tag:blogger.com,1999:blog-7410064535655791758.post7782459438676198902..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ೧. ಭಾರತದ ಭಾಷಾನೀತಿUnknownnoreply@blogger.comBlogger3125tag:blogger.com,1999:blog-7410064535655791758.post-2465524917077580852011-04-29T13:13:09.205+05:302011-04-29T13:13:09.205+05:30ನಿಜವಾಗಿಯೂ ಕನ್ನಡಿಗರಿಗೆ ಇದೊಂದು ಜಾಗೃತಿ ಹುಟ್ಟಿಸುವ ಲೇಖನ...ನಿಜವಾಗಿಯೂ ಕನ್ನಡಿಗರಿಗೆ ಇದೊಂದು ಜಾಗೃತಿ ಹುಟ್ಟಿಸುವ ಲೇಖನ. ಇದಕ್ಕೆ ಅಪಾರ ಪ್ರಮಾಣದಲ್ಲಿ ಬೆಂಗಳೂರಿಗೆ ಹರಿದು ಬರುತ್ತಿರುವ ಹಿಂದೀ ಭಾಷಿಗರ ವಲಸೆಯೂ ಒಂದು ಮುಖ್ಯ ಕಾರಣ. ಕನ್ನಡ ಕಲಿಯುವ ಅವಶ್ಯಕತೆ ನಮಗಿಲ್ಲ ಹಿಂದಿ ನಮ್ಮ ರಾಷ್ಟ್ರಭಾಷೆ(?) ಬೇಕಾದರೆ ಅದನ್ನೇ ನೀವು ಕಲಿಯಿರಿ ಎಂದು ನಮಗೆ ಸವಾಲೊಡ್ಡುತ್ತಾರೆ. ಆಟೋ ಹತ್ತಿದರೆ ’ಕಿದರ್ ಜಾನಾ’ ಎನ್ನುವ ನಮ್ಮ ಬೆಂಗಳೂರಿನ ಆಟೋ ಚಾಲಕರು, ಬಸ್ ನಿರ್ವಾಹಕರು, ’ಶಾರ್ಟ್ ಕರ್ನಾ ಕ್ಯಾ?’ ಅನ್ನುವ ಕೇಶವಿನ್ಯಾಸಗಾರರೂ ಕೂಡಾ ಇದನ್ನು ನಿಧಾನವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಮುದ್ರಿತವಾಗುತ್ತಿದ್ದ ಬ್ಯಾಂಕ್ ಚಲನ್ ಗಳು, ಅಂಚೆ ಕಛೇರಿಯ ದಾಖಲೆಗಳೂ ಕೂಡಾ ಮಾಯವಾಗುತ್ತಿವೆ. ಕೇಂದ್ರ ಸರಕಾರದ ಕಛೇರಿಗಳಲ್ಲಿ ಹಿಂದಿ ’ರಾಜಭಾಷೆ’ ಅನ್ನುವ ಅಭಿಯಾನವೊಂದು ನಡೆಯುತ್ತಿದೆ. ಒಟ್ಟಿನಲ್ಲಿ ನಮ್ಮ ಕನ್ನಡಕ್ಕೆ ತೀರ ಅಪಾಯಕಾರಿ ಆಗುವ ಎಲ್ಲಾ ಮುನ್ಸೂಚನೆಗಳೂ ಕಾಣುತ್ತಿವೆ. ನಮ್ಮ ಕನ್ನಡಿಗರು, ಕನ್ನಡ ಪರ ಸಂಘಟನೆಗಳು ಪರಸ್ಥಿತಿ ಕೈಮೀರುವ ಮುನ್ನ ಎಚ್ಚೆತ್ತುಕೊಂಡಲ್ಲಿ ಮಾತ್ರ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬಹುದು.<br />ಬೊಂಬಾಯಿ, ಕಲಕತ್ತ, ಮದರಾಸು, ಡೆಲ್ಲಿ.. ಎಲ್ಲೆಂದರಲ್ಲಿ.. ಕನ್ನಡದ ಉಸಿರಾಡುವೆದೆಗಳಿರುವಲ್ಲಿ.. ಕನ್ನಡದ ಸತ್ವಗಳ ಬೀಜಗಳ ಚೆಲ್ಲಿ.. ತೇರ ಮಿಣಿ ಹರಿದಿರಲು ಹಿಡಿದುಕೊಳ್ಳಿರೋ ಅದನು ..ಎಂಬ ಕವಿವಾಣಿಯಂತೆ ನಾವಿಂದು ಕಾರ್ಯೋನ್ಮುಖರಾಗಬೇಕಿದೆ!!!Anonymousnoreply@blogger.comtag:blogger.com,1999:blog-7410064535655791758.post-33207744410177962482011-04-28T22:48:47.168+05:302011-04-28T22:48:47.168+05:30Anna hazare thara ondu upavasa satyagraha madidre ...Anna hazare thara ondu upavasa satyagraha madidre hege??? should we let the imposition anymore??