tag:blogger.com,1999:blog-7410064535655791758.post4719411100000114728..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಕಂಬಾರರಿಗೆ ಇದೆಂಥಾ ಮರುಳಯ್ಯಾ... ಇದು ಎಂಥಾ ಮರುಳು!!Unknownnoreply@blogger.comBlogger8125tag:blogger.com,1999:blog-7410064535655791758.post-64570764160272074222011-12-24T18:52:08.336+05:302011-12-24T18:52:08.336+05:30ಇತ್ತೀಚಿಗೆ ಪ್ರೊ.ಕಲಬುರ್ಗಿಯವರು ಕೂಡ ಒಂದು ಸಂದರ್ಶನದಲ್ಲಿ...ಇತ್ತೀಚಿಗೆ ಪ್ರೊ.ಕಲಬುರ್ಗಿಯವರು ಕೂಡ ಒಂದು ಸಂದರ್ಶನದಲ್ಲಿ ಕನ್ನಡಿಗರು ಹಿಂದಿ ಕಲಿಯಬೇಕು ಎಂದು ಮತ್ತು ತ್ರಿ-ಭಾಷ ಸೂತ್ರದ ಪರವಾಗಿ ಮಾತಾಡಿದ್ದರು(ನವೆಂಬರ್ ಮಯೂರ).ಉತ್ತರ ಕರ್ನಾಟಕದವರಿಗೆ ಯಾಕೋ ಹಿಂದಿಯೆಂದರೆ ತುಂಬಾ ಇಷ್ಟ ! ನಾನೋದಿದ ಕಾಲೇಜಿನಲ್ಲಿ ಕೂಡ ಗುಲ್ಬರ್ಗ, ಬೀದರ್ ಹುಡುಗ್ರು ಯಾವಾಗಲು ತಮ್ಮ ತಮ್ಮಲ್ಲೇ ಕೂಡ ಹಿಂದಿ ಮಾತಾಡುತ್ತಿದ್ದರು. ಇನ್ನು ಕೆಟ್ಟ ಚಾಳಿ ಅಂದ್ರೆ ಕನ್ನಡ ಹಿಂದಿ ಸೇರಿಸಿ ಮಾತಾಡದು. ಹೀಗಾದಾಗ ನಾರ್ತಿಗಳು ಯಾಕೆ ಕನ್ನಡ ಕಲಿತಾರೆ ಹೇಳಿ. ಹಿಂದಿ ಕಲಿಕೆಯನ್ನು ಆದಷ್ಟು ಬೇಗ ನಮ್ಮ ಶಾಲಾ ಸಿಲಬಸ್ ಗಳಿಂದ ಕಿತ್ತೊಗೆಯಬೇಕು. ತಮಿಳ್ನಾಡಿನಲ್ಲಿ ಯಾರು ಕೂಡ ತಮಿಳ್ ಬಿಟ್ರೆ ಬೇರೆ ಭಾಷೆ ಮಾತಾಡಲ್ಲ. ತಮಿಳ್ ಇಲ್ಲಾಂದ್ರೆ ಇಂಗ್ಲಿಶ್ ಮಾತಾಡ್ತಾರೆ.ಹೀಗಾಗಿ ಎರಡು ಭಾಷೆಗಳು ಚೆನ್ನಾಗ್ ಗೊತ್ತಿರತ್ತೆ. ನಮ್ಮವರು ಕನ್ನಡವನ್ನು ನೆಟ್ಟಗೆ ಕಲೀದೆ,ಇಂಗ್ಲೀಶು ಟಸ್-ಪುಸ್ ಅಂತ ಕಲ್ತು,ಹಿಂದಿನು ಬಾಲಿವುಡ್ ಫಿಲಂ ನೋಡಿ ಕಲ್ತಿರ್ತಾರೆ. ಕೊನೆಗೂ ಯಾವ್ದೂ ಸರಿಯಾಗಿ ಗೊತಿಲ್ದೆ ಒದ್ದಾಡ್ತಾರೆ.karunaduhttps://www.blogger.com/profile/01126261983681732461noreply@blogger.comtag:blogger.com,1999:blog-7410064535655791758.post-2138887528168409142011-12-21T18:28:29.870+05:302011-12-21T18:28:29.870+05:30ಕ೦ಬಾರರು ಹೇಳಿರುವುದು ಮೊದಲ ಆದ್ಯತೆ ಕನ್ನಡಕ್ಕೆ ನ೦ತರ ಹಿ೦ದ...