tag:blogger.com,1999:blog-7410064535655791758.post6391170952294857382..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷಾನಾ ಯಾವನ್ತಾನೇ ಬೇಡಾ ಅಂತಾನೇ?Unknownnoreply@blogger.comBlogger1125tag:blogger.com,1999:blog-7410064535655791758.post-14518256904394083382012-01-02T22:04:40.271+05:302012-01-02T22:04:40.271+05:30ಗುರು,
ಪ್ರಾದೇಶಿಕ ಬಳಗ ಬಂದರೆ (ಪಕ್ಷ) ಸಾಲದು. ಇಡೀ ರಾಜಕಾ...ಗುರು, <br />ಪ್ರಾದೇಶಿಕ ಬಳಗ ಬಂದರೆ (ಪಕ್ಷ) ಸಾಲದು. ಇಡೀ ರಾಜಕಾರಣವೇ ನಾಡು-ನುಡಿಬಕ್ಕುಡಿಗ ಆಗ್ಬೇಕು. ಮೇಟಿಬಕ್ಕುಡಿಗರು (ಕೇಂದ್ರವಾದಿಗಳ್) ಇರೋವರ್ಗೂ ನಾಡು ಕಟ್ಟೋ ಕೆಲಸ ಆಗದು. ಕನ್ನಡಿಗರಿಕೆ ತಮ್ಮ ನಾಡನ್ನ ಕಟ್ಟೋ ಈಳಿಗೆ (ಸ್ವತಂತ್ರ) ಇಲ್ಲ ಅಂದಮೇಲೆ ಕನ್ನಡಿಗರ ಏಳಿಗೆ ಆಗಲಾರದು. ಗೆಲ್ಲೋ ಬಳಗ, ಸೋಲೋ ಬಳಗ, ಆಳೋ ಬಳಗ, ವಿರೋದ ಬಳಗ ಎಲ್ಲವೂ ನಾಡು-ನುಡಿಬಕ್ಕುಡಿಗ ಆಗ್ಬೇಕು. ಮೇಟಿಬಕ್ಕುಡಿಗರು ಕನ್ನಡ ನಾಡಿನಲ್ಲಿ ಬುಡಮೇಲಾಗಬೇಕು.ಸಿದ್ದರಾಜು ವಳಗೆರೆಹಳ್ಳಿ ಬೋರೇಗೌಡhttps://www.blogger.com/profile/04780606694934190610noreply@blogger.com