<br /><br />Its seems that it is easy to motivate people to participate against corruption, but not against the much more important issue of language slavery issue. or may be my presumption.Rajeshnoreply@blogger.comtag:blogger.com,1999:blog-7410064535655791758.post-78660267014910368952011-04-28T14:01:50.588+05:302011-04-28T14:01:50.588+05:30The great masses of the people... will more easily...The great masses of the people... will more easily fall victims to a big lie than to a small one. - Adolf Hitler.<br /><br />ಇದೆ ತತ್ವವನೆ ಇಂದು ಭಾರತ ಸರ್ಕಾರ ಅಳವಡಿಸಿಕೊಂಡಿದೆ. ಹಿಂದಿ ರಾಷ್ಟ್ರ ಬಾಷೆ, ಆ ಬಾಷೆಯೊಂದರಿಂದ ಮಾತ್ರ ರಾಷ್ಟ್ರೀಯತೆ ಸಾದ್ಯ ಎಂಬ ದೊಡ್ಡ ಸುಳ್ಳನು ಇಡೀ ದೇಶಕೆ ಸಾರುತಿದೆ. ಹಿಂದಿ ಬಲ್ಲವನು ರಾಷ್ಟ್ರಮಟ್ಟದ ವ್ಯಕ್ತಿ, ಅದನು ಕಲಿಯದವನು ಎಂತಹ ಬುದ್ದಿವಂತನಾದರು ಸ್ಥಳಿಯ ವ್ಯಕ್ತಿ ಎಂಬ ಅಬಿಪ್ರಾಯವನ್ನು ಮುಗ್ಧ ಜನರಲ್ಲಿ ಮೂಡಿಸಿದೆ. <br /><br />ಬ್ಯಾಂಕ್, ಆದಾಯತೆರಿಗೆ ಇಲಾಖೆ, ಜೀವವಿಮಾ ನಿಗಮ ಮುಂತಾದ ಕೇಂದ್ರ ಸರ್ಕಾರಗಳ ಕಛೇರಿಗಳಲ್ಲಿ ಅಥವಾ ಟಿವಿ, ರೇಡಿಯೋದಿಂದ ಆಗುವ ಹಿಂದಿ ಹೆರಿಕಯಿಂದ ನಾವೇನು ಹಿಂದಿ ದಾಸರಗಿಲ್ಲ. ನಾವೆಲ್ಲರೂ ಆ ಭಾಷೆ ದಾಸರಾಗಿರುವುದು ಶಿಕ್ಷಣ ಕ್ಷೆತ್ರದಲಿರುವ ಹೇರಿಕೆದಿಂದ ಮಾತ್ರ. ಇವತ್ತು, ನಾವೆಲ್ಲರೂ ಶಾಲೆಗಳಲ್ಲಿ ಹಿಂದಿಯನ್ನು ಒಂದು ಬಾಷೆಯಾಗಿ ಕಲಿಯದೇ ಹೋದರೆ, ಬೇರಾವ ದಾರಿಯಲ್ಲಿ ಹೇರಿದರು ನಾವುಗಳು ಕಲಿಯುವುದಿಲ್ಲ ಅಥವಾ ಹೇರಿಕೊಳುವುದಿಲ್ಲ. ನಾವೆಲ್ಲ ಹಿಂದಿ ಬಾಷೆ ಹೇರಿಕೆಹಿಂದ ದೂರವಿರಬೇಕಾದರೆ, ಮತೊಮೆ ಗೋಕಾಕ್ ಚಳುವಳಿ ಎಂತಹ ಚಳುವಳಿ ಮಾಡಿ ಶಾಲೆಗಳಲ್ಲಿ ಬರೇ ಎರಡು ಬಾಷೆ (ಸ್ತಳಿಯ ಮತು ಇಂಗ್ಲಿಷ್) ಮಾತ್ರ ಇರುವಂತೆ ಮಾಡಬೇಕು. ಮೂರನೇ ಬಾಷೆ ಕಲಿಯಲೇಬೇಕು ಎಂದಿದರೆ, ಅದನು ತುಳು, ಕೊಂಕಣಿ, ಕೊಡವ, ತಮಿಳು, ತೆಲುಗು, ಮಲಯಾಳಂ ಈಗೆ ಅವರವರ ಇಷ್ತಾನಸೂರವಾಗಿ ಕಲಿಯುವುದು. <br /><br />ಹಿಂದಿ ಆಳುವ ಬಾಷೆ, ಕನ್ನಡದಂತಹ ಉಳಿದವು ಆಲಿಕೊಳುವ ಬಾಷೆಗಲಾಗಬಾರದು.ರಾಜುhttps://www.blogger.com/profile/13104163510269408008noreply@blogger.com