tag:blogger.com,1999:blog-7410064535655791758.post6874868684529611901..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಐ.ಪಿ.ಎಲ್ ಕಂಡುಕೊಂಡ ಕನ್ನಡದ ಮಾರುಕಟ್ಟೆUnknownnoreply@blogger.comBlogger5125tag:blogger.com,1999:blog-7410064535655791758.post-57107327811099985182009-05-22T00:21:24.223+05:302009-05-22T00:21:24.223+05:30ಡೆಕ್ಕನ್ ಚಾರ್ಜರ್ಸ್ ಮೇಲಿನ ಇಂದಿನ ಗೆಲುವಿನ ನಂತರ ರಾಹುಲ್ ...ಡೆಕ್ಕನ್ ಚಾರ್ಜರ್ಸ್ ಮೇಲಿನ ಇಂದಿನ ಗೆಲುವಿನ ನಂತರ ರಾಹುಲ್ ಡ್ರಾವಿಡ್ ಮಾತನಾಡುತ್ತಾ ಮನೀಶ್ ಪಾಂಡೆಯ ಆಟವನ್ನು ಹೊಗಳಿ, ಕರ್ನಾಟಕದ ಆಟಗಾರ ಚೆನ್ನಾಗಿ ಆಡಿರುವುದು ಕರ್ನಾಟಕ ಕ್ರಿಕೆಟ್ಟಿಗೆ ಒಳ್ಳೆಯದು ಎಂದು ಹೇಳಿ ಕರ್ನಾಟಕದ ಬಗೆಗಿನ ತಮ್ಮ ಕಾಳಜಿಯನ್ನು ಪ್ರದರ್ಶಿಸಿದರು. ಪ್ರಾದೇಶಿಕತೆ ನಮ್ಮ ಡ್ರಾವಿಡ್ ರ ಮನಸಲ್ಲೂ ನೆಲೆಯೂರಿ ಅವರ ಮಾತುಗಳಲ್ಲಿ ವ್ಯಕ್ತವಾಗಿದ್ದು ಈಗ ಎಲ್ಲೆಡೆ ಹೆಚ್ಚುತ್ತಿರುವ ಕನ್ನಡ ಪರ ಜಾಗೃತಿಗೆ ಸಾಕ್ಷಿ.Anonymoushttps://www.blogger.com/profile/05090975507568145217noreply@blogger.comtag:blogger.com,1999:blog-7410064535655791758.post-9255554096388147492009-05-06T16:10:00.000+05:302009-05-06T16:10:00.000+05:30nanagu kannaDadha banner noDi tumba ne kushi aithu...nanagu kannaDadha banner noDi tumba ne kushi aithu. Nammavara (RCB) geluviginta, aa banner ee manassige mudha neeDithu. :)Anonymousnoreply@blogger.comtag:blogger.com,1999:blog-7410064535655791758.post-80004513247502041592009-05-05T17:16:00.000+05:302009-05-05T17:16:00.000+05:30ತೇಜಸ್ವಿಯವರೇ,
