tag:blogger.com,1999:blog-7410064535655791758.post5157947385115038778..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಎಚ್ಚರವಾಗ್ತಿರೋ ಮರಾಠಿ ಮಾಣುಸ್!Unknownnoreply@blogger.comBlogger9125tag:blogger.com,1999:blog-7410064535655791758.post-60255305268407917732009-10-06T21:51:51.591+05:302009-10-06T21:51:51.591+05:30ಎಲ್ಲ ಕನ್ನಡಿಗರು ಮರಾಠಿ ಸಾರ್ವಭೌಮ ಎಂದು ಒಪ್ಪಿ ಅಲ್ಲಿ ನೆಲ...ಎಲ್ಲ ಕನ್ನಡಿಗರು ಮರಾಠಿ ಸಾರ್ವಭೌಮ ಎಂದು ಒಪ್ಪಿ ಅಲ್ಲಿ ನೆಲಸದಿದ್ದರು ಬಹುತೇಕರು ಮರಾಠಿ ಬಲ್ಲರು ಮತ್ತು ಅಲ್ಲಿನವರ ಜೊತೆ ಅಲ್ಲಿಯವರಾಗಿ ಬಾಳುತ್ತಿದ್ದಾರೆ..ಮಹಾರಾಷ್ಟ್ರ ರಾಜಕೀಯದಲ್ಲಿ ಕನ್ನಡಿಗರ ಕೊಡುಗೈ ಬಹಳ ಇದೆ . ಈಗ ಸದ್ಯ ಪುಣೆ ಸಂಸದ ಸುರೇಶ ಕಲ್ಮಾಡಿ ಮತ್ತು ರೈತ ಸಮಸ್ಯಗಳಿಗೆ ಹೋರಾಡುತ್ತಿರುವ ಸಂಸದ ರಾಜು ಶೆಟ್ಟಿ ಕನ್ನಡಿಗರು ..ಇನ್ನು ಅನೇಕ ಶಾಸಕರಿದ್ದಾರೆ ...ಹಾಗೇನೇ ಇಲ್ಲಿ ಮರಾಠಿಗರು ಕನ್ನಡದವರ ಜೊತೆ ಕನ್ನಡಿಗರಾಗಿ ಇದ್ದಾರೆ (ಎಂ.ಇ.ಎಸ್ ನಂತಹ ಪುಂಡರನ್ನು ಬಿಟ್ಟು )..ಅದಕ್ಕೆ ನಾನು ಹೇಳಿದ್ದು ರಾಜ್ ಠಾಕ್ರೆ ಕನ್ನಡಿಗ ವಲಸಿಗರ ಬಗ್ಗೆ ಚಕಾರ ಎತ್ತೋ ಹಾಗಿಲ್ಲ ಅಂತ ...ಮಹೇಶ ಗಜಬರnoreply@blogger.comtag:blogger.com,1999:blog-7410064535655791758.post-47641921882801493062009-10-06T15:54:11.732+05:302009-10-06T15:54:11.732+05:30Enguru hosa look super.Enguru hosa look super.Maheshnoreply@blogger.comtag:blogger.com,1999:blog-7410064535655791758.post-48520619145947103132009-10-04T16:14:23.235+05:302009-10-04T16:14:23.235+05:30ಮಾರ್ಪಡಿಕೆಗೆ ನನ್ನಿ!ಮಾರ್ಪಡಿಕೆಗೆ ನನ್ನಿ!Anonymousnoreply@blogger.comtag:blogger.com,1999:blog-7410064535655791758.post-87902625459301986072009-10-04T15:59:45.222+05:302009-10-04T15:59:45.222+05:30ಮಾಯ್ಸಾ ಅವರೇ,
