tag:blogger.com,1999:blog-7410064535655791758.post6820717881366069104..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಟೊಳ್ಳು ರಾಷ್ಟ್ರೀಯತೆ ಬೇಡUnknownnoreply@blogger.comBlogger60125tag:blogger.com,1999:blog-7410064535655791758.post-75112410824333691952007-07-28T17:19:00.000+05:302007-07-28T17:19:00.000+05:30ಎಲ್ಲರಿಗೂ ಶರಣು,ಏನೋ ಜನ ಸ್ವಲ್ಪ ವಿಚಾರಯುಕ್ತವಾಗಿ ವಿವೇಚನೆ...ಎಲ್ಲರಿಗೂ ಶರಣು,<BR/><BR/>ಏನೋ ಜನ ಸ್ವಲ್ಪ ವಿಚಾರಯುಕ್ತವಾಗಿ ವಿವೇಚನೆಯಿಂದ ಚರ್ಚೆ ನಡೆಸ್ತಿದಾರೆ ಅಂತ ಅನ್ನಿಸ್ತ ಇತ್ತು ಇಶ್ಟು ದಿನ. ಆದರೆ ಇವತ್ತು ನೋಡಿದ್ರೆ ನಾಯಿ ನರಿಗಳ ತರ ಕೆಟ್ಟ ಕೆಟ್ಟದಾಗಿ ವ್ಯಕ್ತಿಗತವಾಗಿ ಆಪಾದನೆ ಮಾಡೋದು ಸರಿಯಲ್ಲ. <BR/><BR/>ಹೌದು ಆರ.ಎಸ.ಎಸ. ಕೂಡ ಇನ್ನು ಹೆಚ್ಚಿನ ಕನ್ನಡ ಧೋರಣೆಯನ್ನು ಬೆಳೆಸಿಕೊಳ್ಲಬೇಕು. ಹಾಗಂತ ಒಂದು ಸಂಘಟನೆಯನ್ನು ಬಹಳ ಕೆಟ್ಟದಾಗಿ ಖಂಡಿಸುವುದು ಟೀಕಿಸುವವರ ವಿವೇಚನೆಯನ್ನು ತೋರಿಸುತ್ತದೆ. ಈವತ್ತು ನಾವು ಭಾರತೀಯ ಸೇನೆ, ನೌಕಾದಳ, ವಾಯುಸೇನೆ ಯಾವುದನ್ನೂ ಒಪ್ಪಿಕೊಳ್ಳಬಾರದು, ಇದಕ್ಕು ನಮಗೂ ಸಂಬಂಧ ಇಲ್ಲ ಎನ್ನ ಬೇಕು. ಏಕೆಂದರೆ ಇಲ್ಲಿ ಕನ್ನಡದ ಸೊಲ್ಲೂ ಕೇಳಿ ಬರುವ ಹಾಗಿಲ್ಲ. ಸಂಪೂರ್ಣ ಹಿಂದಿ ಮಯ.<BR/><BR/>ಅರ.ಎಸ.ಎಸ್ಸನ್ನ ಖಂಡಿಸುವುದರಿಂದ ನೀವು ಕನ್ನಡ ಉದ್ಧರ ಮಾಡಲ್ಲ, ಅಥವಾ ಬೆಳೆಸೋದಿಲ್ಲ. ಇಡಿ ಚರ್ಚೆ ನಮ್ಮ ರಾಶ್ತ್ರೀಯತೆಯನ್ನು ಉಳಿಸುತ್ತ ಕನ್ನಡವನ್ನು ಮೇಲೆತ್ತುವ್ದು ಹೇಗೆ ಅಂತ ಇರಬೇಕು. ಆಲೂರರು ಹೇಳಿದ ಹಾಗೆ "ಕಱ್ನಾಟಕಂತರ್ಯಾಮಿ ಭಾರತ ಮಾತೆ"ಯ ಸೇವೆ ಮಾಡಬೇಕು. ನಮ್ಮ ಉತ್ತರ ಭಾರತಿಯರು ಹೇಗೆ ರಾಶ್ತ್ರೀಯತೆಯೆಂದರೆ ಹಿಂದಿ ಅಂಥ ಭಾವನೆ ಇಟ್ಟು ಕೊಡಿದ್ದಾರೋ ಹಾಗೆ ಬಹಳಷ್ಟು ಜನ ಇದ್ದಾರೆ. ಭಾಶೆಗು, ಸಮ್ಶೃತಿಗೂ ಬಹಲ ನಿಕಟವಾದ ಸಂಬಂಧವಿದೆ. ಭಾರತದ ಭಾಷೆ, ಸಂಸ್ಕೃತಿ ಎಲ್ಲದರಲ್ಲು ವಿವಿಧತೆ ಇದೆ. ಅದನ್ನ ನಮ್ಮ ರಾಷ್ಟ್ರೀಅವಾದಿಗಳು ಅರಿತುಕೊಳ್ಳಬೇಕು ಅಶ್ಟೆ. ನ್ಮ್ಮ ಸಱ್ಕಾರ, ಸೇನೆ, ವಿವಿಧ ಱಜಕೀಯ ಪಕ್ಶಗಳು ಹಾಗೂ ಎಲ್ಲ ಉದ್ದಿಮೆಗಲೂ, ಸಂಘಟನೆಗಳು ಇವೆಲ್ಲವುಗಳೂ ಇದನ್ನು ಅರಿತು ಕೊಂಡರೆ ಒಳ್ಳೆಯದು.<BR/><BR/>ಪೋಲಿ ಕಿಟ್ಟ್ಯ.Unknownhttps://www.blogger.com/profile/16923593513098318856noreply@blogger.comtag:blogger.com,1999:blog-7410064535655791758.post-33153711629967181652007-07-28T11:05:00.000+05:302007-07-28T11:05:00.000+05:30ರಾಷ್ಟ್ರೀಯತೆ ಮತ್ತು ಏಕತೆಯ ನೆಪದಲ್ಲಿ ಕನ್ನಡ ಹಾಗೂ ಕರ್ನಾಟ...ರಾಷ್ಟ್ರೀಯತೆ ಮತ್ತು ಏಕತೆಯ ನೆಪದಲ್ಲಿ ಕನ್ನಡ ಹಾಗೂ ಕರ್ನಾಟಕದ ಹಿತಾಸಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ, ಈಗಾಗಲೇ ಕರ್ನಾಟಕ ಈ ಮೇಲಿನ ವಿಷಯಗಳಿಗೆ ಸಂಬಂಧಿಸಿದಂತೆ ಸಾಕಷ್ಟು ನಷ್ಟ ಅನುಭವಿಸಿದೆ. ಇತರೆ ರಾಜ್ಯಗಳಿಗೆ ಇಲ್ಲದ ರಾಷ್ಟೀಯತೆಯ ಕಾಳಜಿ ನಮಗೂ ಬೇಡ. <BR/> <BR/>ನೆಹರುರವರ ತಿಕ್ಕಲು ಪ್ರಚಾರ ಪ್ರಿಯ ನಿಲುವುಗಳಿಂದಾಗಿ ಹಾಗೂ ರಾಜ್ಯದ ವಿಶಾಲ ಮನೋಭಾವದಿಂದಾಗಿ ಸಾವಿರಾರು ಎಕರೆಗಳ ಸಮೃದ್ಧ ಕಾಡನ್ನು ಬಲಿಕೊಟ್ಟು ಟಿಬೇಟಿಯನ್ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲಾಯಿತು (ಕುಶಾಲನಗರ ಮತ್ತು ಮುಂಡಗೋಡ) ಮತ್ತು