ನೀವನ್ನೋದು ಒಂದುಥರಾ ನಿಜಾನೆ. ಇವತ್ತು ಇಂಥ...ತೇಜಸ್ವಿಯವರೇ,<br /> ನೀವನ್ನೋದು ಒಂದುಥರಾ ನಿಜಾನೆ. ಇವತ್ತು ಇಂಥ ಚಿಕ್ಕಚಿಕ್ಕ ಸಂತೋಷಗಳಿಗೂ ಅವಕಾಶ ಇಲ್ಲದಂಥಾ ವ್ಯವಸ್ಥೆಯಲ್ಲಿದ್ದೀವಿ. ಇನ್ನು ಸಿಗ್ನಲ್ ಬಗ್ಗೆ : ಏನ್ ಗುರು ಬರಹಗಳನ್ನು ಸುಮಾರು ಒಂದು ವರ್ಶದಿಂದ ಓದುತ್ತಾ ಇದ್ದೀನಿ. ಹೆಚ್ಚಿನ ಬರಹಗಳಲ್ಲಿ ನಮ್ಮ ಕಣ್ಣೋಟದಿಂದ ನುಸುಳಿಹೋಗೋ ಚಿಕ್ಕ ಚಿಕ್ಕ ವಿಷಯಗಳ ಮೂಲಕವೇ ದೊಡ್ಡ ಸಂದೇಶ ಕೊಡೋ ಶೈಲಿ ಇದರದ್ದು. we enjoy this.<br /><br />ನಮಸ್ಕಾರ<br /><br />ಸುಂದರ್Anonymousnoreply@blogger.comtag:blogger.com,1999:blog-7410064535655791758.post-37282268220067873572009-05-05T15:23:00.000+05:302009-05-05T15:23:00.000+05:30ಕನ್ನಡಿಗನಾಗಿ ನಮಗೆ ಅದೆಲ್ಲ ನೋಡಿ ತುಂಬ ಸಂತೋಷವಾದದ್ದಂತು ನ...ಕನ್ನಡಿಗನಾಗಿ ನಮಗೆ ಅದೆಲ್ಲ ನೋಡಿ ತುಂಬ ಸಂತೋಷವಾದದ್ದಂತು ನಿಜ . ಆದರೆ ಒಂದು ನಾವು ತಿಳಿಯಬೇಕಾದದ್ದು ಸ್ವಾಭಿಮಾನಿ ಕನ್ನಡಿಗನಾಗಿ ಏನಂದರೆ ನಾವು ಒಂದೊಂದು ಚಿಕ್ಕ ಕನ್ನಡದ ತುಂಡು ಎಳ್ಳು ಕಂಡರೂ ಅದನ್ನ ಮರುಭೂಮಿಯಲ್ಲಿ ನೀರು ಕಂಡಂತೆ ಬಾಸವಗುವಂತೆ ಯಾಕೆ ಆಚರಿಸುತ್ತೇವೆ . ಇದರಿಂದ ನಾವು ಒಂದು ತಪ್ಪು ಸಿಗ್ನಲ್ ಕೊಡುತ್ತೇವೆ ಅನಿಸುತ್ತಿಲ್ಲವೆ? . ಕನ್ನಡ ಪ್ರೋತ್ಸಾಹಿಸಿ , ಎಲ್ಲರು ಸೇರಿ ಬೆಳೆಸೋಣ ಆದರೆ ಸಣ್ಣ ಸಣ್ಣ ವಿಷಯವನ್ನು ದೊಡ್ಡದೆಂದು ತೋರ್ಪಡಿಸಿದರೆ ಅದರಲ್ಲಿ ಎಂಥಹ ಗತ್ತು ಇದೆ . ಅಲ್ವಾ ಮಾರಾಯ್ರೆ ?ತೇಜಸ್ವಿnoreply@blogger.comtag:blogger.com,1999:blog-7410064535655791758.post-53041427529838934362009-05-05T12:55:00.000+05:302009-05-05T12:55:00.000+05:30ಹೌದು ಗುರೂ,
ನಾನೂ ಕನ್ನಡದ ಬ್ಯಾನರ್ ಗಳನ್ನ ನೋಡ್ದೆ. ಉತ್ತಪ...ಹೌದು ಗುರೂ,<br />ನಾನೂ ಕನ್ನಡದ ಬ್ಯಾನರ್ ಗಳನ್ನ ನೋಡ್ದೆ. ಉತ್ತಪ್ಪ ಕನ್ನಡದಲ್ಲಿ ಮಾತಾಡಿದ್ದನ್ನ ಕೇಳೋಕೆ ಆಗ್ಲಿಲ್ಲ.. ನಾನು ಟಿವಿ ಆಫ್ ಮಾಡಿಯಾಗಿತ್ತು. ಮತ್ತೊಂದು ವಿಷ್ಯ ಕುಂಬ್ಳೆ ಬೌಲಿಂಗ್ ಮಾಡೋವಾಗ ಉತ್ತಪ್ಪ ಕನ್ನಡದಲ್ಲಿ ಅವರನ್ನ ಹುರಿದುಂಬಿಸೋದು ಕೂಡಾ ಸ್ಟಂಪ್ ಮೈಕ್ ನಿಂದ ಆಗಾಗ ಕೇಳ್ತಿತ್ತು.. ಒಂಥರಾ ಖುಷಿಯಾಯ್ತು.. ಡ್ರಮ್ಮರ್ ಶಿವಮಣಿನೂ ತಮಿಳಲ್ಲಿ ಮಾತಾಡಿ ಚೆನ್ನೈ ಕ್ರಿಕೆಟ್ ಅಭಿಮಾನಿಗಳನ್ನು ಹುರಿದುಂಬಿಸುವುದನ್ನು ತೋರಿಸುತ್ತಿದ್ದರು. ಒಂದು ಭಾಷೆ ಬೆಳೀಬೇಕಾದ್ರೆ ಇಂತಹ ಭಾಷಾಪ್ರೇಮ ತುಂಬಾ ಅಗತ್ಯ ಅಲ್ವಾ ಗುರು?ಹರಿಜೋಗಿnoreply@blogger.com