tag:blogger.com,1999:blog-7410064535655791758.post6400996299538577587..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಜಯಲಲಿತಾ ಮೈಸೂರಲ್ಲಿದ್ದಾಗ ಕನ್ನಡ ಮಾತಾಡ್ತಿದ್ರೋ ಇಲ್ಲವೋ?Unknownnoreply@blogger.comBlogger7125tag:blogger.com,1999:blog-7410064535655791758.post-83490717358679160912007-11-18T05:36:00.000+05:302007-11-18T05:36:00.000+05:30ಆ ಚುರುಮುರಿ ಅನ್ನೊ ಪತ್ರಿಕೆನಲ್ಲಿ ಆಯಮ್ಮನ್ನ, ೧೦೦ ಜನ ...ಆ ಚುರುಮುರಿ ಅನ್ನೊ ಪತ್ರಿಕೆನಲ್ಲಿ ಆಯಮ್ಮನ್ನ, ೧೦೦ ಜನ ಪ್ರಸಿದ್ಧ ಕನ್ನಡಿಗರ ಪಟ್ಟಿಲಿ ಸೇರ್ಸಿದಾರಲ್ಲ, ಅವರ ಬುದ್ದಿಗೆನ್ ಏಳ್ಬೇಕು ? ಮಾನ್ಗೆಟ್ಟೋಳ್ ಕೂಟೆ ಮಾತಾಡ್ ಯೇನ್ ಉಪ್ಯೋಗ, ನೀವೆ ಒಸಿ ಯೇಳಿ.Holalkere rangarao laxmivenkateshhttps://www.blogger.com/profile/03536149162273323124noreply@blogger.comtag:blogger.com,1999:blog-7410064535655791758.post-35599662293731009132007-11-12T12:12:00.000+05:302007-11-12T12:12:00.000+05:30ಅದೆಲ್ಲಾ ಇರ್ಲಿ ಬಿಡು ಗುರು, ರಾಜಕಾರಣಿಗಳು ಅವರ ಅಗತ್ಯಕ್ಕೆ...ಅದೆಲ್ಲಾ ಇರ್ಲಿ ಬಿಡು ಗುರು, ರಾಜಕಾರಣಿಗಳು ಅವರ ಅಗತ್ಯಕ್ಕೆ, ಅನುಕೂಲಕ್ಕೆ ಮಾತಾಡ್ಕೋತಾರೆ. ಅದಕೆ ತಲೆಕೆಡಿಸಿಕೊಳ್ಳೋದು ಬೇಡ. ಆದ್ರೆ ನಿಂಗೆ ಈ ವಿಷ್ಯ ’ಡೆಕ್ಕನ್ ಹೆರಾಲ್ಡ್’ ನಿಂದನೇ ಗೊತ್ತಾಯ್ತಾ? "ಪ್ರಜಾವಾಣಿ"ಯಲ್ಲೂ ಈ ವಿಷ್ಯ ಹಾಕಿದ್ರಲ್ಲಾ !!Anonymousnoreply@blogger.comtag:blogger.com,1999:blog-7410064535655791758.post-32188562493837868592007-11-10T00:57:00.000+05:302007-11-10T00:57:00.000+05:30ಶತಾವಧಾನಿ ನಮ್ಮ ಶ್ರೀ ಗಣೇಶ್ ಅವರು ಇತ್ತೀಚೆಗೆ ಹೇಳಿದ ಮಾತು...ಶತಾವಧಾನಿ ನಮ್ಮ ಶ್ರೀ ಗಣೇಶ್ ಅವರು ಇತ್ತೀಚೆಗೆ ಹೇಳಿದ ಮಾತುಗಳನ್ನು ಕನ್ನಡನಾಡಿನ ತಮಿಳರು ಗಮನಿಸಬೇಕು. “ನನ್ನ ಮನೆ ಮಾತು ತಮಿಳು. ಮಾನಸಿಕ ಭಾಷೆ ಕನ್ನಡ.”Anonymousnoreply@blogger.comtag:blogger.com,1999:blog-7410064535655791758.post-78667906320962497042007-11-09T18:10:00.000+05:302007-11-09T18:10:00.000+05:30ಯಾರು ಕನ್ನಡಿಗ, ಯಾರು ತಮಿಳರು ಅನ್ನುವ ಬಗ್ಗೆ ಜಯಲಲಿತಾ ಅವರ...ಯಾರು ಕನ್ನಡಿಗ, ಯಾರು ತಮಿಳರು ಅನ್ನುವ ಬಗ್ಗೆ ಜಯಲಲಿತಾ ಅವರ ವ್ಯಾಖ್ಯೆ ಮತ್ತು ನಮ್ಮ/ನಿಮ್ಮ ವ್ಯಾಖ್ಯೆ ಸರಿಹೊಂದುವುದಿಲ್ಲ.