ಅದೇ ರೀತಿಯಾಗಿ ಬಾಂಗ್ಲಾ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲಾಗಿದೆ (ಸಿಂಧನೂರು ಬಳಿ), ನಮ್ಮ ಅಕ್ಕ ಪಕ್ಕದ ರಾಜ್ಯಗಳಲ್ಲಿ ಈ ರೀತಿಯಾಗಿ ಆಶ್ರಯ ಕೊಟ್ಟ ಉದಾಹರಣೆಗಳು ಇಲ್ಲ.Anonymousnoreply@blogger.comtag:blogger.com,1999:blog-7410064535655791758.post-39451479233703392442007-07-28T01:52:00.000+05:302007-07-28T01:52:00.000+05:30good bye. god bless you.good bye. god bless you.Anonymousnoreply@blogger.comtag:blogger.com,1999:blog-7410064535655791758.post-43924652422808179732007-07-27T20:54:00.000+05:302007-07-27T20:54:00.000+05:30ನಾನೊಬ್ಬನೇ ಸರಿ, ನಮ್ಮ RSS ಒಂದೇ ಸರಿ. ನಮ್ಮ ಮಾತೊಂದೇ ಸರಿ...ನಾನೊಬ್ಬನೇ ಸರಿ, ನಮ್ಮ RSS ಒಂದೇ ಸರಿ. ನಮ್ಮ ಮಾತೊಂದೇ ಸರಿ. ಇದಕ್ಕೆ ಏನಾರ ಮಾತಾಡಿದರೆ, ಅವರೆಲ್ಲ "ಚರಂಡಿ, ನಾಯಿ, terrorist"ಗಳು. <BR/><BR/>ನನಗೆ ಎದುರು ಮಾತಾಡಿದರೆ, ನಾನು ನನ್ನ ಚೇಲಾಗಳು ವದರುತ್ತಾನೆ ಇರುತ್ತೇವೆ. ನಾವು ಅಂದ್ರೇನು!! ಹಾ!!<BR/><BR/>ನಾನು ನನ್ನ ಪಟ್ಟ ಶಿಷ್ಯರು ಹೇಳ್ತೀವಿ. ಇವನು ಕನ್ನಡಿಗ, ಇವನಲ್ಲ ಅಂತ certificate ಕೊಡ್ತೀವಿ. ಇವನ ಭಾಷೆ ಚನ್ನಾಗಿಲ್ಲ, ಇವನು ಶ್ರೇಷ್ಠ ಅಂತ ಹೇಳುವ ಹಕ್ಕು ಇರುವುದು ಸಂಸ್ಕೃತ ತುಂಬಿ ಮಾತಾಡುವ ನಮಗೆ ಮಾತ್ರ ಇರುವುದು.<BR/><BR/>ನಮ್ಮ RSSನಲ್ಲಿ ಹಿಂದಿ ಮಾತಾಡಿ, ನಾವು ಕನ್ನಡ ಸೇವೆ ಮಾಡುವುದು. <BR/><BR/>ಸುಮ್ಮನೆ ಇದ್ದರೆ ಸರಿ, ಇಲ್ಲಾ ಅಂದರೆ ಹೀಗೆ ಸಂಬಂಧ ಇಲ್ಲದೇ ಇರುವಂತೆ ಬರೆಯುತ್ತಾನೇ ಇರುತ್ತೇವೆ!!Anonymousnoreply@blogger.comtag:blogger.com,1999:blog-7410064535655791758.post-59015526601568873282007-07-27T19:50:00.000+05:302007-07-27T19:50:00.000+05:30ಏನ್ಗುರು...ಈ “ನಾವು ಇರೋದೇ ಹಿಂಗೆ, ನಿಂಗೇನು” ಅನ್ನೋ ಮನ್ಸ...ಏನ್ಗುರು...<BR/>ಈ “ನಾವು ಇರೋದೇ ಹಿಂಗೆ, ನಿಂಗೇನು” ಅನ್ನೋ ಮನ್ಸ ನಮ್ಮ್ ಕನ್ನಡದ ಇರೋದ ಪಕ್ಸದೋನು. ಈಯಪ್ಪ ಕೆಟ್ಮಾತುಗಳ್ನ ಬರ್ದು ಸುಮ್ನೆ ಈ ಬ್ಲಾಗ್ ನ ಗಬ್ಬೆಬ್ಬಿಸ್ತಾ ಇದಾನೆ. ಇಂತವ್ರಿಂದ್ಲೇ ಕನ್ನಡಿಗರು ಅಂದ್ರೆ ಆಟೋ ಡ್ರೈವರ್ಸ್ ಅನ್ನೋ ಮಾತು ಬಂದಿರೋದು. ನಂಗೇನೋ ಇವ್ನು ಆ ಬ್ಯಾಂಗ್ಲೂರು ಟಾರ್ಪೆಡೋ ಇರ್ಬೇಕು ಅಂತ ಅನುಮಾನ. ಇಲ್ಲಿಗ್ ಬಂದು ನಮ್ ನಮ್ ಮಧ್ಯ ಜಗಳ ತರ್ತಿದ್ದಾನೆ. ಸ್ವಲ್ಪ ಉಸಾರಾಗಿರು ಗುರು! ಇಲ್ದಿದ್ರೆ ನಿಂಗೆ ಇಂತೋರು ಕೆಟ್ಟೆಸ್ರು ತರ್ತಾರೆ.Anonymousnoreply@blogger.comtag:blogger.com,1999:blog-7410064535655791758.post-52080020584013274162007-07-27T19:42:00.000+05:302007-07-27T19:42:00.000+05:30ಭಾಷಿ ಅವರೆ,ಇಲ್ಲಿನ ಮುಖ್ಯ ಲೇಖನದ ನೀವು ಚಿನಿವಾರರಿಗೆ ಬರೆದ...ಭಾಷಿ ಅವರೆ,<BR/><BR/>ಇಲ್ಲಿನ ಮುಖ್ಯ ಲೇಖನದ ನೀವು ಚಿನಿವಾರರಿಗೆ ಬರೆದ ಪತ್ರ ಟೊಳ್ಳು ಟೊಳ್ಳು ಗಬ್ಬುಗಬ್ಬಾಗಿದೆ. ಚಿನಿವಾರರಗಿಂತ ಟೊಳ್ಳುತನದಲ್ಲಿ ನೀವು ನಿಮ್ಮ ಸಂಗ ಒಂದು ಕೈ ಮೇಲೆ.<BR/><BR/>ಇಂತಹ ಅಂತರ್ಜಾಲ ತಾಣಗಳಲ್ಲಿ ಪ್ರತಿಕ್ರಿಯೆ ಬರೆಯುವವರು ಕೆಲವು ತುಸು ಯೋಚನೆ ಮಾಡಿ ಬರೆಯಬೇಕು. ಬರೀ ದೊಡ್ಡ ದೊಡ್ಡ ಸಂಸ್ಕೃತ ಪದಗಳನ್ನು ಬಳಸಿಬಿಟ್ಟರೇ ಟೊಳ್ಳು ಬರಹ ಗಟ್ಟಿ ಎನಿಸುವುದಿಲ್ಲ. ಅದಕ್ಕಾಗಿ, ನಿಮ್ಮ ಕನ್ನಡದ ಕೆಲಸ ಮುಂದುವರೆಸುವ ಕನ್ನಡ ಕಲಿಯಿರಿ, ಸಂಸ್ಕೃತವನ್ನಲ್ಲ. .