ಕನ್ನಡ ಗೆಳೆಯರ ಬಳಗ: ಬೆಳ್ಳಿಹಬ್ಬಕ್ಕೆ ನಲ್‌ಬರವು...





ಕನ್ನಡ ಗೆಳೆಯರ ಬಳಗ, ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಕನ್ನಡ ಕನ್ನಡಿಗ ಕರ್ನಾಟಕಗಳ ಪರವಾಗಿ ದುಡಿಯುತ್ತಿರುವ ಕನ್ನಡ ಸಂಘಟನೆಯಾಗಿದೆ. ಬೆಳ್ಳಿಹಬ್ಬದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ದಿನಾಂಕ ೨೭ನೇ ನವೆಂಬರ್ ೨೦೧೧ರ ಭಾನುವಾರದಂದು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಪುಸ್ತಕ ಬಿಡುಗಡೆ, ಕನ್ನಡ ಬೆಂಗಳೂರು : ಸುಂದರ ಬೆಂಗಳೂರು ಎನ್ನುವ ಚಿಂತನಾಗೋಷ್ಟಿ, ಕನ್ನಡ ಸಂಘಟನೆಗಳ ಸ್ನೇಹಸಂಗಮ ಮತ್ತು ಕಾರ್ಯಕರ್ತರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಎಲ್ಲಾ ಕನ್ನಡಪರ ಮನಸ್ಸುಗಳು ಸೇರಲೊಂದು ಒಳ್ಳೆಯ ಸಂದರ್ಭ ಇದಾಗಿದ್ದು, ಎಲ್ಲರನ್ನೂ ಕನ್ನಡ ಗೆಳೆಯರ ಬಳಗದ ಪರವಾಗಿ ಆಮಂತ್ರಿಸುತ್ತಿದ್ದೇವೆ. ಬನ್ನಿ, ಪಾಲ್ಗೊಳ್ಳಿ... ನಲ್ಬರವು...!

1 ಅನಿಸಿಕೆ:

shashimysooru ಅಂತಾರೆ...

"ಕನ್ನಡ ಅರವಿಂದ" ಪ್ರಶಸ್ತಿ ಪಡೆಯುತ್ತಿರುವ ಗೆಳೆಯರಾದ ಶ್ರೀ ಆನಂದರಿಗೆ ಅಭಿನಂದನೆಗಳು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails