tag:blogger.com,1999:blog-7410064535655791758.post7277551424270743829..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಭಾರತ ಒಕ್ಕೂಟದ ರಾಷ್ಟ್ರಪತಿಗಳಿಂದ ಹಿಂದೀ ದಿವಸದ ಸಂದೇಶ!Unknownnoreply@blogger.comBlogger2125tag:blogger.com,1999:blog-7410064535655791758.post-18665851667088393132012-09-15T19:41:35.774+05:302012-09-15T19:41:35.774+05:30ಒಂದು ದೇಶಕ್ಕೆ ಒಂದೇ ಭಾಷೆಯನ್ನು ಬಲಾತ್ಕಾರದಿಂದ ಅಳವಡಿಸುವ ...ಒಂದು ದೇಶಕ್ಕೆ ಒಂದೇ ಭಾಷೆಯನ್ನು ಬಲಾತ್ಕಾರದಿಂದ ಅಳವಡಿಸುವ ಮೂಲಕ ಐಕ್ಯತೆ ಸಾಧಿಸುವುದು ಕನಸಿನ ಮಾತು! ಒಂದೇ ಭಾಷೆಯನ್ನು ಹೊಂದಿದ್ದ ಆಂಧ್ರ ಯಾಕೆ ಎರಡು ಹೋಳಾಯಿತು? ಸಮಾನತೆ ಇಲ್ಲದಿದ್ದರೆ ಯಾವುದಾದರೂ ಸರಿ, ಅದು ಹೋಳಾಗಲೇಬೇಕು.<br /><br />-arjunAnonymousnoreply@blogger.comtag:blogger.com,1999:blog-7410064535655791758.post-16971946905612527352012-09-15T12:39:21.749+05:302012-09-15T12:39:21.749+05:30- ಭಾರತದ ರಾಷ್ಟ್ರಪತಿಗಳು ಇಂತಹ ಮಾತನಾಡುತ್ತಿರುವುದು ಸರಿಯಲ...- ಭಾರತದ ರಾಷ್ಟ್ರಪತಿಗಳು ಇಂತಹ ಮಾತನಾಡುತ್ತಿರುವುದು ಸರಿಯಲ್ಲ. ಒಂದು ಕಡೆ ಭಾರತವು ಹಲವು ನುಡಿಗಳ ದೇಶ ಅಂತಾರೆ ಇನ್ನೊಂದು ಕಡೆ ಹಿಂದಿಗೆ ಹೆಚ್ಚುಗಾರಿಕೆ ಕೊಡ್ತಾರೆ.<br />- "ಆಡಳಿತದಲ್ಲಿ ಹಿಂದಿಯನ್ನು ಬೆಳೆಸಬೇಕಾಗಿದ್ದು (ಬಢಾವಾ ದೇನಾ) ಬಹಳ ಅಗತ್ಯವಾಗಿದೆ." - ಜನರನ್ನು ತಲುಪಲು ಅವರದೇ ನುಡಿ ಇರುವಾಗ ’ಹಿಂದಿ’ ಯಾಕೇ ?!<br />- ಹಿಂದಿಯೇತರ ನುಡಿಗಳು "ಸ್ಥಾನೀಯ" ಅಂದರೆ ಹಿಂದಿಯೂ "ಸ್ಥಾನೀಯ"ವಲ್ಲವೇ ? ಹಾಗೇ ನೋಡಿದರೆ, ಉತ್ತರ’ಪ್ರದೇಶ’, ಮಧ್ಯ’ಪ್ರದೇಶ’ದಂತ ’ಪ್ರದೇಶ’ಗಳಲ್ಲಿ ಮಾತನಾಡುವ ’ಹಿಂದಿ’ಯೇ ಹೆಚ್ಚು ’ಪ್ರಾದೇಶಿಕ’<br />- "ಭಾರತದ ಇತರ ನುಡಿಗಳು ನದಿಯಾದರೆ, ಹಿಂದಿ ಭಾರತದ ಮಹಾನದಿ" - ಈ ಮಹಾನದಿ ನಮ್ಮ ನಾಡಿನಲ್ಲಿ ಹರಿದು, ನಮ್ಮ ನದಿಗಳನ್ನು ಕೊಚ್ಚಿಕೊಂಡು ಹೋಗುವುದು ಬೇಡ. <br />... ಭಾರತ ಒಂದು ರಾಷ್ಟ್ರವಾಗಿರುವಾಗ ಅದರ 'ರಾಷ್ಟ್ರಪತಿ' ಒಂದೇ ನುಡಿಯನ್ನು ಬೆಳೆಸುತ್ತಿರುವವರಿಗೆ ಬಿರುದು/ಸಮ್ಮಾನಗಳನ್ನು ಕೊಡಬೇಕೇ ? (ಉತ್ತರಪ್ರದೇಶದ ಮುಖ್ಯಮಂತ್ರಿ ಸಾಕಲ್ಲವೇ?)ಪ್ರಶಾಂತ ಸೊರಟೂರhttps://www.blogger.com/profile/14527147532962385784noreply@blogger.com