<BR/><BR/>-ಸೋಮಶೇಖರ್2!Anonymousnoreply@blogger.comtag:blogger.com,1999:blog-7410064535655791758.post-55335620368569640632007-07-27T19:27:00.000+05:302007-07-27T19:27:00.000+05:30ಭಾಷಿ ಅವರೆ,ಇಲ್ಲಿನ ಮುಖ್ಯ ಲೇಖನಕ್ಕಿಂತ ನೀವು ಚಿನಿವಾರರಿಗೆ...ಭಾಷಿ ಅವರೆ,<BR/><BR/>ಇಲ್ಲಿನ ಮುಖ್ಯ ಲೇಖನಕ್ಕಿಂತ ನೀವು ಚಿನಿವಾರರಿಗೆ ಬರೆದ ಪತ್ರ ಉತ್ತಮವಾಗಿದೆ.<BR/><BR/>ಇಂತಹ ಅಂತರ್ಜಾಲ ತಾಣಗಳಲ್ಲಿ ಪ್ರತಿಕ್ರಿಯೆ ಬರೆಯುವವರಿಗೆ ಕೆಲವು ಅನಾಮಧೇಯರಿಂದ ಅಪಮಾನಕರ ಮಾತುಗಳು ಬರುವುದು ಸಹಜ. ಅದಕ್ಕಾಗಿ ನೊಂದುಕೊಳ್ಳಬೇಡಿ. ನಿಮ್ಮ ಕನ್ನಡದ ಕೆಲಸ ಮುಂದುವರೆಸಿ.<BR/><BR/>-ಸೋಮಶೇಖರ್Anonymousnoreply@blogger.comtag:blogger.com,1999:blog-7410064535655791758.post-69833006547836512112007-07-27T17:39:00.000+05:302007-07-27T17:39:00.000+05:30ಕೆಲಸವಿಲ್ಲವಾ?ಸುಮ್ಮನೆ ಒಬ್ಬನನ್ನು "ನಾಯಿ", "ಚರಂಡಿ" ಅಂತ ...ಕೆಲಸವಿಲ್ಲವಾ?<BR/><BR/>ಸುಮ್ಮನೆ ಒಬ್ಬನನ್ನು "ನಾಯಿ", "ಚರಂಡಿ" ಅಂತ ಎಲ್ಲ ಕರೆದು, ಹಾಗೆ "ಮಲ್ಲಿಕ್" ಅವರ ಹೆಸರು ಬಗ್ಗೆ personal attackಗೆ ಮಾಡುವುದು ಸರಿಯಲ್ಲ.<BR/><BR/>ಈ ಲೇಖನದ ಉದ್ದೇಶವೇ ಬೇರೇ, ಸಾರವೇ ಬೇರೆ. ಸುಮ್ಮನೆ ನಿಂದನೆಯನ್ನು ಶುರುಮಾಡಿದ್ದು ತಪ್ಪ. ಯಾರು ಹೇಗೆ ಬರೆದರೇನು, ಅವರ ಮಾತಲ್ಲಿ ಏನಿದೆ ಅನ್ನುವುದನ್ನು ನೋಡಬೇಕು. ಅದು ಬಿಟ್ಟು ನಿನ್ನ ಭಾಷಾಶೈಲಿ ಚನ್ನಾಗಿಲ್ಲ. ಅಂತ ಚೊರೆ ಮಾಡುವುದು ಹೇಯ!<BR/><BR/>ಸುಮ್ಮನೆ ಬೇಡಾವಾದ ಜಗಳ!Anonymousnoreply@blogger.comtag:blogger.com,1999:blog-7410064535655791758.post-71919953637662229032007-07-27T17:32:00.000+05:302007-07-27T17:32:00.000+05:30"I vyakti innobbara bagge baita iddane horatu cons..."I vyakti innobbara bagge baita iddane horatu constructive aagi , i lekhanada bagge enadru barediddana?"<BR/><BR/>ನೀನೇನು ಬರೆದಿದ್ದೀಯೋ? ಬರೀ ನಾಯಿ ಅಂತ ಬೈತಾ ಇದ್ದೀಯ ಉರ್ಕೊಂಡು?! :)<BR/><BR/>constructive ಅಂತೆ :).. ಏನು ನೀನು constructive ಕಿಸ್ದಿರೋದು.<BR/><BR/>ಕೈ ನೋಯ್ಯುತ್ತೆ ಅಂದ್ರೆ ಯಾಕೆ ಬರೇತಿಯಾ? "ನಾಯಿ" ಅಂತ ಬೈಯೋದು ನಿಮ್ಮ ಮನೆಯ ಸಂಪ್ರದಾಯವಾ? ನಿಮ್ಮಪ್ಪ ಅಮ್ಮ ಹಿಂಗೆ ಮಾತಾಡೋದೇನೋ?Anonymousnoreply@blogger.comtag:blogger.com,1999:blog-7410064535655791758.post-20736987076573172242007-07-27T17:27:00.000+05:302007-07-27T17:27:00.000+05:30ನಾನು ಚರಂಡಿ, ಮಲ್ಲಿಕಣ್ಣ terrorist.ಇವರೊಬ್ರೇ ಸಾಭ್ಯಸ್ತರ...ನಾನು ಚರಂಡಿ, ಮಲ್ಲಿಕಣ್ಣ terrorist.<BR/><BR/>ಇವರೊಬ್ರೇ ಸಾಭ್ಯಸ್ತರು! ಇನ್ನು ಸರಿ ಹೋತು.<BR/><BR/>ಕಾಶ್ಮೀರದ ಹಿಂದುಗಳನ್ನು ಕೊಂದು ಪಾಕಿಸ್ತಾನದೋರು, ನಮ್ಮ ಕರ್ನಾಟಕದ ಸಾಬ್ರಲ್ಲ.<BR/><BR/>ಇನ್ನು ಹಾನೀಪ್ ಬಿಡುಗಡೆ ಆತಲ್ಲ.!! ಮತ್ಯಾಕೆ ಅವನ್ ಸುದ್ದಿ.<BR/><BR/>ವಿನಿವಿಂಕ್ ಶಾಸ್ತ್ರಿ - ಹಿಂದು ಅಲ್ವಾ?