ಕ೦ಬಾರರು ಹೇಳಿರುವುದು ಮೊದಲ ಆದ್ಯತೆ ಕನ್ನಡಕ್ಕೆ ನ೦ತರ ಹಿ೦ದಿಗೆ ಕೊಡಿ ಅ೦ತ, ನನಗೆ ಗೊತ್ತು ಹಿ೦ದಿಯ ಬಳಕೆ ಮಾಡಿದರೆ ಎನಾಗುತ್ತೆ ಅ೦ತ? ಆದರೆ ಒ೦ದು ವಿಷಯ ಹೇಳಲೆ ಬೇಕು, ತಮಿಳುನಾಡಿ ನಲ್ಲಿ ಆದ೦ತ ಹಿ೦ದಿಯ ವಿರುದ್ದ ಕೂಗು ಈಗ ನಮ್ಮಲ್ಲಿ ಕೇಳಿ ಬರುತ್ತಿದೆ, ಆದರೆ ಅದನ್ನು ಪೂರ್ತಿಯಾಗ೦ತು ತೆಗೆಯಲು ಸಾದ್ಯವಿಲ್ಲ ಕಾರಣ ನಮ್ಮ ವಿದ್ಯಬ್ಯಾಸ ಅದರಲ್ಲಿ ಹಿ೦ದಿ ತ್ರುತಿಯ ಬಾಷೆಯಾಗಿತ್ತು ಮತ್ತು ಒ೦ದು ಬಾಷೆ ಗೊತ್ತಿದ್ದು ಅದನ್ನು ಗೊತ್ತೆ ಇಲ್ಲ ಅನ್ನುವುದು ಕಷ್ಟ. ಈಗ ನೀವೆ ನೋಡಿ ಐಟಿ ಯ ಪ್ರಬಾವದಿ೦ದ ತಮಿಳರು, ತೆಲಗುವರು ಎಲ್ಲರು ಹಿ೦ದಿ ಕಲಿತ್ತಿದ್ದಾರೆ ಆದರೂ ಕನ್ನಡದ ವಾತವರಣ ನಿರ್ಮಾಣ ಮಾಡುವುದು ನಮ್ಮ ಕೈಯಲ್ಲೆ ಇದೆ, ಅದು ಇತ್ತಿಚಿಗೆ ಜೋರಾಗೆ ಸಾಗಿದೆ ಆದ್ದರಿ೦ದ ಒ೦ದು ಬಾಷೆಯ ವಿರುದ್ದ ದ್ವೇಷ ಸಲ್ಲದುAbhilashhttps://www.blogger.com/profile/07993825064479574148noreply@blogger.comtag:blogger.com,1999:blog-7410064535655791758.post-46601683933784373802011-12-21T16:29:59.736+05:302011-12-21T16:29:59.736+05:30ದೊಡ್ಡವರೆಲ್ಲಾ ಜಾಣರಲ್ಲ. ಚಿಕ್ಕವರೆಲ್ಲಾ ಕೋಣರಲ್ಲ.
ಏನ್ಗುರ...ದೊಡ್ಡವರೆಲ್ಲಾ ಜಾಣರಲ್ಲ. ಚಿಕ್ಕವರೆಲ್ಲಾ ಕೋಣರಲ್ಲ.<br />ಏನ್ಗುರು ಹೇಳಿದ ಮಾತುಗಳೆಲ್ಲಾ ಎಂದೂ ಸುಳ್ಳಲ್ಲ.Anonymousnoreply@blogger.comtag:blogger.com,1999:blog-7410064535655791758.post-89665453406020242702011-12-21T09:38:02.370+05:302011-12-21T09:38:02.370+05:30ಚಿಕ್ಕ ವಯಸ್ಸಲ್ಲಿ ಕೇಳಿದ ಒಂದು ಮಾತು, ಅದು ಈಗ ಯಾಕೆ ನೆನಪಿ...