tag:blogger.com,1999:blog-7410064535655791758.post8423111346927615687..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಅಶೋಕ್ ನಾಯಕ್ ಏರಿದ ಎತ್ತರ ನಾಡಿಗೆ ಸ್ಪೂರ್ತಿUnknownnoreply@blogger.comBlogger6125tag:blogger.com,1999:blog-7410064535655791758.post-55994653955752293252009-04-07T23:06:00.000+05:302009-04-07T23:06:00.000+05:30ashok kamathravarige shubhashayagalu.h.a.l nalli p...ashok kamathravarige shubhashayagalu.h.a.l nalli prathibhavantha kannadigarannu guruthisi avaru samstheya agrasthanakke baralu avakasha koduthheeragi aashisona.kannada bhasheya belavanige kooda ivara adhikaradalli chennagi aagalendu haaraisonasrikantiahgrhttp://yahoo.co.innoreply@blogger.comtag:blogger.com,1999:blog-7410064535655791758.post-50229878629034097582009-04-04T13:00:00.000+05:302009-04-04T13:00:00.000+05:30ಇದಂತೂ ಕನ್ನಡಿಗರ ಹೆಮ್ಮೆಯ "ಕರ್ನಾಟಕ ರತ್ನ ಸಿಂಹಾಸನಕ್ಕೆ" ...ಇದಂತೂ ಕನ್ನಡಿಗರ ಹೆಮ್ಮೆಯ "ಕರ್ನಾಟಕ ರತ್ನ ಸಿಂಹಾಸನಕ್ಕೆ" "ರತ್ನ ಕಿರೀಟವಿಟ್ಟಂತೆ".....<BR/><BR/>ಆದರು ಕನ್ನಡಿಗರು ಎಷ್ಟೇ ಪ್ರಾಮಾಣಿಕತೆಯಿಂದ ನಮ್ಮ ದೇಶಕ್ಕೆ ಸೇವೆ ಸಲ್ಲಿಸಿದರು ಅದು ಕೇಂದ್ರ ಸರ್ಕಾರದ ಕಣ್ಣಿಗೆ ಎಲೆ ಮರೆ ಕಾಯಿ.... ಇದಕ್ಕೆ ಉದಾಹರಣೆ....!!<BR/><BR/>೧) ಫೀಲ್ಡ್ ಮಾರ್ಷಲ್ ಕಾರ್ಯಪ್ಪ - ಸ್ವಾತಂತ್ಯ್ರ ಬಂದ ಕಾಲದಲ್ಲಿ.... ಭಾರತದ, ಭೂಸೇನೆ, ನೌಕಸೇನೆ ಮತ್ತು ವಾಯುಸೇನೆಯನ್ನು ಜವಾಬ್ದಾರಿಯಿಂದ ಮುನ್ನಡೆಸಿ, ಭಾರತದ ಸೈನ್ಯದ ರೂಪುರೇಷೆಗಳನ್ನು ಬದಲಿಸಿದವರು, (ಕೇಂದ್ರ ಸರ್ಕಾರದ ಯೋಗ್ಯತೆಗೆ ಒಂದು "ಭಾರತ ರತ್ನ ಪ್ರಶಸ್ತಿ ಕೊಡಲು ಆಗಲಿಲ್ಲಾ)<BR/><BR/>೨) ಕರ್ನಲ್ ವಸಂತ್: ಕಾರ್ಗಿಲ್ ಯುದ್ದದಲ್ಲಿ ಹೋರಾಡಿ ಮಾಡಿದವರಲ್ಲೇ ಅಪ್ರತಿಮ "ವೀರ ಕನ್ನಡಿಗ" ಹೆಂಡತಿ ಹೆರಿಗೆಗಾಗಿ ಅಸ್ವತ್ರೆಯಲ್ಲಿದ್ದರು ಹೆಂಡತಿಯನ್ನು ಲೆಕ್ಕಿಸದೆ, ದೇಶಕ್ಕಾಗಿ ಪ್ರಾಣ ಕೊಟ್ಟ "ವೀರರ ನಾಡು ಕೊಡಗಿನ ಕಾವೇರಿ" ಪುತ್ರ (ಕೇಂದ್ರ ಸರ್ಕಾರದ ಯೋಗ್ಯತೆಗೆ ಒಂದು "ಭಾರತ ರತ್ನ ಪ್ರಶಸ್ತಿ ಕೊಡಲು ಆಗಲಿಲ್ಲಾ)<BR/><BR/>೩) ವಿಶ್ವದಲ್ಲೇ ಶಿಕ್ಷಣ ದಾಸೋಹ, ಮತ್ತು ಅನ್ನ ದಾಸೋಹ, ಜಾತಿ-ಮತ-ಧರ್ಮದ ಬೆದಭಾವವಿಲ್ಲದೆ, ಒಂದು ಮಾದರಿ ವಿಶ್ವ ವಿದ್ಯಾನಿಲಯವನ್ನು ಮುನ್ನಡೆಸುತ್ತಿರುವ ಡಾ!! ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು, ಗ್ರಾಮೀಣ ಪ್ರದೇಶಗಳಲ್ಲಿ ೨೫೦ ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಜ್ಞಾನ ದಾಹವನ್ನು ನೀಗಿಸಿ ದೇಶಕ್ಕೆ ಸತ್ಪ್ರಜೆಗಳನ್ನು ನೀಡುತ್ತಿದ್ದಾರೆ, (ಕೇಂದ್ರ ಸರ್ಕಾರದ ಯೋಗ್ಯತೆಗೆ ಒಂದು "ಭಾರತ ರತ್ನ ಪ್ರಶಸ್ತಿ ಕೊಡಲು ಆಗಲಿಲ್ಲಾ)<BR/><BR/>೪) ಜಾತಿ-ಮತ, ಬೇಡ-ಭಾವ ಬೇಡ ಅಂತ , ವಿಷಮನವನ ಸಂದೇಶವನ್ನು ಸಾರಿದ, ಕರ್ನಾಟಕದ ಮಲೆನಾಡಿನ "ರಾಷ್ಟ್ರಕವಿ ಕುವೆಂಪು"ರವರಿಗೆ (ಕೇಂದ್ರ ಸರ್ಕಾರದ ಯೋಗ್ಯತೆಗೆ ಒಂದು "ಭಾರತ ರತ್ನ ಪ್ರಶಸ್ತಿ ಕೊಡಲು ಆಗಲಿಲ್ಲಾ)<BR/><BR/>೫) ಮೈಸೂರು ಸಂಸ್ಥಾನದ ದಿವಾನರಾಗಿ ದುಡಿದು.... ಜನಪರ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿ.... ಕರ್ಣಾಟಕದ ಎರಡನೇ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಮತ್ತು ದೇಶಕ್ಕೆ ಸಲ್ಲಿಸಿದ ಸೇವೆ ಇನ್ನೊಬ್ಬ ಮುಖ್ಯಮಂತ್ರಿ ಮಾಡಲು ಸಾದ್ಯವಿಲ್ಲ. ಇವರ ಕಾಲದಲ್ಲಿ ನಿರ್ಮಾಣವಾದ ನಾಲೆಗಳು, ಬಂಜರು ಭೂಮಿಯಲ್ಲ, ಹಸಿರಿನ ಮೈದಳೆದು ಭೂತಾಯಿ ನಗುವಿನ ಅಲೆಯಲ್ಲಿ ತೇಲಿದ ಸಂದರ್ಭ, ಕರ್ನಾಟಕಕ್ಕೆ ಕೈಗಾರಿಕೆಗಳ ಲಗ್ಗೆ, ಪುರಾತನ ಕಟ್ಟಡ, ಕೋಟೆಗಳು, ದೇವಾಲಯಗಳು ಸ್ಮಾರಕಗಳು, ಇವೆಲ್ಲ ಇವರ ಕಾಲದಲ್ಲೇ ಸಂರಕ್ಷಣೆಯಾಗಿದ್ದು.... (ಕೇಂದ್ರ ಸರ್ಕಾರದ ಯೋಗ್ಯತೆಗೆ ಒಂದು "ಭಾರತ ರತ್ನ ಪ್ರಶಸ್ತಿ ಕೊಡಲು ಆಗಲಿಲ್ಲಾ)<BR/><BR/>೬) ತಮ್ಮ ಸರಳ ತನದಿಂದ ಜನರಿಗೆ ಒಳ್ಳೊಳ್ಳೆ ಸಂದೇಶಗಳನ್ನು ನೀಡುತ್ತಲೇ ಬಣ್ಣದ ಬದುಕಿಗೆ ಶ್ರಮಿಸಿದ ವ್ಯಕ್ತಿ, ವರನಟ ಡಾ!! ರಾಜ್ ಕುಮಾರ್ (ಕೇಂದ್ರ ಸರ್ಕಾರದ ಯೋಗ್ಯತೆಗೆ ಒಂದು "ಭಾರತ ರತ್ನ ಪ್ರಶಸ್ತಿ ಕೊಡಲು ಆಗಲಿಲ್ಲಾ)<BR/><BR/>೭) ಅಧುನಿಕ ಜಗತ್ತಿನ ಕವಿಯೆಂದೇ ಗುರುತಿಸಿ ಕೊಂಡ ಹಾಗು ಭಾರತದ ಸಾಹಿತಿಗಳಲ್ಲೇ ಕಂಪ್ಯೂಟರ್ ಕೊಂಡ ಮೊದಲ ಸಾಹಿತಿ, ಪೂರ್ಣ ಚಂದ್ರ ತೇಜಸ್ವಿ, ಕರ್ನಾಟಕ ಸರ್ಕಾರದ ಅಡಿನದಲ್ಲಿರುವ "ಕನ್ನಡ ಗಣಪ ಪರಿಷತ್ತು" ಮಾಡಿರುವ ಲೋಪದೋಶಗಳುಳ್ಳ "ನುಡಿ" ತಂತ್ರಾಂಶದಿಂದ ಗ್ರಾಮೀಣ ಪ್ರದೇಶದ ವಿಧ್ಯಾರ್ಥಿಗಳಿಗೆ ಆಗುತ್ತಿರುವ ಮೋಸವನ್ನು ಬಯಲಿಗೆಳೆದವರು, ಇವರಂತೆ ಎಲ್ಲ ಸಾಹಿತಿಗಳು ಬಯಸಿದ್ದಾರೆ, ಕರ್ನಾಟಕದ ಗ್ರಾಮೀಣ ಭಾಗದ ವಿಧ್ಯಾರ್ಥಿಗಳ ಭವಿಷ್ಯ ಹೀಗೆ ಇರುತ್ತಿರಲಿಲ್ಲ.... (ಕೇಂದ್ರ ಸರ್ಕಾರದ ಯೋಗ್ಯತೆಗೆ ಒಂದು "ಭಾರತ ರತ್ನ ಪ್ರಶಸ್ತಿ ಕೊಡಲು ಆಗಲಿಲ್ಲಾ)<BR/><BR/>೮) ಭಾರತದ ಪ್ರಸಿದ್ದ ಖಗೋಳ ವಿಜ್ಞಾನಿ ಡಾ!! ಸಿ.