<BR/>ನಾಥುರಾಮ್ ಗೋಡ್ಸೆ - ಹಿಂದು ಅಲ್ವಾ?<BR/>ವೀರಪ್ಪನ್ - ಹಿಂದು ಅಲ್ವಾ?<BR/>MES ಮಂದಿ - ಹಿಂದುಗಳ ಅಲ್ವಾ?<BR/>ಕೊಂಕಣೀ ಏಕೀಕರಣ ಮಂಚ್ - ಹಿಂದುಗಳು ಅಲ್ವಾ?<BR/>ಶಿವಸೇನೆ, NCP - ಹಿಂದುಗಳು ಅಲ್ವಾ?( ಇವರು ತಾನೆ ಸುಪ್ರೀಂ ಕೋರ್ಟಲ್ಲಿ ಬೆಳಗಾವಿಗೆ ದಾವೆ ಹಾಕಿರೋದು )<BR/><BR/>ಅಲ್ಲ ಇಲ್ಲೀ ಹಿಂದು, ಸಾಬಿ ಇವೆಲ್ಲ ಯಾಕೆ? <BR/><BR/>ಮಾತು ತಿರುಗಿಸಿ, ತಿರುಗಿಸಿ, ಎಲ್ಲಿಂದೆಲ್ಲೋ ಒಯ್ದು, ಒಬ್ಬನ್ನ ಚರಂಡಿ, ನಿಮ್ಮ terrorist, ಮತ್ತೊಬ್ಬ ಅಸಭ್ಯ ಹಿಂಗೆ "ಹಣೆಪಟ್ಟಿ" ಕಟ್ಟೋದೇ ಇವರ ಕೆಲಸವಾ?<BR/><BR/>ಗುರು, ಏನಪ್ಪ ಇದು?Anonymousnoreply@blogger.comtag:blogger.com,1999:blog-7410064535655791758.post-48031581374770954492007-07-27T17:23:00.000+05:302007-07-27T17:23:00.000+05:30vittal, summane yAke kai nOyiskotira, I reeti naay...vittal, <BR/>summane yAke kai nOyiskotira, I reeti naayigaLa bagge type maaDi? sarvajna heLillave "mUrkharodaNe hOrATa GhOrkhalla mELe maLe huydaMte sarvajna" amtha.. I vyakti innobbara bagge baita iddane horatu constructive aagi , i lekhanada bagge enadru barediddana? ashte alla, BhAsi avara chiNivAranige bareda patra na artha mADikollakku aagilla, ishtu saalade ivana vyaktitva aLeyakke?Anonymousnoreply@blogger.comtag:blogger.com,1999:blog-7410064535655791758.post-4165887554639420782007-07-27T17:18:00.000+05:302007-07-27T17:18:00.000+05:30mallik nimma hesaru nOdidre gottagutte nIvu yake a...mallik <BR/><BR/>nimma hesaru nOdidre gottagutte nIvu yake australia police na baitha iddira antha. <BR/>avaru enu thindidare antha gottgali biDi, aadre kashmira dalli hindu gaLanna hatye madidoru/ madta iroru yaru? namma karnATakada IISc li nuggiddoru yaru? yarO hELida haage iraq na saddam hussain na nepadalli shivaji nagaradali rakta harisidOru yaru?Anonymousnoreply@blogger.comtag:blogger.com,1999:blog-7410064535655791758.post-85115142147512091942007-07-27T17:14:00.000+05:302007-07-27T17:14:00.000+05:30RSS ಕಡೆಯವರ ಹೊಸ ವರಸೆ.ಏನು ಇಲ್ಲ ಅಂದ್ರೆ, ನಿನ್ನ ಬಾಸೆಯೇ...RSS ಕಡೆಯವರ ಹೊಸ ವರಸೆ.<BR/><BR/>ಏನು ಇಲ್ಲ ಅಂದ್ರೆ, ನಿನ್ನ ಬಾಸೆಯೇ ಕೀಳು, ನೀನೇ ಚರಂಡಿ ಅಂತ ತೆಗೆಯೋದು.<BR/><BR/>ಇವರ ಈ 'ಕೀಳು' ಅನ್ನೋದು ಹೊಸತಾ? :)<BR/>ನಮ್ಮಂತೋರನ್ನ 'ನಾಯಿ' ಅಂತ ಅನ್ನೋದು ಇದೇನು ಹೊಸತ? ನೀವು ಅಲ್ಲಿ ಮರಾಟಿ RSS, ಉತ್ತರ ಪ್ರದೇಸದ BJP ಕಾಲುಗಳನ್ನು ನಾಯಿ ಹಂಗೆ ನೆಕ್ಕಿ, ಎಂಜಲು ತಿನ್ತಾಇಲ್ವಾ? :)<BR/><BR/>ಹೀಗೆ ಇನ್ನಬ್ಬರ ಬಾಸೆಯನ್ನು 'ಚರಂಡಿ' ಅನ್ನೋರಿಗೆ ಮರ್ಯಾದೇ ಬೇರೆ ಕೇಡು.!!<BR/><BR/>ಒಂದು ಮಣ ಸಂಸ್ಕೃತ ಹಾಕಿ "ಭಾಗವಹಿಸು, ಚರ್ಚೆ, ಗೌರವ" ಅಂತ ಬೊಗಳಿದ್ರೆ ಅದು ಸಭ್ಯಸ್ತಿಕೆ :).!!