger.com,1999:blog-7410064535655791758.post-15601668321613760142010-10-24T16:42:45.024+05:302010-10-24T16:42:45.024+05:30ಱ ಮತ್ತು ೞ ತೆಲುಗಲ್ಲೂ ಕನ್ನಡದಲ್ಲೂ ಬಳಕೆಯಲ್ಲೇ ಇಲ್ಲ. ಹಾಗ...ಱ ಮತ್ತು ೞ ತೆಲುಗಲ್ಲೂ ಕನ್ನಡದಲ್ಲೂ ಬಳಕೆಯಲ್ಲೇ ಇಲ್ಲ. ಹಾಗು ಕನ್ನಡದಲ್ಲಿ ಸುಮಾರು ಶತಮಾನಗಳಿಂದಲೇ ೦ ಯನ್ನು ಬಳಸಿ, ಅನ್ತ, ಹಿನ್ದಿ ಎಂದು ಬರೆಯುವುದು ಕನ್ನಡಲಿಪಿಯಲ್ಲಿ ಇಲ್ಲ.<br /><br />ಇನ್ನು ತಮಿಳಲ್ಲಿರುವ ಒಂದು ನ ಕನ್ನಡದಲ್ಲಿ ಎಂದೂ ಇರಲೇ ಇಲ್ಲ. ಹಾಗು ಕನ್ನಡದ ಹ ಹಾಗು ಶ ತಮಿಳಲ್ಲಿ ಇಲ್ಲ.!ಕನ್ನಡ ತೆಲುಗುnoreply@blogger.comtag:blogger.com,1999:blog-7410064535655791758.post-20793627696758681812010-10-23T23:38:10.883+05:302010-10-23T23:38:10.883+05:30ೞ ಮತ್ತು ಱ ಎಂಬ ಅಕ್ಷರಗಳನ್ನು ಮತ್ತೆ ಬೞಕೆಗೆ ತರಬೇಕು. ಆಗಲ...ೞ ಮತ್ತು ಱ ಎಂಬ ಅಕ್ಷರಗಳನ್ನು ಮತ್ತೆ ಬೞಕೆಗೆ ತರಬೇಕು. ಆಗಲೇ ದ್ರಾವಿಡ ಭಾಷೆಯಾದ ಕನ್ನಡಕ್ಕೆ ಅನ್ತಹುದೊನ್ದು ಮರ್ಯಾದೆ ಸಿಕ್ಕುವುದು. ಇಲ್ಲದಿದ್ದರೆ ೞ ಮತ್ತು ಱ ಇಲ್ಲದ ಹಿನ್ದಿಯನ್ತೆ ಕನ್ನಡವೂ ಪೇಲವವಾಗಿಬಿಡುತ್ತದೆ.ಕೃಷ್ಣಪ್ರಕಾಶ ಬೊಳುಂಬು, ಕಾಸರಗೋಡು.noreply@blogger.comtag:blogger.com,1999:blog-7410064535655791758.post-12197819837475811222010-02-09T21:38:40.240+05:302010-02-09T21:38:40.240+05:30oLLe kelasa maadthaa iddeeri. namage bEkaada pada...oLLe kelasa maadthaa iddeeri. namage bEkaada pada namma maathina sampanmUlagaLindalE baruva haagiddare bEre nudigaLa more yaake hOgabeku? Paduvinalli germannaru, mooDanadalli thamiLaru thamma nudigaLannu gattiyaagi ittiruvade heege. kannada nudiya bagge kaalaji ittavaru bahu paalu ondu jaathige sEriddO, avarannu meerisi maharshigaLaaguva aaseyindalO