tag:blogger.com,1999:blog-7410064535655791758.post3191194097436420837..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಕನ್ನಡ ಮತ್ತು ಕನ್ನಡಿಗರ ಏಳಿಗೆ - ೧: ಒಳ್ಳೆಯ ಕನ್ನಡವೆಂದರೆ ಸಂಸ್ಕೃತಮಯವಾದದ್ದು ಎಂಬ ಬರೆಯದ ಕಟ್ಟಳೆUnknownnoreply@blogger.comBlogger7125tag:blogger.com,1999:blog-7410064535655791758.post-29054717667435034322008-12-13T14:32:00.000+05:302008-12-13T14:32:00.000+05:30ಈ 'ಬರೆಯದ ಕಟ್ಟಳೆ' ಓದಿದಾಗಲೆಲ್ಲ ಇಂಗಳೀಸಿನ unwritten ru...ಈ 'ಬರೆಯದ ಕಟ್ಟಳೆ' ಓದಿದಾಗಲೆಲ್ಲ ಇಂಗಳೀಸಿನ unwritten rule ನ ಕನ್ನಡಯ್ಸುವಿಕೆ ಅನ್ಸುತ್ತೆ. 'ಬರೆಯದ ಕಟ್ಟಳೆ' ಬದಲು 'ಕಟ್ಟಲ್ಲದ ಕಟ್ಟಳೆ' ಎಂದು ಬಳಸಬಹುದಲ್ಲವೆ?<BR/><BR/>-ಬರತ್Anonymousnoreply@blogger.comtag:blogger.com,1999:blog-7410064535655791758.post-47880728458967969782008-12-13T12:04:00.000+05:302008-12-13T12:04:00.000+05:30ಹೌದು ಗುರು, ನಾನು ಕೂಡ ಸಕ್ಕದ ಕನ್ನಡದ ತಾಯಿನುಡಿ ಎಂದೇ ಎಣಿ...ಹೌದು ಗುರು, ನಾನು ಕೂಡ ಸಕ್ಕದ ಕನ್ನಡದ ತಾಯಿನುಡಿ ಎಂದೇ ಎಣಿಸಿದ್ದೆ..ಯಾವಾಗ ಸಂಪದಕ್ಕೆ ಕಾಲಿಟ್ನೋ ಅವತ್ತೇ ನನ್ನ ಶಂಕೆ ಬಗೆಹರಿಯಿತು...ಅಲ್ಲಿ ಮಹೇಶ ಬಹಳ ಚಂದ ಬರೀತಾರ.. ಮತ್ತ ನಿಮ್ಮ ಬರಹದ ಕೊಂಡಿಯೂ ಕೂಡ ನನಗೆ ಅಲ್ಲಿಂದ ಸಿಕ್ಕಿದ್ದು..<BR/><BR/>ಗಿರೀಶ ರಾಜನಾಳ.Anonymousnoreply@blogger.comtag:blogger.com,1999:blog-7410064535655791758.post-45194080086811548682008-12-13T00:05:00.000+05:302008-12-13T00:05:00.000+05:30"ಮೊಟ್ಟಮೊದಲು ಕನ್ನಡಿಗರಿಗೆ ಜ್ಞಾನ-ವಿಜ್ಞಾನಗಳನ್ನು ಕೊಟ್ಟ ..."ಮೊಟ್ಟಮೊದಲು ಕನ್ನಡಿಗರಿಗೆ ಜ್ಞಾನ-ವಿಜ್ಞಾನಗಳನ್ನು ಕೊಟ್ಟ ಸಂಸ್ಕೃತವು"<BR/><BR/>ಇದು ಕೊಂಚ ಸರಿಗಾಣದು. ಪಳ್ಳಿ ಎಂದರೆ ಶಾಲೆ ಎಂಬ ಅರಿವೂ ಇದೆ.<BR/><BR/>ಕನ್ನಡದ ಬಲು ಹಳೆಯ ಅರಸರು ಜಯ್ನರು ಕವಿರಾಜಮಾರ್ಗದಲ್ಲಿ ಸಕ್ಕದದ ಜತೆ ಪಾಗದವೂ ಹೇರಳವಾಗಿದೆ. ಕನ್ನಡ ನಾಡಲ್ಲಿ ಹಳೆಯ ಬರಹಗಾರರು ದೊರೆತಿರುವ ಪುರಾವೆಯಂತೆ ಜಯ್ನರು. ಜಯ್ನರು ಸಕ್ಕದಕ್ಕಿಂತ ಪಾಗದಕ್ಕೆ ಹೆಚ್ಚು ಒತ್ತು ಇತ್ತವರು. ಹಾಗೇ ಬವ್ದ್ದರು ಕೂಡ ಸಕ್ಕದಕ್ಕೆ ಒತ್ತು ಈಯ್ಯಲಿಲ್ಲ.<BR/><BR/>ಇನ್ನು ಸಿರಿಭೂವಲಯ ಎಂಬ ಹೊತ್ತಗೆಯಲ್ಲಿ ಹೇಗೆ ಕನ್ನಡದ ಲಿಪಿಯ ಅಕ್ಕರಗಳು ಅಂಕಿಗಳು ಜಯ್ನ ತೀರ್ತಂಕರ ರುಶಬ ದೇವನಿಂದ ಅವನ ಮಗಳಾದ ಬ್ರಾಹ್ಮಿ ಮತ್ತು ಇನ್ನೊಬ್ಬರಿಗೆ ಬಂತು ಎಂದು ಇದೆಯಂತೆ.<BR/><BR/>ಈಗೆಲ್ಲ ಇರುವಾಗ ಕನ್ನಡ ನೆಲಕ್ಕೆ ಜ್ನಾನ-ವಿಜ್ನಾನ ಸಕ್ಕದದಿಂದ ಬಂತು ಎಂಬುದು ತುಸು ಉಬ್ಬಿಸಿದ ಮಾತಾಯಿತೇನೋ ಎಂದು ಅನ್ನಿಸಿತು.