<BR/><BR/>ಇದೇ ಆಗೋಯ್ತು ನಿಮ್ದು.!! :) <BR/><BR/>ನೀವು ಕೇಳಿ ಮರ್ಯಾದೆ ಇಸಕೋಬೇಕು ಹೊರತು, ನಾವು ಕೊಡಲ್ಲ!! ಹೋಗ್ರೋ! :)<BR/><BR/><BR/>ವಿಸಯದ ಬಗ್ಗೆ ಹೇಳಿ, ಇಲ್ಲ ಕಳಚ್ಕೊಳ್ಳಿ!Anonymousnoreply@blogger.comtag:blogger.com,1999:blog-7410064535655791758.post-13124367782372629052007-07-27T17:07:00.000+05:302007-07-27T17:07:00.000+05:30ಲೋ ವಿಟ್ಟಲ...ನಾನೇನು ಕೆಟ್ಟ ಬಾಸೆ ಬರೆದಿದ್ದೀನಿ ತೋರ್ಸೋ?ಸ...ಲೋ ವಿಟ್ಟಲ...<BR/><BR/>ನಾನೇನು ಕೆಟ್ಟ ಬಾಸೆ ಬರೆದಿದ್ದೀನಿ ತೋರ್ಸೋ?<BR/><BR/>ಸುಮ್ನೆ ಏನೇನೋ ಬೊಗಳ್ಬೇಡ!! ವಿಸಯದ ಬಗ್ಗೆ ಮಾತಾಡು. ಇಲ್ಲ ಮುಚ್ಚಕೊಂಡಿರು.!<BR/><BR/>ಏನು ಚರಂಡಿ ಗಿರಂಡಿ ಅನ್ನೋದು.!! ಏನ್ ನೀನು!!<BR/><BR/>ಹಿಂಗೆ ಒಬ್ಬರನ್ನ 'ಕೀಳು' ಅನ್ನೋದು ನಿನ್ನ ದೊಡ್ಡಸ್ತಿಕೆಯೇನೋ?<BR/>ಮೊದಲು ನೀನು ಮರ್ಯಾದೆ ಕಲಿತು ಮಾತಾಡೋ!Anonymousnoreply@blogger.comtag:blogger.com,1999:blog-7410064535655791758.post-9677226933149122007-07-27T17:05:00.000+05:302007-07-27T17:05:00.000+05:30navu iRode hIge enu aMthare.. "svalpa bereyorige m...navu iRode hIge enu aMthare.. "<BR/><BR/>svalpa bereyorige maryade koDodhu kalthko. ninu kannadiga agidre modalu innobba kannadiganige gaurava koDodhu kali, i charche li Bagavahisidorigella gottagide.. summane bogaLta iro naayi yaru antha.. yake ninna nIne nayi antha karkota idiya?Anonymousnoreply@blogger.comtag:blogger.com,1999:blog-7410064535655791758.post-34041338240243841952007-07-27T16:36:00.000+05:302007-07-27T16:36:00.000+05:30Lo,ನಾವು ಇರೋದೇ ಹಿಂಗೆ, ನಿಂಗೇನು? said...ninage ketta ...Lo,ನಾವು ಇರೋದೇ ಹಿಂಗೆ, ನಿಂಗೇನು? said...<BR/>ninage ketta bhaashey bareyodonde gottu ashte..modaLu maryade kododanna kali..Ninna bhaashe nodidre gottagutte ninu yaava charandi yinda eddu bandavanu anta..Anonymousnoreply@blogger.comtag:blogger.com,1999:blog-7410064535655791758.post-52922832258860269892007-07-27T16:23:00.000+05:302007-07-27T16:23:00.000+05:30ಕನ್ನಡದಲ್ಲಿ ಬರೆದೋರಿಗೆಲ್ಲ ಶರಣು!!ಇವನ್ಯಾವೋನು ಇಂಗ್ಲೀಸಲ್...ಕನ್ನಡದಲ್ಲಿ ಬರೆದೋರಿಗೆಲ್ಲ ಶರಣು!!<BR/><BR/>ಇವನ್ಯಾವೋನು ಇಂಗ್ಲೀಸಲ್ಲಿ ಬರೆಯೋನು? "awsome" ಅಂತೆ.<BR/><BR/>ಲೋ ಬೇರೆಯವರೆಲ್ಲ ಕಸ್ಟಪಟ್ಟಿಕೊಂಡು ಕನ್ನಡದಲ್ಲಿ ಬರೆದಿಲ್ವಾ! ನಿಂಗೇನೋ ರೋಗ ಕನ್ನಡದಲ್ಲಿ ಬರೆಯಕ್ಕೆ.<BR/><BR/>RSS ಬೆಂಬಲ ಮಾಡೋ ಇವನು ಇಂಗ್ಲೀಶಲ್ಲಿ ಬರೇತಾನೆ!! ಇದಪ್ಪ ತಮಾಸೆ!<BR/><BR/>ನಿಮ್ಮ RSS ಅನ್ನೋ ಏನೇ ಇರಲಿ.. ಅದು ಎಲ್ಲಿ ವರೆಗೆ ಕನ್ನಡಕ್ಕೆ ಮರ್ಯಾದೆ ಕೊಡಲ್ಲ. ಬರೀ ಹಿಂದಿ, ಸಂಸ್ಕೃತ, ಹಿಂದು ಅಂತ ಸಾಯತ್ತೆ ಅಲ್ಲಿವರೆಗೆ ಹಲವು ಕನ್ನಡಿಗರು ಅದಕ್ಕೆ ಸೊಪ್ಪು ಹಾಕಲ್ಲ. ಅಷ್ಟೇ, ನೀವ್ ಏನ್ ಬೋಗಳ್ಕೋತೀರೋ ಬೊಗಳ್ಕೊಳ್ಳಿ.