ಚಿಕ್ಕ ವಯಸ್ಸಲ್ಲಿ ಕೇಳಿದ ಒಂದು ಮಾತು, ಅದು ಈಗ ಯಾಕೆ ನೆನಪಿಗೆ ಬರ್ತಿದೆ ಅಂತ ಗೊತ್ತಿಲ್ಲ, ಈ ಸಂದರ್ಭಕ್ಕೂ ಆ ಮಾತಿಗೂ ಏನಾದರೂ ಸಂಬಂಧ ಇದೆಯಾ? <br />"ಸಾಗರದ ಕೆಳಗೆ ಮುತ್ತು ಇದ್ದರೂ ಹುಡುಕಲು ಆಗದಿದ್ದವರು ಕೈಗೆ ಸಿಕ್ಕ ಹೊಳೆಯುವ ಗಾಜಿನ ಚೂರಿಗೆ ಹೆಚ್ಚು ಮಹತ್ವ ನೀಡುತ್ತಾರಂತೆ."<br />-ಯಾವುದು ಕಲ್ಲು ಯಾವುದು ಗಾಜಿನ ಚೂರು ಗೊತ್ತಿಲ್ಲ, ಆದರೆ ಮುತ್ತಿಗೆ ಸಿಕ್ಕಬೇಕಾದ್ದು ಗಾಜಿನ ಚೂರಿನ ಪಾಲಾಗಿದೆ. <br /><br />ಸರಿ ಮುಖ್ಯ ವಿಷಯಕ್ಕೆ ಬರ್ತೀನಪ್ಪ.. <br /><br />ಮಾನ್ಯಶ್ರೀ ಚಂದ್ರಶೇಖರ್ ಕಂಬಾರರೆ, (ಕ್ಷಮಿಸಿ) <br />-ರಾಜ್ಯದಲ್ಲಿ ಇಂಗ್ಲೀಷ್ ಬದಲು ಸಂವಹನ ಭಾಷೆಯಾಗಿ ಹಿಂದಿಯನ್ನು ಬಳಸುವಂತೆ ಕರೆ ನೀಡಿದ್ದೀರಿ..! ನಿಮ್ಮ ಮಾತು ಒಂದರ್ಥದಲ್ಲಿ ಅಷ್ಟೇ ಸರಿ, ನಿಮ್ಮ ಸ್ವಂತ ಅಭಿಪ್ರಾಯಕ್ಕೆ ನಮ್ಮದೇನು ಅಭ್ಯಂತರವಿಲ್ಲ, ಆದರೆ ಅದು ಎಲ್ಲಾ ಪ್ರಕಾರವಾಗಿ ಸರಿಹೋಗಲ್ಲ! ನಮ್ಮ ನೆಲದಲ್ಲಿ ಕನ್ನಡವೇ ಸಂವಹನ ಭಾಷೆಯಾಗಿ ಉಳಿದಿಲ್ಲ, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳೇ ಸಂವಹನ ಭಾಷೆಗಳಾಗಿ ಮೆರೆಯುತ್ತಿವೆ, ಅದರ ಜೊತೆಗೆ ಮತ್ತೊಂದಷ್ಟು ಭಾಷೆಗಳು ಸೇರಿಕೊಂಡು ಕನ್ನಡ ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ ಸಂವಹನ ಭಾಷೆಯಾಗಿ ಹಿಂದಿಯನ್ನು ಮಾತ್ರ ಬಳಸಿ ಎಂದು ಹೇಳಿಕೆ ಕೊಡುವುದು ಯಾವ ಕೇಡಿಗೆ ಸ್ವಾಮೀ? <br /><br />ಆಹಾ ಏನ್ ಮಾತು ಅಂತ ಆಡ್ತೀರಾ ಬುದ್ದಿ, ಇಂಗ್ಲೀಷ್ ಭಾಷೆಯನ್ನು ತಡೆಯಲು ಮತ್ತೊಂದು ಹಿಂದಿಯನ್ನು ತಂದು ತುರುಕುವ ಪ್ರಯತ್ನ ತುಂಬಾ ಚೆನ್ನಾಗಿದೆ, ಆದರೆ ಸಾಯುತ್ತಿರುವ ಕನ್ನಡವನ್ನು ನೋಡಿ ಸ್ವಾಮೀ, ನಮ್ಮ ಮನೆಯ ಛಾವಣಿಗೆ ಹತ್ತಿಕೊಂಡಿರುವ ಬೆಂಕಿ ಆರಿಸಲು ಎಲ್ಲಿ ನೀರು ಸಿಗುತ್ತದೆ ಎಂದು ಹುಡುಕಿಕೊಳ್ಳೋಣ.. ಆಮೇಲೆ ಪಕ್ಕದ ಮನೆಯವನ 'ಅಂಡು' ತೊಳೆಯಲು ನೀರು ಕೊಟ್ಟರಾಯಿತು.