tag:blogger.com,1999:blog-7410064535655791758.post6736978218689717383..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಬಂಡವಾಳದ ಹೊಳೆ ಹರಿಯಲಿ ಉದ್ಯೋಗದ ಮಳೆ ಸುರಿಯಲಿ !Unknownnoreply@blogger.comBlogger2125tag:blogger.com,1999:blog-7410064535655791758.post-53768608378714977202010-07-20T15:17:17.371+05:302010-07-20T15:17:17.371+05:30ಶ್ರೀಯುತರೇ,
ಸರ್ಕಾರದ ಈ ಪ್ರಯತ್ನದಿಂದ ಬಂಡವಾಳ ಹರಿದು ಬರುತ...ಶ್ರೀಯುತರೇ,<br />ಸರ್ಕಾರದ ಈ ಪ್ರಯತ್ನದಿಂದ ಬಂಡವಾಳ ಹರಿದು ಬರುತ್ತಿರುವುದು ತುಂಬಾ ಸಂತೋಷದ ವಿಷಯ....<br />ಹಿಂದಿನ ಎಲ್ಲಾ ಸರ್ಕಾರಗಳು ಬಂಡವಾಳ ಹೂಡಿಕೆಗೆಂದು ಬಂದವರಿಗೆ ಸಹಾಯಮಾಡುವ ನೆಪದಲ್ಲಿ ಮಾಡಿರುವ<br />ಎಡವಟ್ಟುಗಳು ಬಹಳಷ್ಟಿದೆ... ಈ ಸರ್ಕಾರ ಕೂಡ ಅದೇ ರೀತಿಯ ತಪ್ಪುಗಳನ್ನು ಮಾಡದೆ ನ್ಯಾಯಯುತವಾಗಿ<br />ನಡೆದುಕೊಂಡರೆ ಅಷ್ಟೇ ಸಾಕು....ನಮ್ಮ ರಾಜ್ಯವು ಪಶ್ಚಿಮ ಘಟ್ಟಗಳ ಶೇಖಡಾ ೬೦% ಕಾಡನ್ನು ಹೊಂದಿದ್ದು, ಇದನ್ನು<br />ಸಂರಕ್ಷಿಸುವ ಜವಬ್ದಾರಿ ಸರ್ಕಾರ ಮೇಲಿದೆ.ಈ ಕಾಡಿನಿಂದಲೆ ನಮ್ಮ ನಾಡಿನ ಬಹುತೇಕ ಹವಾನಿಯಂತ್ರಿತ ವಾತಾವರಣ ಹೊಂದಿದೆ.<br /> ಬಂಡವಾಳದ ಬಹುತೇಕ ಭಾಗವು ಗಣಿಗಾರಿಕೆಗೆಂದೇ ಹರಿದು<br />ಬಂದಿರುವುದು ಇಲ್ಲಿಗಮನಿಸಬೇಕಾದ ಅಂಶವಾಗಿದೆ. ಸರ್ಕಾರವು ಈಗಾಗಲೆ ಕೆಲವು ರಕ್ಷಿತಾರಣ್ಯ ಪ್ರದೇಶಗಳನ್ನು<br />ಡಿ ರಿಸರ್ವ್ ಮಾಡಿರುವುದು ಎಲ್ಲರಿಗು ತಿಳಿದ ವಿಷಯ... ಹೀಗೆ ಮುಂದುವರಿದರೆ ಕಾಡುಗಳ ಸರ್ವನಾಶ ಖಚಿತ...<br />ಹಾಗಾಗಿ ಬಂಡವಾಳ ಹೂಡಿಕೆಯಿಂದಾಗುವ ಲಾಭವಷ್ಟೇ ನಮಗೆ ಮುಖ್ಯವಲ್ಲ, ನಮ್ಮ ಸಂಪತ್ತು ಕೂಡ ಅನ್ಯರ ದಾಳಿಗೆ ತುತ್ತಾಗದಂತೆ<br />ನೋಡಿಕೊಳ್ಳಬೇಕಿದೆ.<br /><br />ಇಂತಿ<br />ಶೇಷಾಚಲ ಏ ವಿAnonymoushttps://www.blogger.com/profile/12025480429297557736noreply@blogger.comtag:blogger.com,1999:blog-7410064535655791758.post-84068236411446387402010-06-03T22:48:22.892+05:302010-06-03T22:48:22.892+05:30ಈ ಯೋಜನೆ ನಮ್ಮ ಉತ್ತರ ಕರ್ನಾಟಕದ ಬಾಂದವರಿಗೆ ಸ್ವಲ್ಪ ಸಹಾಯ ...ಈ ಯೋಜನೆ ನಮ್ಮ ಉತ್ತರ ಕರ್ನಾಟಕದ ಬಾಂದವರಿಗೆ ಸ್ವಲ್ಪ ಸಹಾಯ ಆಗುತ್ತೆ<br />ಈ ಯೋಜನೆಯ ಉದ್ದೇಶ ಕರ್ನಾಟಕದ ರಾಜ್ಯದ ಸಮತೋಲನ abivruddige<br />post scrap preview add photo scrap tipsRamesh Joshihttps://www.blogger.com/profile/05224966118273175337noreply@blogger.com