<BR/><BR/>prajnavanta ಕನ್ನಡಿಗ, ನಿಂಗೆ ಪ್ರಜ್ಞೆ ಐತಾ?<BR/><BR/>ಯಾಕೆ ಅದು ಬೇಕು ಅಂತ ಹೇಳಣ್ಣ.!! ಬೇಕು ಬೇಕು. ತಮಿಳಿರಿಗೆ ಯಾಕೆ ಬೇಡ ನಿಮ್ಮ RSS? ಏನು ತಮ್ಮ ಬಾಸೆ ಮೇಲೆ ಪಾರ್ಟಿ ಕಟ್ಟಿಕೊಂಡು ತಮಿಳರು ಚನ್ನಾಗಿಲ್ವಾ? <BR/><BR/>ಏನ್ ಇವರ RSS, BJP ಇವೆರೆಡೇ ಇರೋದು ನಮ್ಮನ್ನ ಉದ್ದಾರ ಮಾಡಕ್ಕೆ!! ಸಾಕು ಮೊದಲು ಉತ್ತರ ಪ್ರದೇಸ, ಮಹಾರಾಷ್ಟ್ರಗಳನ್ನ ಉದ್ದಾರ ಮಾಡಿ. ಅಲ್ಲಿ ಒಳ್ಳೆ ಹುಳಗಳಂತೆ ಮಂದಿ ಸಾಯ್ತವ್ರೆ!<BR/><BR/>ನಾವು ಇರೋದೇ ಹಿಂಗೆ!<BR/>ಗುರು...<BR/>ಇದೊಂದು ಬರೀ RSS ಬಗ್ಗೆ ಜಗಳ ಆಯ್ತು.!! ನೀನ್ ಹೇಳದ್ದು ಇವರ ತಲೆಗಿಳಿದಿಲ್ಲ ಅಂತ ಕಾಣ್ತದೆ.!!Anonymousnoreply@blogger.comtag:blogger.com,1999:blog-7410064535655791758.post-78473665702957849792007-07-27T16:21:00.000+05:302007-07-27T16:21:00.000+05:30Please do not tell something which is not true. RS...Please do not tell something which is not true. RSS is not only the force behind freedom. It has started in 1925, by which time there were many great leaders, who gave good momentum to the freedom fight. you may be an RSS member, but do not be fanatic. You can say that there is a role of RSS in getting freedom from britishers. But, do not tell non-sense. FYI, even I am a swayamsevak from past 20 years and have sangh responsibility. You can quote Balagangadhara tilak, subhash, gandhi or anyone and say that thier role is of high significance. agreeable.Anonymousnoreply@blogger.comtag:blogger.com,1999:blog-7410064535655791758.post-60261347617526358462007-07-27T15:11:00.000+05:302007-07-27T15:11:00.000+05:30bhasi, you are awsome..RSS is the root cause of ou...bhasi, you are awsome..RSS is the root cause of our independence in India..In India if any Indian culture is left, if any hindu culture is still alive, it is because of RSS, Shivsena & BJP.Anonymousnoreply@blogger.comtag:blogger.com,1999:blog-7410064535655791758.post-29280130260033208672007-07-27T15:08:00.000+05:302007-07-27T15:08:00.000+05:30bhaaratadantaha raashtrakke RSS nantaha hindu sang...bhaaratadantaha raashtrakke RSS nantaha hindu sanghatnegala avashyakate bahaLa ide..RSS navaru kannadavannu baLasi praanteeya mattadalli janapriyategaLisabeku..Anonymousnoreply@blogger.comtag:blogger.com,1999:blog-7410064535655791758.post-61668126218032011582007-07-27T14:30:00.000+05:302007-07-27T14:30:00.000+05:30ರೋಹಿತ್ ಅವರಿಗೆ,ಆರೆಸ್ಸೆಸ್ ಕೇವಲ ರಾಷ್ಟ್ರ ಮಟ್ಟದ್ದು, ರ...