tag:blogger.com,1999:blog-7410064535655791758.post7887108102139209506..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಹೊಗೇನಕಲ್ ವಿವಾದ: ಸರಿಯಾಗಿ ದನಿ ಎತ್ತಬೇಕು!Unknownnoreply@blogger.comBlogger4125tag:blogger.com,1999:blog-7410064535655791758.post-28432476464915834062010-06-26T03:32:58.209+05:302010-06-26T03:32:58.209+05:30ಅಮೇರಿಕಾದಲ್ಲಿ ನಾವಿಕ ಮತ್ತು ಅಕ್ಕ ಸಮ್ಮೇಳನಗಳು ಸದ್ಯದಲ್ಲಿ...ಅಮೇರಿಕಾದಲ್ಲಿ ನಾವಿಕ ಮತ್ತು ಅಕ್ಕ ಸಮ್ಮೇಳನಗಳು ಸದ್ಯದಲ್ಲಿ ನಡೆಯಲಿವೆ. ಆ ಸಮ್ಮೇಳನಗಳಲ್ಲಿ ಸಾಹಿತಿಗಳು, ಸಿನಿಮಾ ತಾರೆಯರು, ಮಂತ್ರಿಗಳನ್ನು ಕರ್ನಾಟಕದಿಂದ ಕರೆಸಿ ಸಂತೋಷಪಟ್ಟರಷ್ಟೇ ಸಾಲದು. ಇಂತಹ ವಿಷಯಗಳು ಚರ್ಚೆಯಾಗಲು ಕನ್ನಡ ಸಮ್ಮೇಳನಗಳು ವೇದಿಕೆಯಾಗಬೇಕು. ಇತ್ತೀಚೆಗೆ ಚೆನ್ನೈ ನಲ್ಲಿ ನಡೆದ ತಮಿಳು ಸಮ್ಮೇಳನದಲ್ಲಿ ಸಿಂಗಪುರದಿಂದ ಜನರನ್ನು ಕರೆಸಿ ಅಲ್ಲಿ ವಾಸಿಸುವ ತಮಿಳರಿಗೆ ಅನುಕೂಲವಾಗುವ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತಂತೆ. ಕನ್ನಡಿಗನೂ ಈ ರೀತಿ ಜಾಣತನವನ್ನು ತೋರುವುದು ಯಾವಾಗ? ಏನ್ ಗುರು. ನಿಮ್ಮ ಲೇಖನಗಳು ಹೀಗೇ ಬರುತ್ತಿರಲಿ. ಒಂದಲ್ಲಾ ಒಂದು ದಿನ ಕನ್ನಡಿಗ ಎಚ್ಚೆತ್ತುಕೊಳ್ಳಲಿ.<br /><br />-ಗೌತಮ್ ವೆಂಕಟೇಶನ್Anonymousnoreply@blogger.comtag:blogger.com,1999:blog-7410064535655791758.post-37572028434143394452010-06-24T16:23:45.007+05:302010-06-24T16:23:45.007+05:30'ಏನ್ಗುರು' ಯಾವಾಗಲೂ ಕನ್ನಡ ಭಾಷೆ ಉಳಿಸುವ ಬಗ್ಗೆ ...'ಏನ್ಗುರು' ಯಾವಾಗಲೂ ಕನ್ನಡ ಭಾಷೆ ಉಳಿಸುವ ಬಗ್ಗೆ ಬರೆಯುತ್ತಿರುತ್ತಾರೆ. ಕರ್ನಾಟಕದಲ್ಲಿ ಕನ್ನಡಿಗ ಉಳಿದರೆ ತಾನೇ ಕನ್ನಡ ಭಾಷೆ ಉಳಿಯೋದು? ಬೆಂಗಳೂರಿನಲ್ಲಿ ಕನ್ನಡಿಗರೇ ಅಲ್ಪ ಸಂಖ್ಯಾತರಾಗುತ್ತಿದ್ದಾರೆ. ಮೊದಲು ಕರ್ನಾಟಕದ ಮೂಲೆ ಮೂಲೆಗಳಲ್ಲಿ ತಿನ್ನಲನ್ನವಿಲ್ಲದೆ ಬಿದ್ದಿರೋ ಕನ್ನಡಿಗರನ್ನು ಬಡಿದೆಬ್ಬಿಸಿ ಬೆಂಗಳೂರಲ್ಲಿ ಬಂದು ನೆಲೆಸುವಂತೆ ಮಾಡಲು ಪ್ರೇರೇಪಿಸುವ ಲೇಖನಗಳು ಬರಲಿ. ಆಗ ನಮ್ಮ ಭಾಷೆ ತಾನೇ ತಾನಾಗಿ ಉಳಿಯುತ್ತದೆ ಮತ್ತು ಬೆಳೆಯುತ್ತದೆ. Let them beg