naavu samskruthada neraLinalli ninthu namma nudiyannu hindakke thaLLiddu sathya. kannaDa sollu bEre nudigaLinda padakonda shabdagaLallu uliyabeku. Aaga naavu nammathana kandukoLLutthEve. Ee arivu moodisiruva shankarabattarige naavu koduva kaanike endendigu saNNade.Anonymousnoreply@blogger.comtag:blogger.com,1999:blog-7410064535655791758.post-51352431257101571022009-11-14T15:39:48.269+05:302009-11-14T15:39:48.269+05:30ಮರುವುತ್ತರವೇ? ಹಂಗನ್ದರೇನು ಗುರು?
ಕೃಷ್ಣಪ್ರಕಾಶ ಬೊಳುಂಬುಮರುವುತ್ತರವೇ? ಹಂಗನ್ದರೇನು ಗುರು?<br />ಕೃಷ್ಣಪ್ರಕಾಶ ಬೊಳುಂಬುಕೃಷ್ಣಪ್ರಕಾಶ ಬೊಳುಂಬುhttps://www.blogger.com/profile/00307257530462722883noreply@blogger.comtag:blogger.com,1999:blog-7410064535655791758.post-43307274824695457682008-11-03T22:10:00.000+05:302008-11-03T22:10:00.000+05:30ನಿಮ್ಮ ನಿಲುವು ಸರಿಯಾಗಿದೆ. ಕನ್ನಡವೀಗ ತೆಗೆದುಕೊಳ್ಳುವುದನ್...ನಿಮ್ಮ ನಿಲುವು ಸರಿಯಾಗಿದೆ. ಕನ್ನಡವೀಗ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿ,ಕೊಡುವ್ ಕಡೆಗೆ ದುಡಿಯ ಬೇಕಿದೆ.Narayana.K.Vhttps://www.blogger.com/profile/00640951664293149066noreply@blogger.comtag:blogger.com,1999:blog-7410064535655791758.post-43589848696945726972008-10-24T12:20:00.000+05:302008-10-24T12:20:00.000+05:30like tamilnadu kannada peoples& sanghaslike tamilnadu kannada peoples<BR/>& sanghasAnonymousnoreply@blogger.comtag:blogger.com,1999:blog-7410064535655791758.post-13585248604346980022008-10-22T18:16:00.000+05:302008-10-22T18:16:00.000+05:30"ಓದುಗ"ರ ಅನಿಸಿಕೆಗಾಗಿ ಧನ್ಯವಾದಗಳು.ನಿಮ್ಮ ಸಲಹೆಯನ್ನು ಮುಂ..."ಓದುಗ"ರ ಅನಿಸಿಕೆಗಾಗಿ ಧನ್ಯವಾದಗಳು.<BR/><BR/>ನಿಮ್ಮ ಸಲಹೆಯನ್ನು ಮುಂದಿನ ಸಲಿ ಈ ರೀತಿಯ ಬರಹಗಳನ್ನು ಬರೆಯುವ ಮುನ್ನ ಮರೆಯದೆ ಪಾಲಿಸುತ್ತೇವೆ.<BR/><BR/>ನಿಮ್ಮ ಬ್ಲಾಗ್ ಏನಾದರೂ ಇದ್ದರೆ ಅದರಲ್ಲಿ ನೀವೇ ಭಾಗಗಳಾಗಿ ಹಾಕಿಕೊಳ್ಳಬಹುದು.Anonymousnoreply@blogger.comtag:blogger.com,1999:blog-7410064535655791758.post-47559688876912044192008-10-22T17:28:00.000+05:302008-10-22T17:28:00.000+05:30ಲೇಖನ ಚನ್ನಾಗಿದೆ. ಆದರೆ ಬಹಳ ದೊಡ್ಡದು. ಇಂತಹ ಲೇಖನಗಳು ಅದರ...ಲೇಖನ ಚನ್ನಾಗಿದೆ. ಆದರೆ ಬಹಳ ದೊಡ್ಡದು. ಇಂತಹ ಲೇಖನಗಳು ಅದರಲ್ಲೂ ಬುದ್ದಿ ಉಪಯೋಗಿಸಿ ಓದಬೇಕಾಗುವ ಲೇಖನಗಳನ್ನು ಪ್ರಕಟಿಸುವಾಗ ಇಷ್ಟು ದೊಡ್ಡದಾಗಿದ್ದರೆ ಓದಲು ಇನ್ನೂ ಕಷ್ಟ. ನಾನು ಏನ್ ಗುರುವಿನ ಅಭಿಮಾನಿ ಹಾಗು ದಿನಾ ಓದುತ್ತೇನೆ. ನನ್ನ ಸಲಹೆ ಏನೆಂದರೆ. ಇದನ್ನು ಭಾಗ ೧ ಹಾಗು ಭಾಗ ೨ ಹೀಗೆ ಪ್ರಕಟಿಸಬಹುದು. ಓದಲು ಸುಲಭ ಹಾಗೆಯೆ ಒಂದು ಕುತೂಹಲ ಕೂಡ ಇರುತ್ತದೆ.<BR/><BR/>- ಓದುಗAnonymousnoreply@blogger.comtag:blogger.com,1999:blog-7410064535655791758.post-20178759990843415142008-10-22T17:16:00.000+05:302008-10-22T17:16:00.000+05:30ಶಂಕರ ಭಟ್ಟರ ಒಂದೆರಡು ಪುಸ್ತಕಗಳು ನನ್ನ ಬಳಿ ಇವೆ.ಈ ಹೊಸಬಗೆ...ಶಂಕರ ಭಟ್ಟರ ಒಂದೆರಡು ಪುಸ್ತಕಗಳು ನನ್ನ ಬಳಿ ಇವೆ.<BR/>ಈ ಹೊಸಬಗೆಯ ವಿಚಾರಗಳು ನಮ್ಮ ಪಾಠಶಾಲೆ ಮುಟ್ಟಬೇಕು.<BR/>ನಮ್ಮ ಪ್ರೈಮರಿ/ಹೈಸ್ಕೂಲು ಶಾಲೆಗಳ ಕನ್ನಡ ಅಧ್ಯಾಪಕರು ಇವನ್ನು ಓದಬೇಕು.<BR/><BR/>ಕನ್ನಡದಲ್ಲಿ ನಾನು ಎಲ್ಲ ಭಾಷೆಯ ಶಬ್ದಗಳನ್ನು ಬಳಸುತ್ತೇನೆ. ಸಂಸ್ಕೃತ, ಇಂಗ್ಲೀಷ್ ಇತ್ಯಾದಿ. ನಾನು ನೋಡಿದ ಮಟ್ಟಿಗೆ ಈಗೀಗ "ಕರಣ" ಬಳಕೆ ಹೆಚ್ಚಾಗಿಬಿಟ್ಟಿದೆ. "ಅಗಲೀಕರಣ", "ಡಾಮರೀಕರಣ" ಇತ್ಯಾದಿ "ಕರಣೀಕರಣ" ಸಿಕ್ಕಾಪಟ್ಟ್ಟೆ ಆಗಿಬಿಟ್ಟಿದೆ. "ಅಗಲಿಸುವಿಕೆ" ಅನ್ನಬಹುದು, "ಅಗಲ ಮಾಡುವಿಕೆ" ಅನ್ನಬಹುದು. ಅಲ್ವೇ?