<br /><br />"ಜ್ಞಾನಪೀಠ"ದಂತಹ ಮಹಾನ್ ಗೌರವ ಪಡೆದ ನಿಮಗೆ "ಶಬ್ದ ಹಿಂದಿ ಸಾಹಿತ್ಯ ಸಮ್ಮಾನ್" ಪ್ರಶಸ್ತಿ ಸಿಕ್ಕಿದ್ದಕ್ಕೆ ಸಂತೋಷ ಮತ್ತು ಈ ಶುಭ ಸಂದರ್ಭದಲ್ಲಿ ನಿಮಗೆ ಕನ್ನಡಿಗರೆಲ್ಲರ ಪರವಾಗಿ ಶುಭಾಶಯಗಳು., ನೀವು ಕನ್ನಡಿಗರೆಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಾಗುತ್ತದೆ. (ಆಗಲೇಬೇಕಲ್ಲ,) <br />ನೀವು ಅದೇನೋ ಹೇಳಿದ್ರಲ್ಲ ಗುರುವರ್ಯ- "ಕನ್ನಡ ಸಾಹಿತ್ಯದ ಪ್ರಚಾರಕಾಗಿ ಹಿಂದಿ ಭಾಷೆಯನ್ನು ಕಲಿಯಬೇಕು, ಹಿಂದಿ ಅನಿವಾರ್ಯ.." ಆ ನಿಮ್ಮ ಮಾತಿಗೆ ನಾವು ನಗಬೇಕೋ ಅಳಬೇಕೋ ಅಂತ ನೀವೇ ನಿರ್ಧಾರ ಮಾಡಿ ಮತ್ತೊಂದು ಹೇಳಿಕೆ ಕೊಡಿ! ನಾವು ನಿಮ್ಮ ಮಾತನ್ನು ಪಾಲಿಸುತ್ತೇವೆ.... <br /><br />ದಯವಿಟ್ಟು ಕನ್ನಡದ ನೆಲದಲ್ಲಿ ಕನ್ನಡವನ್ನು ಸಂವಹನ ಭಾಷೆಯನ್ನಾಗಿ ಬಳಸಿ ಎಂಬುದೊಂದು ಹೇಳಿಕೆ ನೀಡಿ ಪುಣ್ಯ ಕಟ್ಟಿಕೊಳ್ಳಿ..Anonymousnoreply@blogger.comtag:blogger.com,1999:blog-7410064535655791758.post-55210806328998017432011-12-21T01:00:37.042+05:302011-12-21T01:00:37.042+05:30ಇದು ದೊಡ್ಡ ಶಾಕ್...ಒಂದು ಸ್ವಲ್ಪನಾದ್ರು vision ಅನ್ನೋದು ...ಇದು ದೊಡ್ಡ ಶಾಕ್...ಒಂದು ಸ್ವಲ್ಪನಾದ್ರು vision ಅನ್ನೋದು ಇಲ್ವಾ ಇವ್ರಿಗೆ...ಅಡಿರೋ ಮಾತನ್ನ ಕೇಳಿದ್ರೆ ತುಂಬಾ ಬೇಜಾರು ಆಗುತ್ತೆ. <br /> ಕನ್ನಡಕ್ಕೆ ಸದ್ಯಕ್ಕೆ ಬೇಕಾಗಿರೋದು ಕನ್ನಡದ ವ್ಯಾಪಕ ಬಳಕೆ, ನಮ್ಮ ಭಾಷೆ ಕೀಳಲ್ಲ ಅನ್ನೋ ಆತ್ಮ ಗೌರವ..ಮತ್ತು...ಓಡ್ತಾ ಇರೋ ತಂತ್ರಜ್ಞಾನದ ಜೊತೆ ಆಗಬೇಕಾದ update ಅನ್ನೋ ವಿಷಯಾನ ಇವ್ರಿಗೆ ಹೇಗೆ ಅರ್ಥ ಮಾಡಿಸಬೇಕು?ಗಿರೀಶ್ ಕಾರ್ಗದ್ದೆhttps://www.blogger.com/profile/08130651472036480983noreply@blogger.comtag:blogger.com,1999:blog-7410064535655791758.post-86152568882649314392011-12-20T20:21:23.245+05:302011-12-20T20:21:23.245+05:30ಶ್ರೀಯುತ ಕಂಬಾರ ಅವರಿಂದ ಇಂಥ ಹಗುರವಾದ ಮಾತುಗಳು ಬರಬಾರದಿತ್...ಶ್ರೀಯುತ ಕಂಬಾರ ಅವರಿಂದ ಇಂಥ ಹಗುರವಾದ ಮಾತುಗಳು ಬರಬಾರದಿತ್ತು :-(<br />ಗುರೂ, ನೀವೂ ಹೇಳೋದು ಅಪ್ಪಟ ಸತ್ಯ..