ಅರ್. ಚಂದ್ರಶೇಖರ ಅವರು ಕೂಡ ಕನ್ನಡಿಗರೇ ಆದ್ದರಿಂದ ವಂಚಿತರಾಗಿದ್ದಾರೆ, (ಕೇಂದ್ರ ಸರ್ಕಾರದ ಯೋಗ್ಯತೆಗೆ ಒಂದು "ಭಾರತ ರತ್ನ ಪ್ರಶಸ್ತಿ ಕೊಡಲು ಆಗಲಿಲ್ಲಾ)<BR/><BR/>ಹೇಳುತ್ತಿದ್ದಾರೆ ಹೀಗೆ ಅನೇಕ ಅನೇಕ ಉದಾಹಾರನೆಗಳು ಕಣ್ಣ ಮುಂದೆ.... ಏನೇ ಇರಲಿ ಇಷ್ಟೆಲ್ಲಾ ಸಾಧನೆ ಮಾಡಿದವರು ಕನ್ನಡಿಗರು ಎನ್ನುವುದಕ್ಕೆ ಹೆಮ್ಮೆಯಿದೆ.... ಗುರು...ಮಂಜು ಅಭಿnoreply@blogger.comtag:blogger.com,1999:blog-7410064535655791758.post-78382665933239104062009-04-03T16:25:00.000+05:302009-04-03T16:25:00.000+05:30ಅಭಿನಂದನೆಗಳು, ಅಶೋಕ್ ನಾಯಕ್ ಅವರಿಗೆ.ಅಭಿನಂದನೆಗಳು, ಅಶೋಕ್ ನಾಯಕ್ ಅವರಿಗೆ.ಉಉನಾಶೆhttps://www.blogger.com/profile/06477983620790311507noreply@blogger.comtag:blogger.com,1999:blog-7410064535655791758.post-25983169188293812632009-04-03T11:06:00.000+05:302009-04-03T11:06:00.000+05:30ನಿಜಕ್ಕೂ ಸಂತೋಷದ ಸಂಗತಿ ಗುರು.ಕನ್ನಡಿಗರು "ಪವರ್ ಹಂಗ್ರಿ" ...ನಿಜಕ್ಕೂ ಸಂತೋಷದ ಸಂಗತಿ ಗುರು.<BR/>ಕನ್ನಡಿಗರು "ಪವರ್ ಹಂಗ್ರಿ" ಆಗಬೇಕು. ನಾಯಕ್ ಅವರಿಂದ ಸ್ಪೂರ್ತಿ ಸಿಗಲಿ.Priyankhttps://www.blogger.com/profile/05180848322711371601noreply@blogger.comtag:blogger.com,1999:blog-7410064535655791758.post-49852073836263072102009-04-03T09:13:00.000+05:302009-04-03T09:13:00.000+05:30super news guru !!super news guru !!prithvinoreply@blogger.comtag:blogger.com,1999:blog-7410064535655791758.post-26747464659729037692009-04-03T07:24:00.000+05:302009-04-03T07:24:00.000+05:30ಆಹ್!! ಸಿಹಿ ಸುದ್ದಿ.ಅಶೋಕ್ ನಾಯಕ್ ರವರಿಗೆ ಹೃದಯತು೦ಬಿದ ಅ...ಆಹ್!! ಸಿಹಿ ಸುದ್ದಿ.<BR/>ಅಶೋಕ್ ನಾಯಕ್ ರವರಿಗೆ ಹೃದಯತು೦ಬಿದ ಅಭಿನ೦ದನೆಗಳು. ಅವರ ನಾಯಕತ್ವ, ಅಯಸ್ಕಾ೦ತದ ತರಹ ಇಡೀ ಕಾರ್ಮಿಕ ವರ್ಗಕ್ಕೆ ಮಾದರಿಯಾಗಲಿ.ವಸೀಮ್noreply@blogger.com