ಮಾನುಸ್ ಅನ್ನೋದನ್ನು ಮಾಣುಸ್ ಎಂದು ಬದಲಾಯಿ...ಮಾಯ್ಸಾ ಅವರೇ,<br /><br />ಮಾನುಸ್ ಅನ್ನೋದನ್ನು ಮಾಣುಸ್ ಎಂದು ಬದಲಾಯಿಸಿದ್ದೇವೆ - ಸಂಪಾದಕಬನವಾಸಿ ಬಳಗhttps://www.blogger.com/profile/08862344901675058057noreply@blogger.comtag:blogger.com,1999:blog-7410064535655791758.post-69755325668108587732009-10-04T15:09:22.393+05:302009-10-04T15:09:22.393+05:30ರಾಜ್ ಹಿಂದಿ ವಲಸಿಗರ ಬಗ್ಗೆ ಮಾತನಾಡಿದ ಹಾಗೆ ಕನ್ನಡದ ವಲಸಿಗ...ರಾಜ್ ಹಿಂದಿ ವಲಸಿಗರ ಬಗ್ಗೆ ಮಾತನಾಡಿದ ಹಾಗೆ ಕನ್ನಡದ ವಲಸಿಗರ ಬಗ್ಗೆ ಮಾತನಾಡಲು ಬರುವುದಿಲ್ಲ?<br /><br />ಇದು ಯಾಕೆ? ಅಲ್ಲಿ ಕನ್ನಡಿಗರು ೩೦ ಲಕ್ಷ ಇದ್ದರೂ ಅವರು ಮಹಾರಾಷ್ಟ್ರದಲ್ಲಿ ಮರಾಠಿಗನೇ ಸಾರ್ವಭೌಮ ಎ೦ದು ನ೦ಬಿ ಮರಾಠಿಗರಾಗಿ ಹೋಗ್ತಿದ್ದಾರಾ?Kishorehttps://www.blogger.com/profile/08282430937399603508noreply@blogger.comtag:blogger.com,1999:blog-7410064535655791758.post-81211365672218556602009-10-04T15:05:08.209+05:302009-10-04T15:05:08.209+05:30ಹಲವಾರು ಚಾನೆಲ್ ಗಳಲ್ಲಿ ಇವರ ಸ೦ದರ್ಶನ ನಡೀತಿದೆ. ರಾಜ್ ಅನ...ಹಲವಾರು ಚಾನೆಲ್ ಗಳಲ್ಲಿ ಇವರ ಸ೦ದರ್ಶನ ನಡೀತಿದೆ. ರಾಜ್ ಅನ್ನು ಜಿನ್ನಾಗೆ ಹೋಲಿಸಿ ಔಮಾನ ಮಾಡ್ತಿದ್ದಾರೆ. ಅಣ್ಣತಮ್ಮ೦ದಿರ ಜಗಳದಿ೦ದ ಸಮಾಜದಲ್ಲಿ ಗಲಭೆಯು೦ಟಾಗುತ್ತಿದೆ ಎ೦ದು ಆರೋಪ ಹೊರೆಸುತ್ತಿದ್ದಾರೆ.Kishorehttps://www.blogger.com/profile/08282430937399603508noreply@blogger.comtag:blogger.com,1999:blog-7410064535655791758.post-5648196667604165402009-10-04T14:43:45.280+05:302009-10-04T14:43:45.280+05:30ಇದೇ IBN ಸಮೂಹದ IBN-ಲೋಕಮತ್ ಎಂಬ ಮರಾಠಿ ಚಾನಲಿನ ನನ್ನ ಮೆ...ಇದೇ IBN ಸಮೂಹದ IBN-ಲೋಕಮತ್ ಎಂಬ ಮರಾಠಿ ಚಾನಲಿನ ನನ್ನ ಮೆಚ್ಚಿನ ಮತ್ತು ಜನಪ್ರಿಯ ಸಂಪಾದಕ ನಿಖಿಲ್ ವಾಗಳೇ ಜೊತೆ ಸಂದರ್ಶನದಲ್ಲಿ ರಾಜ್ ಠಾಕ್ರೆ ಒಂದು ತಮಾಷೆಯ ಮಾತು ಹೇಳಿದ ...