<br />ಕನ್ನಡಿಗರಿಗೆ ಕನ್ನಡವೇ ಜಗತ್ತನ್ನು ಅರಿಯುವ ಮಾಧ್ಯಮ....ಇದರಲ್ಲಿ ಸ್ಥಳೀಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಅನ್ನುವ ಹೇಳಿಕೆಯೆ ಸರಿಯಲ್ಲ!<br />ಹಾಗೆ ನೋಡಿದರೆ ಇಂಗ್ಲೀಷನ್ನು ಸೇರಿಸಿ ಯಾವ ಭಾಷೆಯೂ ಅಂತರಾಷ್ಟ್ರೀಯ ಅನ್ನೋದುಕ್ಕೆ ಆಗದು (ಚೀನಾ,ಜಪಾನ್,ಪ್ರಾನ್ಸ್, ಕೊರಿಯಾ ಇತ್ಯಾದಿ ದೇಶಗಳಲ್ಲಿ ನೋಡಿದರೆ ಇದರರ್ಥವಾಗುತ್ತೆ)<br />ನಮಗ್ಯಾರಿಗೂ ಯಾವುದೇ ಒಂದು ಭಾಷೆಯ ಮೇಲೆ ದ್ವೇಷವಿಲ್ಲ ಆದರೆ ಕನ್ನಡವನ್ನು ಬರೀ "ಸ್ಥಳೀಯ", ಇನ್ಯಾವುದೂ "ರಾಷ್ಟ್ರೀಯ" ಮತ್ತ್ಯಾವುದೋ ಅಂತರಾಷ್ಟ್ರೀಯ ಅನ್ನುವ ಪೊಳ್ಳುವಾದಕ್ಕೆ ವಿರೋಧವಿದೆ.ಪ್ರಶಾಂತ ಸೊರಟೂರnoreply@blogger.comtag:blogger.com,1999:blog-7410064535655791758.post-49438527701464034992011-12-20T19:14:23.745+05:302011-12-20T19:14:23.745+05:30ಸರಿಯಾಗಿ ಹೇಳಿದ್ದಿಯ ಗುರು. ಇವರಿಗೆಲ್ಲ ಪ್ರಚಾರದ ಹುಚ್ಚು ಅ...ಸರಿಯಾಗಿ ಹೇಳಿದ್ದಿಯ ಗುರು. ಇವರಿಗೆಲ್ಲ ಪ್ರಚಾರದ ಹುಚ್ಚು ಅದು ಬಿಟ್ರೆ ನಿಜವಾದ ಭಾಷಾಭಿಮಾನ ಇಲ್ವೆ ಇಲ್ಲ. ಮೊನ್ನೆ ‘ಕನ್ನಡ ಶಾಲೆಗಳನ್ನು ಮುಚ್ಚುವ’ ಸರ್ಕಾರದ ನಿಲುವಿನ ವಿರುದ್ಧವಾಗಿ ಬಹು ಉಗ್ರವಾಗಿ ದನಿಯೆತ್ತಿ ಕೂಗಾಡಿದ್ದು ಬಾರೆ ಪ್ರಚಾರ ಅಸ್ಟೇ ಗುರುಗಳೇ . ಇಂಥ ವರಿಗೆಲ್ಲ ಜ್ಞಾನಪೀಟ ಬೇರೆ ಕೇಡುPrashanthhttps://www.blogger.com/profile/07546697852826561098noreply@blogger.comtag:blogger.com,1999:blog-7410064535655791758.post-84038216215159399572011-12-20T18:44:35.059+05:302011-12-20T18:44:35.059+05:30"ಜ್ಞಾನ"ಪೀಠ ಸಾಆಆಆಆಆಆಆಆಅರ್ಥಕ!"ಜ್ಞಾನ"ಪೀಠ ಸಾಆಆಆಆಆಆಆಆಅರ್ಥಕ!generalsagarhttps://www.blogger.com/profile/02809573080324315792noreply@blogger.com