<BR/><BR/>ಒಂದು ಅನಿಸಿಕೆಯಶ್ಟೇ ಇದು. <BR/><BR/>ಒದವಿ ನೆನೆಯುತ್ತಾ<BR/>ಮಹೇಶತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-7410064535655791758.post-11893149961162145802008-12-10T16:22:00.000+05:302008-12-10T16:22:00.000+05:30Kannadiga ಅವರೆ,ಬ್ಲಾಗರ್ ನಲ್ಲಿ ಇಂಗ್ಲೀಷಿನ ಬದಲು ಕನ್ನಡವ...Kannadiga ಅವರೆ,<BR/><BR/>ಬ್ಲಾಗರ್ ನಲ್ಲಿ ಇಂಗ್ಲೀಷಿನ ಬದಲು ಕನ್ನಡವನ್ನು ಇಂಟರ್ಫೇಸ್ ಭಾಷೆಯಾಗಿ ಆರಿಸಿಕೊಳ್ಳಬಹುದು. ಹಾಗೆ ಆರಿಸಿಕೊಂಡರೆ "Your comment will be visible after approval." ಬದಲು ಕನ್ನಡದ ಬರಹದಲ್ಲಿ ಏನೋ ಒಂದು ಬರುತ್ತದೆ. ಬ್ಲಾಗರ್ ನಲ್ಲಿ ಈ ರೀತಿಯ ಸಂದೇಶಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಆದರೆ ಆ ಸಂದೇಶಗಳು ಬಹಳ ಕಡಿಮೆ ಗುಣಮಟ್ಟದ್ದಾಗಿವೆ. ಆದ್ದರಿಂದ ನಾವು ಇಂಗ್ಲೀಷಿನ ಇಂಟರ್ಫೇಸನ್ನೇ ಸದ್ಯಕ್ಕೆ ಉಪಯೋಗಿಸುವುದು ವಾಸಿಯೆಂದು ತೀರ್ಮಾನಿಸಿದ್ದೇವೆ.Anonymousnoreply@blogger.comtag:blogger.com,1999:blog-7410064535655791758.post-34058901097975820072008-12-10T14:23:00.000+05:302008-12-10T14:23:00.000+05:30sakat guru !!keep writing and enlighting us..sakat guru !!<BR/><BR/>keep writing and enlighting us..Anonymousnoreply@blogger.comtag:blogger.com,1999:blog-7410064535655791758.post-3601017209284411212008-12-09T23:34:00.000+05:302008-12-09T23:34:00.000+05:30"Your comment will be visible after approval." ಇದ..."Your comment will be visible after approval." ಇದು ಕನ್ನಡದಲ್ಲಿ ಬರಲು ಸಾಧ್ಯ ಇದೆಯಾ?Kishorehttps://www.blogger.com/profile/08282430937399603508noreply@blogger.comtag:blogger.com,1999:blog-7410064535655791758.post-72242969550412027822008-12-09T23:33:00.000+05:302008-12-09T23:33:00.000+05:30ಶಿಕ್ಷಣದಲ್ಲಿ ಕನ್ನಡವನ್ನು (ನಿಜವಾದ ಕನ್ನಡ, ಸ೦ಸ್ಕೃತವಲ್ಲದ...ಶಿಕ್ಷಣದಲ್ಲಿ ಕನ್ನಡವನ್ನು (ನಿಜವಾದ ಕನ್ನಡ, ಸ೦ಸ್ಕೃತವಲ್ಲದ ಕನ್ನಡ) ತರಬೇಕಾಗಿದೆ. ಇ೦ಜಿನೀಯರ್ ಗಳು, ಬುದ್ಧಿವ೦ತರು ಅನ್ನಿಸಿಕೊ೦ಡವರಿಗೆ ಸುಲಬವಾದ ಕನ್ನಡದಲ್ಲಿ ತಮ್ಮ ಜ್ಞಾನವನ್ನು ಕನ್ನಡಿಗರಿಗೆ ತಿಳಿಸಬೇಕಾಗಿದೆ. ನನ್ನ ಅನಿಸಿಕೆಯಲ್ಲಿ ಇ೦ದಿನ ಯವಕರೆಲ್ಲರೂ ಶ೦ಕರಬಟ್ಟರ ಹೊತ್ತಿಗೆಯನ್ನು ಓದಿ ಎಲ್ಲಾ ಜ್ಞಾನ ವಿಜ್ಞಾನಗಳನ್ನು ಕನ್ನಡದಲ್ಲಿ ತರ್ಜುಮೆ ಮಾಡಲು ಮು೦ದೆ ಬರಬೇಕು. ಸರ್ಕಾರಕ್ಕೆ ಇದು ಒ೦ದು ಒಳ್ಳೆಯ ಅವಕಾಶ. ಇ೦ತಹ ಪ್ರಯತ್ನಗಳಿಗೆ ಪ್ರೋತ್ಸಾಹ ಸಿಗಬೇಕೇ ಹೊರತು ಅದ್ಯಾವ್ದೋ ಬೆ೦ಗಳೂರ ಹಬ್ಬವ೦ತೆ ಅದಕ್ಕೆ ೨.೫ ಕೋಟಿ ಹಣ ಚೆಲ್ಲುತ್ತಾರ೦ತೆ.Kishorehttps://www.blogger.com/profile/08282430937399603508noreply@blogger.com