borrow or steal to make a living.Anonymousnoreply@blogger.comtag:blogger.com,1999:blog-7410064535655791758.post-1755959278801209052010-06-24T16:14:23.231+05:302010-06-24T16:14:23.231+05:30ಸಂತೋಷ್ ರವರೆ, ನಮ್ಮನ್ನು ಈಗ ಆಳ್ತಾ ಇರೋದು ಕನ್ನಡಿಗರೇ ಅಲ್...ಸಂತೋಷ್ ರವರೆ, ನಮ್ಮನ್ನು ಈಗ ಆಳ್ತಾ ಇರೋದು ಕನ್ನಡಿಗರೇ ಅಲ್ಲ. ತೆಲುಗರು ನಮ್ಮನ್ನು ಆಳುತ್ತಿರುವುದು ಜಗಜ್ಜಹಿರಾದ ವಿಷ್ಯ. ೫ ಪ್ರಭಾವಿ ಖಾತೆಗಳು ತೆಲುಗರ ಕೈಲಿದ್ದಾಗ ಕನ್ನಡ ಪರ ಕಾಳಜಿ ಸರ್ಕಾರಕ್ಕೆ ಬರುವುದಾದರೂ ಹೇಗೆ? ಅವರು ಮನ ಬಂದಂತೆ ಅಧಿಕಾರ ದುರ್ಬಳಕೆ ಮಾಡಿ ಕೊಳ್ಳುತಿದ್ದಾರೆ ಶೋಭಾ, ಮನು ಬಳಿಗಾರ್, ಲೋಕಾಯುಕ್ತರ ರಾಜೀನಾಮೆ ಇದಕ್ಕೆ ಸ್ಪಷ್ಟ ಉದಾಹರಣೆ. ಕರ್ನಾಟಕವನ್ನು ಒಂದು ಕಡೆಯಿಂದ ಆಂಧ್ರದ fraud ಗಳು, ಮತ್ತೊಂದೆಡೆಯಿಂದ ತಮಿಳರು ಕಿತ್ತು ತಿನ್ನುತ್ತಿದ್ದಾರೆ. ಇದೆಲ್ಲವನ್ನು ನೋಡಿಕೊಂಡು ಕನ್ನಡಿಗ ಮೈ ಪರಚಿ ಕೊಳ್ಳುವಂತಾಗಿದೆ.Vishalhttp://google.comnoreply@blogger.comtag:blogger.com,1999:blog-7410064535655791758.post-4254278555116429192010-06-24T03:24:20.805+05:302010-06-24T03:24:20.805+05:30ನಿಜಕ್ಕೂ ನಮ್ಮ ಸರ್ಕಾರಕ್ಕೆ ಹೊಗೇನಕಲ್ ವಿಚಾರದ ಬಗ್ಗೆ ಕಾಳಜ...ನಿಜಕ್ಕೂ ನಮ್ಮ ಸರ್ಕಾರಕ್ಕೆ ಹೊಗೇನಕಲ್ ವಿಚಾರದ ಬಗ್ಗೆ ಕಾಳಜಿ ಯಾಗಲಿ ಕಳ ಕಳಿ ಯಾಗಲಿ ಇಲ್ಲ. ಸರ್ಕಾರ ಮುಖ್ಯವಾಗಿ ನಮ್ಮ ವಿರೋಧ ಕುಡಿಯುವ ನೀರಿಗಾಗಿ ಅಲ್ಲ, ಗಡಿ ವಿಷಯವಾಗಿ ಅಂತ ಗಟ್ಟಿಯಾಗಿ ಒಂದು ಸಾರಿಯೂ ಬಾಯಿ ಬಿಟ್ಟು ಹೇಳಿಲ್ಲ. ಹೋರಾಟಗಾರರ, ನಾಡಿನ ಚಿಂತಕರ ಜೊತೆ ಮಾತುಕತೆ ನಡೆಸಿಲ್ಲ. ಏತಕ್ಕಾಗಿ ಹೋರಾಡಬೇಕು ಅಂತಾನೆ ತಿಳಿದಿಲ್ಲ. ಈ ವಿಷಯವಾಗಿ ಚಾಮರಾಜನಗರ ಜಿಲ್ಲೆಯಲ್ಲಿ ಪ್ರತಿಭಟನೆ, ಬಂದ್ ಗಳೂ ನಡೆದಿವೆ, ನಡೀತಾ ಇದೆ. ಈಗಲೇ ಹೋರಾಟ ನಡೆಸದೆ ಇದ್ದರೆ ಇದಕ್ಕೆ ಪಶ್ಚಾತ್ತಾಪ ಪಡೋದು ಖಂಡಿತ. ಅಭಿಜಾತ ಭಾಷೆ ಸ್ಥಾನಮಾನ ಇನ್ನೂ ಗಗನ ಕುಸುಮವಾಗಿ ಉಳಿದಿದೆ. ಈ ಸರಕಾರ ಖಂಡಿತ ಕನ್ನಡ ಪರ ಸರ್ಕಾರ ಅಲ್ಲ ಅಂತ ಚೆನ್ನಾಗಿ ಗೊತಾಗ್ತಾ ಇದೆ.santhoshhttps://www.blogger.com/profile/12666219885999085139noreply@blogger.com