ರೋಹಿತ್ ಅವರಿಗೆ,<BR/>ಆರೆಸ್ಸೆಸ್ ಕೇವಲ ರಾಷ್ಟ್ರ ಮಟ್ಟದ್ದು, ರಾಜ್ಯ ಮಟ್ಟದ್ದು ಅನ್ನೋದು ತಪ್ಪು. ನಾನೂ ಸಂಘದೋನೇ. ನೀವು ಹೇಳಿದ ಹಾಗೆ ರಾಜ್ಯ ಮಟ್ಟದಲ್ಲಿ ಯೋಚನೆ ಮಾಡದಿದ್ರೆ ರಾಷ್ಟ್ರ ಮಟ್ಟ ಇನ್ನೆಲ್ಲಿಂಬ ಬರಬೇಕು. ಹಾಗಾಗಿ ಸಂಘದಲ್ಲಿ ಎಲ್ಲ ವ್ಯವಹಾರ ಕನ್ನಡದಲ್ಲಿ ನಡೆಯುತ್ತೆ. ಭಾಷಣಗಳೂ ಕೂಡಾ. ಎಷ್ಟು ಶುದ್ಧ ಭಾಷೆ ಇರುತ್ತೆ ಅಂದ್ರೆ ಕೆಲವು ಕನ್ನಡಿಗರಿಗೆ ಅದು ಅರ್ಥ ಆಗೊಲ್ಲ. ಇರ್ಲಿ ಬಿಡಿ. ಆರೆಸ್ಸೆಸ್ಸು ಕೂಡಾ ವೈವಿಧ್ಯತೆಯನ್ನು ಉಳಿಸಿಕೊಳ್ಳಬೇಕು ಅಂತಾನೇ ಹೇಳೋದು. ಇಡೀ ದೇಶದಲ್ಲಿ ಎಲ್ಲ ಒಂದೇ ಥರ ಇರಬೇಕು ಅಂತಾನೇ ಇಲ್ಲ. ಅದು ನಮ್ಮ ಸಂಸ್ಕೃತಿನೇ ಅಲ್ಲ, ಅಲ್ವೇ. ಏಕಂ ಸತ್ ವಿಪ್ರಾಃ ಬಹುಧಾ ವದಂತಿ ಅನ್ನೋರು ನಾವು. ಆರೆಸ್ಸೆಸ್ಸೂ ಅದ್ನೇ ಹೇಳೋದು. ಅಂಘದ ಆಜ್ಞೆಗಳು ಹಿಂದಿಯಲ್ಲಿ ಇಲ್ಲಾ. ಅವೆಲ್ಲ ಸಂಸ್ಕೃತದಲ್ಲಿ ಇರೋದು. ಎಲ್ಲಿಂದ ಎಲ್ಲಿಗೆ ಹೋದರೂ ಅರ್ಥವಾಗಬೇಕು ಅನ್ನೋ ಉದ್ದೇಶ ಅಷ್ಟೇ. ರಾಷ್ಟ್ರ ಮಟ್ಟದ ತರಬೇತಿ ಶಿಬಿರಗಳು ನಡೆದಾಗ ಬೇರೆ ಬೇರೆ ಭಾಷೆಗಳ ಆಜ್ಞೆ ಇದ್ದರೆ ಕಞ್ಟ ಅಲ್ಲವೇ. ಈಗ ನಮ್ಮ ಮಿಲಿಟರಿಯಲ್ಲೂ ಹಾಗೇ ಇಲ್ವಾ. ಅದೇ ಥರ, ಅಷ್ಟೇ. ಮಿಲಿಟರಿಯ ಥರದ ಕೆಲವು ಚಟುವಟಿಕೆಗಳು ಸಂಘದಲ್ಲೂ ಇರೋದ್ರಿಂದ ಇದು ಬೇಕು ಅಅಷಟೇ. ಇನ್ನು ತೆಲುಗರ 'ಸ್ನೇಹಸೇತು' ಕೂಡಾ ಹಾಗೇ. ಅದು ಆ ಭಾಷಿಗರ ಗುಂಪು. ಯಾವುದೇ ಹೆಸರಲ್ಲಿ ಒಟ್ಟಾದರೇನು, ಎಲ್ಲರ ಉದ್ದೇಶ ಒಂದೇ. ನಮ್ಮ ಸಮಾಜಕ್ಕೆ, ದೇಶಕ್ಕೆ ಒಳ್ಳೆದು ಮಾಡಬೇಕು. ಅಷ್ಟೇ. ಯಾರನ್ನೂ ದವ್ಏಷ ಮಾಡ್ಬೇಕು ಅನ್ನೋದು ಸಂಘದ ಉದ್ದೇಶ ಅಲ್ಲ. ಉದಾಹರಣೆಗೆ ನಾನು ಮುಂಬೈನಲ್ಲಿ ಇದ್ದರೆ, ಶಾಖೆಗೆ ಹೋದರೂ, ಕನ್ಕಡದವರು ಯಾರಾದರೂ ಇದ್ದಾರಾ ಅಂತಾನೇ ಹುಡುಕುತ್ತಿದ್ದೆ. ಈ ಭಾಷೆ ಸಂಸ್ಕೃತಿ ಎಲ್ಲಾ ತುಂಬಾ ಒಂದಕ್ಕೊಂದು ಅನ್ಯೋನ್ಯ ಸಂಬಂಧ ಇರೋದು. ಅಲ್ವೇ? ಹಾಗೇ ತೆಲುಗರೆಲ್ಲ ಒಟ್ಟಾಗಿ ಎನೋ ಒಂದು ಸಾಮಾಜಿಕ ಚಟುವಟಿಕೆ ಮಾಡಲಿ ಅಂತ ಆ ಸ್ನೇಹ ಸೇತು ಇದೆ. ಅವರೇನು ಕನ್ನಡವನ್ನು ದ್ವೇಷಿಸಿ ಅಂತ ಹೇಳೋದು ಇಲ್ಲ. ಅವರ ಕೆಲವೊಂದು ಕಾರ್ಯಕ್ರಮಗಳಿಗೆ ನಾನೂ ಹೋಗಿದ್ದೆ. ಚೆನ್ನಾಗಿರುತ್ತೆ, ಒಳ್ಳೆ ಪ್ರಯತ್ನ. ನಾವೂ ಬೇರೆ ಕಡೆ ಕನ್ನಡ ಸಂಘ ಮಾಡಿದ ಹಾಗೇ ಅಷ್ಟೇ. ನಾವು ಹೇಗೆ ಎಲ್ಲೇ ಹೋದರೂ ಎಲ್ಲಾ ಕನ್ನಡಿಗರೂ ಒಟ್ಟಿಗೇ ಇರಬೇಕು, ಕನ್ನಡದಲ್ಲೇ ಮಾತನಾಡಬೇಕು ಅಂತ ಬಯಸ್ತೀವೋ ಅವರೂ ಕೂಡಾ. ಇರಲಿ ಬಿಡಿ. <BR/><BR/>ಇನ್ನು, ಸಂಘದಲ್ಲಿ ಒಂದು ವಿಷಯದ ಬಗ್ಗೆ ಆಗ್ಹ ಇದೆ. ಯಾರೇ, ಎಲ್ಲೇ ಹೋಗಲಿ, ಅಲ್ಲಿನ ಭಾಷೆ ಕಲೀಬೇಕು, ಅದರಲ್ಲೆ ಮಾತನಾಡಬೇಕು ಅಂತ. ಅಂದರೆ, ನಾವು ಎಲ್ಲಿಗೆ ಹೋಗುತ್ತೇವೋ, ಅಲ್ಲಿಯವರ ಜೊತೆ ಬೆರೆತು ಒಂದಾಗಿ ಇರಬೇಕು ಅಂತ. ಅದು ಯಾವ ಭಾಷೆಯವರಿಗೂ ಒಳ್ಳೆದಲ್ಲವೇ. ನಮ್ಮ ಸ್ನೇಹಿತ ಗಣಪತಿ, ಪ್ರವಾತ್ಚಂದ್ರ ಅಂತ ಇದ್ದಾರೆ. ನನ್ನ ಜೊತೆ ಸಂಘದಲ್ಲಿ ಕೆಲಸ ಮಾಡೋರು. ಇಬ್ಬರೂ ಕೂಡಾ ಕನ್ನಡ ಚೆನ್ನಾಗಿ ಕಲಿತಿದ್ದಾರೆ. ನಮಗೆ ಅವರು ಬೇರೆಯವರು ಅಂತ ಅನ್ನಿಸೋದೇ ಇಲ್ಲ. ಒಬ್ಬರು ಒರಿಸ್ಸಾದೋರು, ಇನ್ನೊಬ್ರು ತಮಿಳಿನವರು. ಅವರೇನು ಕಲೀಬೇಕು ಅಂತಾ ಇರಲಿಲ್ಲ. ಯಾಕೆಂದರೆ, ಅವರ ಕೆಲಸ ಎಲ್ಲಾ ಇಂಗ್ಲಿಷ್ ಬರೋರ ಮಧ್ಯೇನೇ ಇರೋದು. ಆದರೂ ಕಲಿತಿದ್ದಾರೆ. ಇದೆಲ್ಲಾ ಕೆಲವೊಂದು ಉದಾಹರಣೆ ಅಷ್ಟೇ.Anonymousnoreply@blogger.comtag:blogger.com,1999:blog-7410064535655791758.post-89058070819474235552007-07-27T13:36:00.000+05:302007-07-27T13:36:00.000+05:30bhasi swamigalige swalpa samadhana madkolli, Austr...bhasi swamigalige swalpa samadhana madkolli, Australia govt muttalatana maadide, obba niraparadiyanna hidiyo moolaka. ade Hindu obbanna hididu aa tara chitra himse kottidre neeve ondu PETITION maadi namge sign madralla antha idri.<BR/>nimma lekkadalli kannadiga andre HINDU maatra alvaraa ?<BR/><BR/>yaake chaddigalige ENGLISH kandre ashtu hotte uri ?. namage HINDI,ENGLISH yeradu onde , yeradu illiya bashe illa. haage nodidre English namma karnatakke begane bandittu. <BR/><BR/>yenu beda 25 varushadinda iddiralla, yaake KHAKI chaddi haktirra heli. <BR/><BR/>-MallikAnonymousnoreply@blogger.comtag:blogger.com,1999:blog-7410064535655791758.post-21391083264773969242007-07-27T12:04:00.000+05:302007-07-27T12:04:00.000+05:30BhaasigaLe, neevu bejaaru maadikollabeDi.ee taleke...BhaasigaLe, neevu bejaaru maadikollabeDi.ee talekettajanagalu yenaadru helikollali. RSS ondu uttama sanghatane..aadare karnatakada mattadalli kannadavanne baLasi Ashte..Anonymousnoreply@blogger.comtag:blogger.com,1999:blog-7410064535655791758.post-62479111816287896242007-07-27T11:28:00.000+05:302007-07-27T11:28:00.000+05:30ree bhasi, Swayamsevakaru maadikonda sanghatan...ree bhasi,<BR/><BR/> Swayamsevakaru maadikonda sanghatane andri sneha sindu? andre rashtramattada yochane maado sanghataneya swayamsekaru bere naadinalli maadikondirodu avara maatrubhaasheya janaranella ooggudiso sangatane. bahaLa chennagide swamy. Be a roman when you are in rome simple rule gottillada swayamsevakaru. avaru haage maadiddakke north eastern states nalli bangladesh, china yuvakaranna eLitairodu. Avaru allina bhaashegaLanna upyogisade alli hindi upyogisakke hogi allina janara virodha kattikondaru. <BR/><BR/><BR/>GowdaAnonymousnoreply@blogger.comtag:blogger.com,1999:blog-7410064535655791758.post-15326657120026213702007-07-27T10:23:00.000+05:302007-07-27T10:23:00.000+05:30ಲೋ ತಲೆಗೆಟ್ಟ ಬಾಸಿ..ಸುಮ್ಕಿರು.. ಇವೆಲ್ಲ "ಟೊಳ್ಳು ರಾಷ್ಟ್...ಲೋ ತಲೆಗೆಟ್ಟ ಬಾಸಿ..<BR/><BR/>ಸುಮ್ಕಿರು.. ಇವೆಲ್ಲ "ಟೊಳ್ಳು ರಾಷ್ಟ್ರೀಯತೆ"ಗೆ ಸಂಬಂದ ಇಲ್ಲ.<BR/><BR/>ನಿಂಗೆ ಮಾಡಕ್ಕೆ ಬೇರೆ ಕೇಮಿಲ್ವೇನೋ?<BR/><BR/>ಗುರುಗಳೇ!! ಇವಂ ಏನೇನೋ ಬರೀತಾನ್ರಿ. ಸಂಬಂದ ಇಲ್ಲದೇ ಇರೋದು.!!Anonymousnoreply@blogger.com