<BR/><BR/>ಅಂದ ಹಾಗೆ, ಶಾಲೆ ಅನ್ನೋ ಪದಕ್ಕೆ ಈ ಬರಹದಲ್ಲಿ ಬಳಸಿರುವ ಅರ್ಥ ನನಗೆ ಹೊಸದು. "ಪಂಥ", "ಸಿದ್ದಾಂತ" ಇಥಾಯ್ದಿ ಬಳಕೆ ನೋಡಿದ್ದೆ.<BR/><BR/>ಇತೀ,<BR/>ಉಉನಾಶೆಉಉನಾಶೆhttps://www.blogger.com/profile/06477983620790311507noreply@blogger.comtag:blogger.com,1999:blog-7410064535655791758.post-36610593534678726662008-10-22T09:41:00.000+05:302008-10-22T09:41:00.000+05:30ಕನ್ನಡಕ್ಕೆ ಬೇಡವಾದ ಹೆಚ್ಚುವರಿ ಅಕ್ಕರಗಳಾದ ಋ, ಮಹಾಪ್ರಾಣಗಳ...ಕನ್ನಡಕ್ಕೆ ಬೇಡವಾದ ಹೆಚ್ಚುವರಿ ಅಕ್ಕರಗಳಾದ ಋ, ಮಹಾಪ್ರಾಣಗಳು, ಷ ಗಳನ್ನು ನಾವು ಅಕ್ಕರಪಟ್ಟಿ ಇಂದ ಬಿಡದೇ ಹೋದರೆ ಕನ್ನಡವನ್ನು ಕಲಿಯುವುದೇ ದೊಡ್ಡ ತ್ರಾಸ. <BR/><BR/>ಇದು ಕನ್ನಡದ ಕಲಿಕೆಯಲ್ಲಿ ಮೊದಲು ಹಾಗು ದೊಡ್ಡ ತೊಡರು. ನಮ್ಮ ಮಕ್ಕಳು ೨೬ ಅಕ್ಕರದ ಇಂಗ್ಲೀಶನ್ನು ಮೊದಲು ಕಲಿತು ತರುವಾಯ ಸುಮಾರು ೫೦ ಅಕ್ಕರದ ಕನ್ನಡ ಕಲಿಯುತ್ತಿದ್ದಾರೆ. ಅವರೇ ಇವೆರಡನ್ನು ಹೋಲಿಸಿ ಕನ್ನಡ ಕಶ್ಟ ಎಂದು ಹೇಳುತ್ತಾರೆ.<BR/><BR/>ಇನ್ನು ಸಂಸ್ಕ್ರುತದ ಪದಗಳ ಬಳಕೆ ಇದು ಇಂದು ನಮ್ಮ ಕನ್ನಡದಲ್ಲಿ ಸಿಕ್ಕಾಪಟ್ಟೆ ಆಗಿದೆ ಎಂದು ತಿಳಿದಿದೆ.. ಆದರೆ ತಿಳಿದೂ ತಿಳಿದೂ ಎಲ್ಲರೂ ಹಿರಿಮೆ ಎಂದು ಸಂಸ್ಕ್ರುತಪದವನ್ನು ಬಳಸಿಯೇ ತೀರುತ್ತಾರೆ.<BR/><BR/>ಇದು ಬರೀ ಸಂಸ್ಕ್ರುತ ಪದಗಳಿಗೆ ನಿಂತಿದ್ದರೆ ಚನ್ನಿತ್ತು.. ಆದರೆ ಸಂಸ್ಕ್ರುತ ವ್ಯಾಕರಣವನ್ನೂ ತುಂಬುತ್ತಿದ್ದರೇ <BR/><BR/>ಅಗಲೀಕರಣ, ಕಲಿಕಾ ಶಾಲೆ, ಶಾಲಾ ಶಿಕ್ಶಣ ಇವೆಲ್ಲ ಸಂಸ್ಕ್ರುತದ ಸೊಲ್ಲರಿಮೆ ಹೇರಿಸಿಕೊಂಡಿರು ಕನ್ನಡ.. ಇದನ್ನು ಏನ್ಗುರು ಕೂಡ ಹಲವು ಸರತಿ ಮಾಡಿದೆ. ಅದನ್ನು ಹಳಿಯುತ್ತಿಲ್ಲ.. ಅದರ ಬಗ್ಗೆ ಗಮನ ಹರಿಸಲು ಕೋರುತ್ತಿದ್ದೀನಿ<BR/><BR/>ಆದರೂ ಶಂಕರಬಟ್ಟರ ಲಿಪಿ ಮತ್ತು ಪದಕ್ರಾಂತಿ ಎರಡಲ್ಲಿ ಒಂದು ಬಿಟ್ಟರೂ ಅದು ಕನ್ನಡದ ದಿಟ ಸೊರೂಪವನ್ನು ತಿಳಿಯುವಲ್ಲಿ ಸರಿಯಾದ ದಾರಿಯಾಗಲ್ಲ.... ಎಂದು ನನ್ನ ಅನಿಸಿಕೆ<BR/><BR/>ನಂನಿ - ಮಾಯ್ಸತಿಳಿಗಣ್ಣhttps://www.blogger.com/profile/14440027140784660165noreply@blogger.com