ಮಹಾರಾಷ್ಟ್ರ ಸರ್ಕಾರ ಕೇಳದಿದ್ದರೂ ಕೂಡ ಹಿಂದಿನ ಯು.ಪಿ.ಎ ಸರ್ಕಾರ ಮುಂಬೈ-ಪಾಟ್ನಾ ,ಕೊಲ್ಲಾಪುರ-ಪಾಟ್ನಾ ರೈಲ್ವೆ ಕೊಡುಗೆ ನೀಡಿತಂತೆ..ರಾಜ್ ಆ ಸಂದರ್ಶನದಲ್ಲಿ ಅದರ ತುಂಬಾ ಖಾರವಾಗಿ ಪ್ರತಿಕ್ರಿಯಿಸಿ ಹೀಗೆ ಹೇಳಿದ " ಯಾರಿಗೆ ಬೇಕಾಗಿದ್ದವು ಆ ಟ್ರೈನುಗಳು ? ನಾವೇನಾದ್ರು ಕೊಡು ಅಂತ ಕೇಳಿದ್ಡಿವಾ ? ನಾವು ಕೇಳಿದ್ದು ಕೊಡೋದು ಬಿಟ್ಟು ಬೇಕಾ ಬಿಟ್ಟಿ ಏನೋ ಕೊಡ್ತಾರೆ ..ಕೊಲ್ಲಾಪುರ ಅಥವಾ ಮುಂಬೈನಿಂದ ಪಾಟ್ನಾಗೆ ನಮ್ಮವರು ಯಾರು ಹೋಗ್ತಾರೆ ? ನನಗೆ ಹೇಳಿ ಯಾರಾದ್ರು ಇಂಥವರು ಇದ್ದಾರಾ ನಮ್ಮಲ್ಲಿ ಹೀಗೆ ಹೇಳುವವರು ..ಅಪ್ಪಾ ನನಗೆ ಮುಂಬೈನಲ್ಲಿ ಓದಿದ್ದು ಸಾಕು ನಾನು ಮುಂದಿನ ಅಭ್ಯಾಸ ಪಾಟ್ನಾಗೆ ಹೋಗಿ ಮಾಡ್ತಿನಿ "....<br />ರಾಜ್ ಕೇವಲ ಹಿಂದಿ ಬಗ್ಗೆ ಮಾತಾಡುತಿದ್ದಾನೆ ಆದರೆ ಅವನಿಗೆ ಗೊತ್ತಿಲ್ಲ ಅನಿಸುತ್ತೆ ಅದಕ್ಕಿಂತಲೂ ಭಯಂಕರ ಕಳ್ಳರು ಹೊಕ್ಕಿದ್ದಾರೆ ಮತ್ತು ಹೊಕ್ಕುತ್ತಿದ್ದಾರೆ ಅವರೇ ಕೇರಳದ ಮಲಯಾಳಿಗಳು . ಈ ಮಲ್ಲುಗಳು ಅದರಲ್ಲೂ ಬ್ಯಾರಿಗಳು ಅಲ್ಲಿನ ಕೊಂಕಣ ಭಾಗದ ಜನರಿಗೆ ಕಂಟಕ ಪ್ರಾಯವಾಗಿದ್ದಾರೆ. ಇದರ ಬಗ್ಗೆ ಅಲ್ಲಿನ ಚಾನೆಲ್ ಗಳು ಸಚಿತ್ರ ವರದಿ ಮಾಡಿದ್ದವು . ಅಕ್ರಮ ಗಾಂಜಾ ಮತ್ತು ಕಳ್ಳ ಸಾಗಾಣಿಕೆಯಲ್ಲಿ ಅವರ ದೊಡ್ಡ ಕೈವಾಡ ಇದೆ. ಇತ್ತೀಚಿಗೆ ಒಂದು ಹಳ್ಳಿಯ ಎಂಬತ್ತು ಎಕರೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದನ್ನು ತೆರವುಗೊಳಿಸಲಾಯಿತು . ಸಿಕ್ಕ ಸಿಕ್ಕಲ್ಲಿ ಫೆಡೆರಲ್ ಬ್ಯಾಂಕ್ ,ಮಲಬಾರ್ ಬ್ಯಾಂಕ್ ಶಾಖೆಗಳು ತೆರೆಯುತ್ತಿದಾರೆ. ಕೊಲ್ಲಾಪುರ ,ಸಾಂಗ್ಲಿಯಲ್ಲಿ ,ನಮ್ಮ ನಿಪ್ಪಾಣಿಯಲ್ಲಿ ಕೂಡ ಇವರ ಹಾವಳಿ ಹೆಚ್ಚುತ್ತಿದೆ. ರಾಜ್ ಇದರ ಬಗ್ಗೆ ಗಮನಹರಿಸಬೇಕಾಗಿದೆ.<br />ರಾಜ್ ಠಾಕ್ರೆ ಗಡಿ ಸಮಸ್ಯೆ ಬಗ್ಗೆ ತನ್ನ ನಿಲುವೇನು ಅನ್ನೋದನ್ನು ಇದುವರೆಗೆ ಸ್ಪಷ್ಟವಾಗಿ ಹೇಳಿಲ್ಲ . ಆ ಸಂದರ್ಶನದಲ್ಲಿ ನಿಖಿಲ್ " ನೀವು ಬರೀ ಮಹಾರಾಷ್ಟ್ರ ,ಮರಾಠಿ ಬಗ್ಗೆ ಮಾತ್ರ ಹೋರಾಡುತ್ತಿರೋ ಅಥವಾ ಅದರ ಆಚೆಗೂ ಏನಾದ್ರು ನೋಡುತ್ತಿರೋ ?" ಎಂದು ಕೇಳಿದಾಗ ರಾಜ್ :"ನಾನು ಮಹಾರಾಷ್ಟ್ರ ಈಗಿನ ನಕ್ಷೆಯ ಬೌಂಡರಿ ಬಿಟ್ಟು ಹೊರಗಡೆಯ ಬಗ್ಗೆ ತಲೆ ಹಾಕುವುದೇ ಇಲ್ಲ " ಅಂತ ಹೇಳಿದ್ದ . <br />ರಾಜ್ ಹಿಂದಿ ವಲಸಿಗರ ಬಗ್ಗೆ ಮಾತನಾಡಿದ ಹಾಗೆ ಕನ್ನಡದ ವಲಸಿಗರ ಬಗ್ಗೆ ಮಾತನಾಡಲು ಬರುವುದಿಲ್ಲ . ಯಾಕಂದರೆ ಮಹಾರಾಷ್ಟ್ರದಲ್ಲಿ ಮುಂಬೈ,ಪುಣೆ ಮತ್ತು ಗಡಿ ಭಾಗ ಸೇರಿದಂತೆ ಸರಿ ಸುಮಾರು ಮೂವತ್ತು ಲಕ್ಷ ಕನ್ನಡಿಗರಿದ್ದರೆ ,ಕರ್ನಾಟಕದಲ್ಲಿ ಗಡಿ ಭಾಗ ಒಳಗೊಂಡಂತೆ ಸುಮಾರು 22 ಲಕ್ಷ ಮರಾಠಿಗರಿದ್ದಾರೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕುಮಹೇಶ ಗಜಬರnoreply@blogger.comtag:blogger.com,1999:blog-7410064535655791758.post-70370807890279451662009-10-04T03:43:30.763+05:302009-10-04T03:43:30.763+05:30ಮಾನುಸ್ ಅಲ್ಲ ಮಾಣುಸ್! ಮಾನುಸ್ ಹಿಂದೀ ಉಲಿಕೆ.
ವಿಡಿಯೋ ಚನ...ಮಾನುಸ್ ಅಲ್ಲ ಮಾಣುಸ್! ಮಾನುಸ್ ಹಿಂದೀ ಉಲಿಕೆ.<br /><br />ವಿಡಿಯೋ ಚನ್ನಾಗಿದೆ..<br /><br />ನನ್ನಿAnonymousnoreply@blogger.comtag:blogger.com,1999:blog-7410064535655791758.post-88927202864223329122009-10-03T21:57:46.700+05:302009-10-03T21:57:46.700+05:30ಹಿ೦ದಿಯನ್ನು ರಾಷ್ಟ್ರೀಯತೆಗೆ ನ೦ಟು ಮಾಡಿ ದೇಶದ ನಕ್ಷೆಯನ್ನು...ಹಿ೦ದಿಯನ್ನು ರಾಷ್ಟ್ರೀಯತೆಗೆ ನ೦ಟು ಮಾಡಿ ದೇಶದ ನಕ್ಷೆಯನ್ನು ಬದಲಿಸುವುದಕ್ಕೆ ನಮ್ಮ ನಾಯಕರೇ ಕಾರಣ. ಎಲ್ಲ ಭಾಷೆಗೂ ಹಾಗೂ ಭಾಷಿಕರಿಗೂ ಸಮಾನ ಗೌರವ ಕಲ್ಪಿಸಬೇಕಾಗಿತ್ತು. ಭರತ ಖ೦ಡವನ್ನು/ದೇಶವನ್ನು ಹಿ೦ದಿಯಿ೦ದ ಬ೦ಧಿಸಿ ಏಕತೆಯನ್ನು ಸಾಧಿಸಲು ಸಾಧ್ಯವಿಲ್ಲ ಎ೦ಬುದು ಕ೦ಡುಕೊಳ್ಳಬೇಕಾಗಿತ್ತು. <br /><br />ಹಿ೦ದಿ ಭಾಷಿಕರಿಗೆ, ಈಗಿನ ಪರಿಸ್ಥಿತಿಯಲ್ಲಿ ದೇಶದಲ್ಲಿ ಎಲ್ಲೆಡೆ ಹೆಚ್ಚಿನ ಸವಲತ್ತುಗಳು ಆಡಳಿತದಲ್ಲಿ ಹೆಚ್ಚಿನ ಹಿಡಿತವಿದೆ. ಹಿ೦ದಿಗೆ ಶರಣಾಗಿದ್ದ ಮರಾಠಿಗರು ಇದ್ದಕ್ಕಿದ್ದಹಾಗೆ ತಮ್ಮತನವನ್ನು ಕ೦ಡುಕೊಳ್ಳುತ್ತಿರುವುದು ಹಿ೦ದಿ ಭಾಷಿಕರಲ್ಲಿ ಭೀತಿಯನ್ನು೦ಟುಮಾಡಿದೆ. ತಾವು ಬೇರೆ ಭಾರತೀಯರಿಗೆ ಸಮಾನರು ಎ೦ಬುದು ಗ೦ಟಲ ಒಳಗೆ ಇಳಿಯದ ವಿಷಯವಾಗಿದೆ.Kishorehttps://www.blogger.com/profile/08282430937399603508noreply@blogger.com