tag:blogger.com,1999:blog-7410064535655791758.post9068406526383468374..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಹಿಂದೀನೇ ಕನ್ನಡ ಲಿಪಿಯಲ್ಲಿ ಬರೆದರೆ ಅದು ಕನ್ನಡ ಅನ್ನಿಸಿಕೊಳ್ಳಲ್ಲUnknownnoreply@blogger.comBlogger57125tag:blogger.com,1999:blog-7410064535655791758.post-86992575327691603252007-07-10T03:05:00.000+05:302007-07-10T03:05:00.000+05:30ಇಂಗ್ಲೀಶಲ್ಲಿ ಯಾಕೆ ಬರೀತೀರ್ರಿ?ಕನ್ನಡದಾಗ್ ಬರೀರಿ.!!ಇವರ...ಇಂಗ್ಲೀಶಲ್ಲಿ ಯಾಕೆ ಬರೀತೀರ್ರಿ?<BR/><BR/>ಕನ್ನಡದಾಗ್ ಬರೀರಿ.!!<BR/><BR/>ಇವರಿಗೆ ಬೊರೊಬರಿ ಕನ್ನಡದಾಗ್ ಮಾತಾಡಕ್ಕ್ ಬರೊಲ್ಲದಾ?Anonymousnoreply@blogger.comtag:blogger.com,1999:blog-7410064535655791758.post-45683578053397855152007-07-09T20:47:00.000+05:302007-07-09T20:47:00.000+05:30ಮೊದಲು ಕನ್ನಡದಲ್ಲಿ ಬರೆಯಿರಿ. ಆಮೇಲೆ ನಿಮ್ಮ ಜೊತೆ ಮಾತು!! ...ಮೊದಲು ಕನ್ನಡದಲ್ಲಿ ಬರೆಯಿರಿ. <BR/><BR/>ಆಮೇಲೆ ನಿಮ್ಮ ಜೊತೆ ಮಾತು!! <BR/><BR/>ಏನ್ ಹೇಳಿದರು ಕನ್ನಡದಲ್ಲಿ ಹೇಳಿ, ಆಗ ನಿಮ್ಮ ಕನ್ನಡದ ಬಗ್ಗೆ ಇರುವ ಒಲವು ಗೊತ್ತಾಗುತ್ತದೆ. <BR/><BR/>ಬರೀ ಇದೇ ಆಯ್ತು ನಾನು ಹುಬ್ಬಳ್ಳಿ, ನೀನು ಮೈಸೂರು, ನಾನು ಮಂಗಳೂರು, ನೀನು ಬಳ್ಳಾರಿ.<BR/><BR/>ಎಲ್ಲಿಂದ ಎಲ್ಲಿಗೂ ವಿಷಯ ಅಂಟು ಹಾಕೋದು. <BR/><BR/>ಕನ್ನಡದಲ್ಲಿ ಬರೆಯಿರಿ!!<BR/><BR/>ಬನವಾಸಿ ಬಳಗದೋರಿಗೆ ಒಂದು ಮನವಿ, ಈ ಇಂಗ್ಲೀಶು, ಕಂಗ್ಲೀಶಲ್ಲಿ ಬರೆದ ಕಮೆಂಟನ್ನು ಅಳಿಸಿ ಹಾಕಿ, ಇಲ್ಲ ಹಾಗೆ ಬರೆಯಲು ಬಿಡಬೇಡಿ. <BR/><BR/>ಕನ್ನಡ ಬರೆಯಕ್ಕೆ ಬರಲ್ಲ, ಏನೇನೋ, ಎಲ್ಲಿಂದ ಎಲ್ಲಿಗೋ ಮಾತಾಡ್ತಾರೆ.<BR/><BR/>ಮೊದಲು ಕನ್ನಡದಲ್ಲಿ ಬರೆಯಿರಿ, ಆಮೇಲೆ ಮುಂದಿನ ಮಾತು.!<BR/><BR/>ಸಂಸ್ಕೃತದ ಮಾತು ಬಂತು ಅಂದರೆ ಇವರಿಗೆ ