tag:blogger.com,1999:blog-7410064535655791758.post6662906582783712301..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಮೆಟ್ರೋಲಿ ಹಿಂದೀ: ಜನರ ದೂರು ಮತ್ತು ಅಧಿಕಾರಿಗಳ ಜೋರು!!Unknownnoreply@blogger.comBlogger19125tag:blogger.com,1999:blog-7410064535655791758.post-1605102810196603982012-03-29T11:20:48.634+05:302012-03-29T11:20:48.634+05:30Hindi herikege dikkaara !!Hindi herikege dikkaara !!Anonymousnoreply@blogger.comtag:blogger.com,1999:blog-7410064535655791758.post-40258004856860717862011-12-09T09:21:13.111+05:302011-12-09T09:21:13.111+05:30Hindi herikege dikkaara !!Hindi herikege dikkaara !!LOKESHhttps://www.blogger.com/profile/14250749655427170317noreply@blogger.comtag:blogger.com,1999:blog-7410064535655791758.post-68769668298643082892011-12-02T14:07:44.964+05:302011-12-02T14:07:44.964+05:30ಇಲ್ಲಿ ಇನ್ನೊಂದು ಪ್ರಶ್ನೆ ಮೂಡೋದು ಏನ್ನು ಅಂದರೆ, ಇದೇ ಸಿವ...ಇಲ್ಲಿ ಇನ್ನೊಂದು ಪ್ರಶ್ನೆ ಮೂಡೋದು ಏನ್ನು ಅಂದರೆ, ಇದೇ ಸಿವಸೈಲಂ ಅವರ ರಾಜ್ಯವಾದ ತಮಿಳುನಾಡಿನಲ್ಲಿ ತ್ರಿಭಾಷಾ ಸೂತ್ರ ಅನುಸರಿಸೋದನ್ನ ಒಪ್ಪಿಕೊಳ್ಳುತ್ತಾರಾ? ಇದಕ್ಕೆ ಸರಿಯಾದ ಪರಿಹಾರ ಕಂಡುಕೊಳ್ಳದೇ ಹೋದರೆ, ಇಷ್ಟರಲ್ಲೇ ಮೆಟ್ರೋದಿಂದ ಕನ್ನಡವನ್ನೇ ತೆಗೆಬಿಟ್ಟಾನು ಈ ನಾಚಿಕೆಬಿಟ್ಟ ಮನುಷ್ಯ... ನಾವೇಕ ಎಲ್ಲಾ ಒಟ್ಟಾಗಿ ಕನ್ನಡ ಅಭಿವೃದ್ಧಿ ಪ್ರಾದಿಕಾರಕ್ಕೆ ಇದರ ಬಗ್ಗೆ ಮನದಟ್ಟು ಮಾಡಿ ಕೊಟ್ಟು, ಆಲ್ಲಿರುವ ಕನ್ನಡ ತಿಳಿಯದ ಕೆಲಸಗಾರರನ್ನು ಮನೆಗೆ ಕಳಿಸಬಾರದು? ನಮ್ಮ ಕನ್ನಡ ಸಂಘಗಳು ಇದರ ಬಗ್ಗೆ ಏನು ಹೇಳುತ್ತಾರೆ?ಶ್ರೀ ಹರ್ಷವರ್ಧನnoreply@blogger.comtag:blogger.com,1999:blog-7410064535655791758.post-40308761114546359192011-11-30T19:32:31.372+05:302011-11-30T19:32:31.372+05:30ಈ ಒಂದು ತಿಂಗಳಲ್ಲಿ ಏನಾದರೂ ಬದಲಾವಣೆಯಾಗಿದೆಯೇ?ಈ ಒಂದು ತಿಂಗಳಲ್ಲಿ ಏನಾದರೂ ಬದಲಾವಣೆಯಾಗಿದೆಯೇ?shashimysooruhttps://www.blogger.com/profile/06263535729331219096noreply@blogger.comtag:blogger.com,1999:blog-7410064535655791758.post-66614163761973333512011-11-30T17:42:45.790+05:302011-11-30T17:42:45.790+05:30I completely agree