tag:blogger.com,1999:blog-7410064535655791758.post3529062422949712842..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಯು.ಪಿ.ಎಸ್.ಸಿ : ಇಲ್ಲಿ ಕನ್ನಡಿಗರು ಮುನ್ನುಗ್ಗಬೇಕು!!Unknownnoreply@blogger.comBlogger3125tag:blogger.com,1999:blog-7410064535655791758.post-9237701485180368072009-05-18T19:54:00.000+05:302009-05-18T19:54:00.000+05:30ಐ.ಎ.ಎಸ್. ಅನ್ನು ಬ್ಯಾನ್ ಮಾಡಬೇಕೆನ್ನುವ ಅನಾಮಿಕರ ವಾದ ಒಂದ...ಐ.ಎ.ಎಸ್. ಅನ್ನು ಬ್ಯಾನ್ ಮಾಡಬೇಕೆನ್ನುವ ಅನಾಮಿಕರ ವಾದ ಒಂದು ರೀತಿಯಲ್ಲಿ ಸರಿಯಾದದ್ದೇ. ಆಯಾಯ ರಾಜ್ಯಗಳಿಗೆ ಬೇಕಾದ ಅಧಿಕಾರಿಗಳನ್ನು ಅವರ್ಏ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಆದರೆ, ಅದು ಪ್ರಾಮಾಣಿಕ ಆಯ್ಕೆಯಾಗಿರಬೇಕು.ಹಾಗಾದಾಗ, ನಾಡಿನ ನಿಜವಾದ ಏಳಿಗೆ ಸಾಧ್ಯವಾಗಬಹುದು. ಏಕೆಂದರೆ, ಪರನಾಡಿನ ಅಧಿಕಾರಿಗಳಿಗೆ ನಾಡಿನ ಆತ್ಮ ತಿಳಿದಿರುವುದಿಲ್ಲ.manasakeelambinoreply@blogger.comtag:blogger.com,1999:blog-7410064535655791758.post-88262224186760997262009-05-13T09:54:00.000+05:302009-05-13T09:54:00.000+05:30ಮೊಟ್ಟ ಮೊದಲನೆದಾಗಿ ಈ IAS ಅನ್ನ scrap ಮಾಡಬೇಕು. ಯಾವುದೋ...ಮೊಟ್ಟ ಮೊದಲನೆದಾಗಿ ಈ IAS ಅನ್ನ scrap ಮಾಡಬೇಕು. ಯಾವುದೋ ದೇಶದವರನ್ನ ತಗೊಳ್ಳೋದು ಅವರಿಗೆ ಕನ್ನಡ ಕಲೀರಿ ಅಂತ ಹಿಂಸೆ ಮಾಡೋದು, ಇವೆಲ್ಲಾ ಯಾಕೆ? ಅವರವರ ರಾಜ್ಯಕ್ಕೆ ಬೇಕಾದೊರನ್ನ ಅದೇ ರಾಜ್ಯದವರೇ ತಗೋತಾರೆ, ಒಕ್ಕೂಟದ ಸರ್ಕಾರ ಯಾಕೆ ಮೂಗು ತೂರಿಸ್ಕೊಂಡು ಬರಬೇಕು. IAS ban ಮಾಡಿ. ಕನ್ನಡ ಕರ್ನಾಟಕ ಉಳಿಸಿ.Anonymousnoreply@blogger.comtag:blogger.com,1999:blog-7410064535655791758.post-10831947662163465852009-05-12T23:16:00.000+05:302009-05-12T23:16:00.000+05:30ಇವತ್ತು ಕನ್ನಡ ಆಡಳಿತ ಭಾಷೆ ಆಗಿಲ್ಲ ಅಂದ್ರೆ ಅದಕ್ಕೆ ನೇರ ಕ...ಇವತ್ತು ಕನ್ನಡ ಆಡಳಿತ ಭಾಷೆ ಆಗಿಲ್ಲ ಅಂದ್ರೆ ಅದಕ್ಕೆ ನೇರ ಕಾರಣ ಬೇರೆ ರಾಜ್ಯದ ಐ.ಎ.ಎಸ್ ಅಧಿಕಾರಿಗಳು. ಹೆಚ್ಚೆಚ್ಚು ಕನ್ನಡಿಗರು ಐ.ಎ.ಎಸ್ ಹುದ್ದೆಗಳಿಗೆ ಬಂದು ನಮ್ಮ ರಾಜ್ಯದ ಇಲಾಖೆಗಳಿಗೆ ಸೇರಿದಾಗ ಮಾತ್ರ ಇದೆನ್ನಲ್ಲ ಬದಲಾಯಿಸಲು ಸಾಧ್ಯ.<br /><br />ಬರಿ ಇಂಜಿನಿಯರಿಂಗ್, ಮೆಡಿಕಲ್ ಅನ್ನೊ ಕನ್ನಡದ ಪಾಲಕರು ಈ ಹುಚ್ಚು ಬಿಟ್ಟು ಐ.ಎ.ಎಸ್ / ಐ.ಪಿ.ಎಸ್ ತರಹದ ಹುದ್ದೆಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ಯಾವ ಸವಲತ್ತು ಇಲ್ಲದ ಬಿಹಾರ ರಾಜ್ಯ ಇಷ್ಟೆಲ್ಲಾ ಐ.ಎ.ಎಸ್ / ಐ.ಪಿ.ಎಸ್ ಅಧಿಕಾರಿಗಳನ್ನು ಹುಟ್ಟಿಸುತ್ತಿರುವಾಗ ಎಲ್ಲ ಸೌಕರ್ಯ ಇರುವ ಕರುನಾಡು ನಿಜಕ್ಕೂ ದೊಡ್ಡ ಮಟ್ಟದಲ್ಲಿ ಐ.ಎ.ಎಸ್ / ಐ.ಪಿ.ಎಸ್ ಅಧಿಕಾರಿಗಳನ್ನು ಸೃಷ್ಟಿಸುವಂತಾಗಬೇಕು..ಪಲ್ಲವಿ ಮುರಳಿಧರnoreply@blogger.com