<BR/>ಕನ್ನಡವನ್ನು (ತಮಿಳನ್ನು) ಮನೆಮಾತಾಗಿ ಉಳ್ಳವರು ಮಾತ್ರ ಕನ್ನಡಿಗರು (ತಮಿಳರು) ಅಂತ ಅವರ ಭಾವನೆ.<BR/>ನಮ್ಮದು ಹಾಗಲ್ಲ.<BR/>-ಉಉನಾಶೆಉಉನಾಶೆhttps://www.blogger.com/profile/06477983620790311507noreply@blogger.comtag:blogger.com,1999:blog-7410064535655791758.post-77884929351079703102007-11-09T15:53:00.000+05:302007-11-09T15:53:00.000+05:30ಔರು ... ಹಾ೦ಗದ್ರೇನ್ಗುರು? "ಅವರು" ಅ೦ತಲ್ವಾ? --ಸಿವಾಔರು ... ಹಾ೦ಗದ್ರೇನ್ಗುರು? "ಅವರು" ಅ೦ತಲ್ವಾ? <BR/><BR/>--ಸಿವಾAnonymousnoreply@blogger.comtag:blogger.com,1999:blog-7410064535655791758.post-64952837670288211862007-11-09T11:02:00.000+05:302007-11-09T11:02:00.000+05:30ಈ ಬಿಕನಾಸಿ ಏನಾರು ಏಳ್ಕಳಿ ಬಿಡಿ ಬುದ್ದಿ! ನೀವ್ಯಾಕ್ ಟೆನ್ಸ...ಈ ಬಿಕನಾಸಿ ಏನಾರು ಏಳ್ಕಳಿ ಬಿಡಿ ಬುದ್ದಿ! ನೀವ್ಯಾಕ್ ಟೆನ್ಸನ್ ತಗತೀರ? ಈ ವಮ್ಮ ನಾನು ಕನ್ನಡದವ್ಳು ಅಂತ ಏಳಿ ನಮ್ಮ ಮಾನ ಮರ್ವಾದೆ ತೆಗಿತಾಳೆ ಅಷ್ಟೆ. ಅವರಷ್ಟಕ್ ಅವ್ರು ಸೀರೆ ಪಂಚೆ ಎಳ್ಕೊಂಡು, ಮೆಟ್ನಾಗ್ ಹೊಡ್ದಾಡ್ಕೊಂಡು ಸಾಯ್ಲಿ ಬಿಡಿ ಬಡ್ದೈಕ್ಳು, ನಮ್ಮ #$%ಕ್ಕೇನು?<BR/><BR/>-ಇರ್ಸುಮುರ್ಸುAnonymousnoreply@blogger.comtag:blogger.com,1999:blog-7410064535655791758.post-56542745054890011392007-11-09T09:19:00.000+05:302007-11-09T09:19:00.000+05:30ತಮಿಳ್ನಾಡಲ್ಲಿ ಬದುಕುಳ್ಯೋದಕ್ಕೆ ಅಂತ ಜಯಲಲಿತಾ ಅವ್ರು "ಇಲ್...ತಮಿಳ್ನಾಡಲ್ಲಿ ಬದುಕುಳ್ಯೋದಕ್ಕೆ ಅಂತ ಜಯಲಲಿತಾ ಅವ್ರು "ಇಲ್ಲ ನಾನು ಮೈಸೂರಿನಲ್ಲಿದ್ದಾಗ್ಲೂ ತಮಿಳೇ ಮಾತಾಡ್ತಿದ್ದಿದ್ದು" ಅಂದೇ ಅಂತಾಳೆ ಅನ್ಸತ್ತೆ. ಹಾಗಾಗಿ ಈಗ್ಲೇ ಹೇಳ್ಬೋದು ಅವ್ಳೂ, ನಮ್ಮಲ್ಲಿ ಬಂದಿರೋ ಕೆಲ ವಲಸಿಗ್ರಿಗೂ ಏನಂದ್ರೇನೂ ಯತ್ವಾಸ ಇಲ್ಲ ದಣಿ ಅಂತ!<BR/>ಇದು ಹೆಂಗೆ ಅಂದ್ರೆ ನಮ್ಮ ಹಿಂದು ಧರ್ಮದವರೇ ಆದ್ರೂ ಮುಸ್ಲಿಮರ ಜೊತೆ ಕುಳಿತು ಮಾತಾಡ್ತಾ ಉರ್ದು ಬರೋ ಹಾಗೆ ನಟಿಸ್ತಾರಲ್ಲ ನಮ್ಮ ಕೆಲ ರಾಜಕಾರ್ಣಿಗಳು - ಹಾಗೇ ತಮಿಳ್ನಾಡಿನ ಮುಖ್ಯ-ಮಂತ್ರಿ ಪಟ್ಟ ಮುಂದಿನ ಬಾರಿ ಗಿಟ್ಟಿಸ್ಕೊಳಕ್ಕೆ ಈ ಸುಳ್ಳೂ ಹೇಳ್ಲೇಬೇಕಾಗತ್ತೆ ಜಯ!Rohith B Rhttps://www.blogger.com/profile/02478629800676976759noreply@blogger.com