with article... last week a fam...I completely agree with article... last week a family came with kids around age 3 n 5 .. the security guard told them them to climb the train even there was siren of closing the door that too in half boiled hindi( bojpuri!!). the 2 kids went inside n door closed n train stated, when they asked the guard he statred telling rubbish in hindi n scolding that parents(who dont knew hindi) luckily other passanger told his fnd is in next station n will take care. Same happened in MG road station a lady purse fell down n doors got closed whilre there arrival n when they asked security no one in above floor knew kannada , even english to respond to her.. papa she crossed the track( which had high voltage n written on it) to get her bag again. If theis continues we will see some disasters happening soon in Namma metro...panindra nadighttp://1earth.co.innoreply@blogger.comtag:blogger.com,1999:blog-7410064535655791758.post-75124600583379669282011-10-28T23:50:25.575+05:302011-10-28T23:50:25.575+05:30ee vishayavanneke patrikegaLalli prakatisi ella ka...ee vishayavanneke patrikegaLalli prakatisi ella kannadigarigoo tiliyuvante maadabaaradu? eshtu jana kannadigaru antarjaali intaha suddiyannu odalu saadhya? avaru ee reetiyaagi barediruvudu nijave aadalli, Ka. Ra. Ve yaake yaavude kramavannu tegedukondilla?Anonymousnoreply@blogger.comtag:blogger.com,1999:blog-7410064535655791758.post-40052907412187413242011-10-28T23:06:11.192+05:302011-10-28T23:06:11.192+05:30ಕನ್ನಡ ಇದ್ಯಲ್ಲ ಹಿಂದಿ ಯಾಕ್ ಬೇಡ
=======
ಈ ಪರಿಯ ಪ್ರಶ್ನ...ಕನ್ನಡ ಇದ್ಯಲ್ಲ ಹಿಂದಿ ಯಾಕ್ ಬೇಡ<br />=======<br />ಈ ಪರಿಯ ಪ್ರಶ್ನೆಗಳ್ನ ಕನ್ನಡೆತರರಿಗಿಂತ ಕನ್ನಡಿಗರೇ ಹೆಚ್ಚಾಗಿ ಕೇಳೋದು.....ನೀವು ಯಾವುದೇ ಯುವ ಕನ್ನಡಿಗರಿಗೆ ಹಿಂದಿ ಬಳಕೆ ಅನವಶ್ಯಕ ಅಂತ ಅಂದ್ರೆ ನಮ್ ಹತ್ರಾನೆ ವಾದ ಮಾಡ್ತಾರೆ.......ಸೋಜಿಗ ಅಂದ್ರೆ ಇದು ಹಿಂದಿ ಹೇರಿಕೆಯ ಹುನ್ನಾರ ಅಂತ ನಮ್ಮ ಕನ್ನಡಿಗರಿಗೆ ಹೇಳಿದರೆ ಅರ್ಥನೇ ಆಗೋದಿಲ್ಲ.....ಒಂದು ನಮ್ಮ ಮೇಲೆ 'ನೀನು ಕನ್ನಡ ಹೋರಾಟಗಾರನ' ಅಂತ ಹರಿಹಾಯ್ತರೆ ಇಲ್ಲಾಂದ್ರೆ 'ರಾಷ್ಟ್ರಭಾಷೆ' ಅನ್ನೋ ಹುಸಿ ನಾಡಪ್ರೇಮವನ್ನು ತೋರಿಸ್ತಾರೆ...ಹಿಂದಿವಾದಿಗಳು ನಮ್ ಮಂದಿಯ ತಲೆನ ಸಕ್ಕತಾಗೆ ಕೆಡ್ಸಿಯಾರೆ...........karunaduhttps://www.blogger.com/profile/01126261983681732461noreply@blogger.comtag:blogger.com,1999:blog-7410064535655791758.post-91409927965692856332011-10-28T22:23:52.380+05:302011-10-28T22:23:52.380+05:30Gowda avara salahege nanna sahamathavide.. naavu e...Gowda avara salahege nanna sahamathavide.. naavu ee vishayavannu nyayalayakke oyyuvudu utthamavaada maarga.manjunoreply@blogger.comtag:blogger.com,1999:blog-7410064535655791758.post-53124236502893186622011-10-28T12:47:47.493+05:302011-10-28T12:47:47.493+05:30ಎಲ್ಲಾ ರಾಜ್ಯಗಳಿಗೂ ಸಂಪೂರ್ಣ ಸ್ವಾಯುತ್ತತೆ ಇರಬೇಕು. ಆಗ ಮಾ...ಎಲ್ಲಾ ರಾಜ್ಯಗಳಿಗೂ ಸಂಪೂರ್ಣ ಸ್ವಾಯುತ್ತತೆ ಇರಬೇಕು. ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ ಮತ್ತು ಒಕ್ಕೂಟ ವ್ಯವಸ್ಥೆಗೆ ಒಂದು ಅರ್ಥ ಇರುತ್ತದೆ. ಇಲ್ಲದಿದ್ದಲ್ಲಿ ಇಂಗ್ಲೀಷ್ ನವರ ಬದಲು ನಮ್ಮನ್ನು ಹಿಂದಿಯವರು ಆಳ್ತಾ ಇದ್ದಾರೆ ಅಷ್ಟೇ ವ್ಯತ್ಯಾಸ. ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ಕನ್ನಡಿಗರಿಗೇನು ಆದ ಲಾಭ?<br />- ಹರಿಹರAnonymousnoreply@blogger.comtag:blogger.com,1999:blog-7410064535655791758.post-46438637834484951792011-10-28T10:56:47.264+05:302011-10-28T10:56:47.264+05:30"ಕನ್ನಡ ಅಭಿವೃದ್ಧಿ ಪ್ರಾಧಿಕಾರ"ವೆಂಬ ಕನ್ನಡ ಕಾ..."ಕನ್ನಡ ಅಭಿವೃದ್ಧಿ ಪ್ರಾಧಿಕಾರ"ವೆಂಬ ಕನ್ನಡ ಕಾವಲು ಸರ್ಪ ಸತ್ತೊಗಿ ಯಾವುದೊ ಕಾಲವಾಹಿತು ಅದರಬಗ್ಗೆ ಮಾತಡಿಯು ಪ್ರಯೊಜನವಿಲ್ಲ ಇನ್ನು ನಮ್ಮನು ಹಾಳುತಿರುವವರು ರಾಷ್ತ್ರಿಯ ಪಕ್ಷಗಳು ಈ ಪಕ್ಷಗಳಿಗೆ ನಮ್ಮ ರಾಜಕಾರಣಿಗಳು ಸೆರಬೆಕಾದರೆ ಹಿಂದಿಯನ್ನು ಅಬಿವೃದ್ದಿ ಪಡಿಸುತ್ತೆವೆ ಎಂದು ಶಪತ ಮಾಡಿ ಪಕ್ಷಕ್ಕೆ ಸೆರಿರುತ್ತಾರೆ ಇಗಿರುವಾಗ ಕನ್ನಡದ ಅಬಿವೃದ್ದಿ ಎಲ್ಲಿಂದ ಬಂತು ಈ ರಾಷ್ಟ್ರೀಯ ಪಕ್ಷಗಳನ್ನು ಹಿಮ್ಮೆಟಿಸುವಂತ ಸ್ವಂತ ರಾಜಕೀಯ ಪಕ್ಷ ನಮ್ಮ ರಾಜ್ಯದಲ್ಲಿ ಅದಿಕಾರಕ್ಕೆ ಬರುವವರೆಗೆ ಕನ್ನಡದ ಅಬಿವೃದ್ದಿ ಅಸಾದ್ಯ.......................Girishhttps://www.blogger.com/profile/16176268226002237262noreply@blogger.comtag:blogger.com,1999:blog-7410064535655791758.post-82235649134288759382011-10-28T04:47:15.320+05:302011-10-28T04:47:15.320+05:30ನಾನು ಕೂಡ ಮಾನ್ಯ ಸಿವಸೈಲಂ ಅವರಿಗೆ ಮಿಂಚಿಸಿ ಇದೆ ಪ್ರಶ್ನೆ ...ನಾನು ಕೂಡ ಮಾನ್ಯ ಸಿವಸೈಲಂ ಅವರಿಗೆ ಮಿಂಚಿಸಿ ಇದೆ ಪ್ರಶ್ನೆ ಕೇಳಿದ್ದಕ್ಕೆ "ನ್ಯಾಯಾಲಯದಲ್ಲಿ ದಾವೆ ಹೂಡಿ. ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ನಮಗಿಲ್ಲ. ಆದರೆ ನ್ಯಾಯಾಲಯದಿಂದ ಸೂಚನೆ ಬಂದರೆ ಅದನ್ನು ಅಳವಡಿಸಲೇ ಬೇಕಾಗುತ್ತೆ" ಅಂತ ಹೇಳಿದ್ರು. ನಾನು ಉಚ್ಚ ನ್ಯಾಯಾಲಯದಲ್ಲಿ PIL ದಾಖಲಿಸಿಯೇ ಬಿಡೋಣ ಅಂತ ತೀರ್ಮಾನ ಮಾಡಿದ್ದೇನೆ. ಆದರೆ ನಾನು ಅಲೆಮಾರಿ. ಹೊಟ್ಟೆ ಪಾಡಿಗಾಗಿ ಈಗ ಅಮೇರಿಕ ದೇಶದಲ್ಲಿ ಇದ್ದೇನೆ. ಯಾರಾದ್ರೂ ನಿಮ್ಮಲ್ಲಿ ಉತ್ತಮ ವಕೀಲರಿದ್ದರೆ ನಾನು ಈ ಕೇಸ್ ನಡೆಸಲು ನನ್ನ ಕೊಡುಗೆ ಅಂತ ರೂ ೧೦೦೦೦ ನೀಡೋದಕ್ಕೆ ತಯಾರಿದ್ದೇನೆ. (Immediately after a notice is issued to BMRC). ನನ್ನ ಹಾಗೆ ಖಂಡಿತವಾಗಿ ಬಹಳ ಜನ ಇದ್ದಾರೆ. ೧೦೦೦ ಜನ ತಲಾ ರೂ ೧೦೦ ಚಂದಾ ಕೊಟ್ಟರೂ ಅದು ಸಾಕಷ್ಟು ಆಗುತ್ತೆ. ಇದರ ಬಗ್ಗೆ ಯಾರದ್ರೂ ಮುಂದಾಳುತ್ವ ವಹಿಸೋರಿದ್ರೆ ನನ್ನನ್ನು ಸಂಪರ್ಕಿಸ ಬಹುದಾದ ವಿಳಾಸ gowda4u@gmail.com<br /><br />PS: ಸರಕಾರ ಅಥವಾ ಯಾವುದೇ ಸರಕಾರೀ ವಿಭಾಗದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ೨ ತಿಂಗಳ ಮುಂಚೆನೇ 'notice' ಕೊಡಬೇಕು.Gowdahttps://www.blogger.com/profile/13874355293244547066noreply@blogger.comtag:blogger.com,1999:blog-7410064535655791758.post-54330776520677322772011-10-27T21:09:29.161+05:302011-10-27T21:09:29.161+05:30ವಿಜಯಶಂಕರ್ ಮೇಟಿಕುರ್ಕೆ
ಈ ನಿಮ್ಮ ಲೇಖನವನ್ನು ಎಲ್ಲ ಕರ್ನಾ...ವಿಜಯಶಂಕರ್ ಮೇಟಿಕುರ್ಕೆ<br /><br />ಈ ನಿಮ್ಮ ಲೇಖನವನ್ನು ಎಲ್ಲ ಕರ್ನಾಟಕದ ಮಂತ್ರಿಗಳಿಗು,ಲೋಕಸಭಾ ಸದಸ್ಯರಿಗು.ವಿಧಾನಸಭ ಸದಸ್ಯರಿಗೂ, ಎಲ್ಲ ಕನ್ನಡ ಸಂಘ ಸಂಸ್ಥೆಗಳಿಗೂ ತಕ್ಷಣ ಮಿಂಚಂಚೆ ಮೂಲಕ ಕಳಿಸಿ ಅಲ್ಲದೆ ಇಂಥ ಅಂಚೆ ಗಳನ್ನು ಪ್ರತಿದಿನ ಒಂದು ತಿಂಗಳ ಕಾಲ ಇಂಗ್ಲೀಶ್ ನ ಬ್ಲಿಟ್ಜ಼್ ಕ್ರೀಗ್ ಮಾಡ ಬೇಕಾಗಿದೆ.vijayashankar metikurkehttps://www.blogger.com/profile/16862342152387706451noreply@blogger.comtag:blogger.com,1999:blog-7410064535655791758.post-17010551927692687292011-10-27T20:44:23.505+05:302011-10-27T20:44:23.505+05:30High court /lokayoukta court gae hoogi antiddarall...High court /lokayoukta court gae hoogi antiddaralla, naavu yaake hogabaradu? yella oggataagi court gae yelino BMRCL gaeAnonymousnoreply@blogger.comtag:blogger.com,1999:blog-7410064535655791758.post-41186510122300169262011-10-27T20:33:16.044+05:302011-10-27T20:33:16.044+05:30ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕಿರಿಯ ಪೀಳಿಗೆಯವರಿಗೆ ಕನ್ನಡ...ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕಿರಿಯ ಪೀಳಿಗೆಯವರಿಗೆ ಕನ್ನಡದ ಬಗ್ಗೆ ದುರಭಿಮಾನ (ಹೌದು ಸ್ವಾಮಿ , ನಮ್ಮ ಕನ್ನಡದ ಉಳಿವಿಗೆ ಇದು ಅಗತ್ಯ ,ಬೇರೆ ವಿಧಿ ಇಲ್ಲ.ತಮಿಳರನ್ನು ನೋಡಿ ಹೇಗೆ ತಮ್ಮ ಭಾಷೆಯನ್ನು ಮೆರೆಸುತ್ತಾರೆ ಅಂತ.ಅವರಿಗೆ ಎಲ್ಲ ರಂಗಗಳಲ್ಲೂ ಯಶಸ್ಸು ಸಿದ್ಧಿಸುವುದರಲ್ಲಿ ಭಾಷಾಭಿಮಾನವೂ ಒಂದು ಮುಖ್ಯ ಕಾರಣ )ಬೆಳೆಸೋಣ.ನೆಹರೂ ಮುಂತಾದ national leaders ಗಳು ನಮಗೆ ಸ್ವಾತಂತ್ರ್ಯ ತಂದುಕೊಟ್ರು ಮುಂತಾದ ಹಸಿ ಸುಳ್ಳುಗಳಿಂದ ನಮ್ಮ ಮಕ್ಕಳ ಮನಸ್ಸು ಚಿಕ್ಕ ವಯಸ್ಸಿನಿಂದಲೇ ನಾವು local ಅನ್ನೋ ಭಾವನೆ ಬೆಳೆಸಿಕೊಳ್ಳುವುದನ್ನ ತಪ್ಪಿಸಿ , ನಾವೂ ಕೂಡಾ "national" ಹಾಗೂ "international " ಅಂತ ತಿಳಿದುಕೊಳ್ಳುವ ಹಾಗೆ ಮಾಡೋಣ.Anonymousnoreply@blogger.comtag:blogger.com,1999:blog-7410064535655791758.post-47061705138845604272011-10-27T19:05:04.562+05:302011-10-27T19:05:04.562+05:30ನಮ್ಮ ಮೆಟ್ರೋದಲ್ಲಿ ಕೆಲಸ ಚಾಲಕರು ಹಾಗು ತಂತ್ರಜ್ಞರು ಎಲ್ಲಾ...ನಮ್ಮ ಮೆಟ್ರೋದಲ್ಲಿ ಕೆಲಸ ಚಾಲಕರು ಹಾಗು ತಂತ್ರಜ್ಞರು ಎಲ್ಲಾರು ಕನ್ನಡಿಗರೇ ಅಂತ ಕೇಳಿ ಖುಷಿಯಾಗಿತ್ತು. ಈಗ ಬೇರೆ ಭಾಷೆಯ ಸೆಕ್ಯೂರಿಟಿಯವರನ್ನ ತಂದಿಟ್ಟಿದ್ದಾರೆ ನಾಳೆ ಎಲ್ಲರೂ ಕನ್ನಡಿಗರನ್ನು replace ಮಾಡಿ. ನಾವು ಪ್ರಯಾಣ ಮಾಡೋಕೆ ಅವ್ರ ಭಾಷೆ ಕಲಿಯೋ ಸ್ಥಿತಿ ತರ್ತಾರೆ. ಬೇರಿನಲ್ಲೇ ಕಿತ್ತೊಗಿಬೇಕು ಇವರನ್ನ..ನವೀನ್http://navinsblog.wordpress.comnoreply@blogger.comtag:blogger.com,1999:blog-7410064535655791758.post-76962439630075403782011-10-27T19:03:14.304+05:302011-10-27T19:03:14.304+05:30ಮೆಟ್ರೋದವರೇ,
ಎಚ್ಚೆತ್ತುಕೊಂಡು ಸರಿಪಡಿಸಿಕೊಳ್ಳಿ.
ಸಿಟ್ಟಾಗ...ಮೆಟ್ರೋದವರೇ,<br />ಎಚ್ಚೆತ್ತುಕೊಂಡು ಸರಿಪಡಿಸಿಕೊಳ್ಳಿ.<br />ಸಿಟ್ಟಾಗಬೇಕಾದವರು ಕನ್ನಡಿಗರು ಹೊರತು ಸಾರ್ವಜನಿಕ ಸೇವೆಯಲ್ಲಿರುವ ನೀವಲ್ಲ !<br />ಸೌಜನ್ಯದಿಂದ ಬರೆದ ಕನ್ನಡಿಗರ ಪತ್ರಗಳಿಗೆ ಎಂತಹ ಉದ್ಧಟತನದ ಉತ್ತರಗಳು !!ಪ್ರಶಾಂತ ಸೊರಟೂರnoreply@blogger.comtag:blogger.com,1999:blog-7410064535655791758.post-38755891334094659422011-10-27T18:07:56.859+05:302011-10-27T18:07:56.859+05:30೧೦೦ಕ್ಕೆ ನೂರು ದಿಟ, ಮನವಿಗೆ ಮಾನವೀಯತೆ ತೋರಲ್ಲ ಗುರು
ಈ ಅಧ...೧೦೦ಕ್ಕೆ ನೂರು ದಿಟ, ಮನವಿಗೆ ಮಾನವೀಯತೆ ತೋರಲ್ಲ ಗುರು<br />ಈ ಅಧಿಕಾರಿಗಳು, ಕೆಲವರಿಗೆ ಉತ್ತರಿಸಿದರೆ ಇನ್ನು ಕೆಲವರಿಗೆ ಅದದೇ ಉತ್ತರಿಸಿ<br />ನಾವ್ ಬರ್ದದ್ದೇ ತಪ್ಪು, ಕಾನೂನು ಬಾಹೀರ ಅಂತೆಲ್ಲಾ ಕತೆ ಕಟ್ಟ್ತರೆ ಗುರು?<br />ಇವ್ರಿಗೆಲ್ಲ ಬೋರ್ಡ್ ಬರ್ಸಕ್ಕೆ ಹೇಳ್ಬಾರ್ದು, ನಮ್ಮೂರಲ್ಲ ತುಂಬಾ ಜನ <br />ಕೆಲ್ಸ ಇಲ್ದೆ ಖಾಲಿ ಇದಾರೆ ಅವ್ರನ್ನೆ ಕಳಿಸಿಬಿಡೋಣ ಅಂತ ಇದ್ದೀನಿ.Anonymousnoreply@blogger.comtag:blogger.com,1999:blog-7410064535655791758.post-71088509410563128712011-10-27T17:32:08.212+05:302011-10-27T17:32:08.212+05:30ಮೆಟ್ರೋ ನಲ್ಲಿ ಎಗ್ಗಿಲ್ಲದೆ ಹಿಂದಿ ಹೇರಿಕೆ
ಇದು ತಪ್ಪು, ಹೀ...ಮೆಟ್ರೋ ನಲ್ಲಿ ಎಗ್ಗಿಲ್ಲದೆ ಹಿಂದಿ ಹೇರಿಕೆ<br />ಇದು ತಪ್ಪು, ಹೀಗೆತಕೆ?<br />ದಿಲ್ಲಿ ಮೆಟ್ರೋ ನಲ್ಲಿ ದ್ವಿಭಾಷೆ,ನಮ್ಮ ಮೆಟ್ರೊನಲ್ಲಿ ತ್ರಿ-ಭಾಷೆ ಸಲ್ಲದ ಹೋಲಿಕೆ!<br />ಪ್ರಶ್ನಿಸಿದರೆ ಮೆಟ್ರೋ ಅಧಿಕಾರಿಗಳ ಧೂರ್ತತನದ ಹೇಳಿಕೆ<br />ಮಾಡುವರು ಪ್ರಜೆಗಳಿಗೆ ಮೇಲೆ ದಬ್ಬಾಳಿಕೆ<br />ಇದು ಕನ್ನಡಿಗರ ತೆರಿಗೆ ಹಣದ ದುರ್ಬಳಕೆ<br />ಆಯ.ಏ.ಎಸ್ ಅಧಿಕಾರಿಗಳೇ ಹಿಂಗಾದ್ರೆ ಹೆಂಗಯ್ಯ ಮಾಡೋದು ನಾವು ಬಾಳ್ವಿಕೆJayateerth Nadagoudahttps://www.blogger.com/profile/10315993855145101730noreply@blogger.comtag:blogger.com,1999:blog-7410064535655791758.post-84377345350812162432011-10-27T17:19:05.774+05:302011-10-27T17:19:05.774+05:30’ಮೆಟ್ರೋ’ ಅಂದರೆ ಕನ್ನಡಿಗರನ್ನು ಮೆಟ್ಟಲು ಹೊರಟಿದ್ದಾರೆ ಅನ...’ಮೆಟ್ರೋ’ ಅಂದರೆ ಕನ್ನಡಿಗರನ್ನು ಮೆಟ್ಟಲು ಹೊರಟಿದ್ದಾರೆ ಅನಿಸುತ್ತಿದೆ. ... !!!VKnoreply@blogger.com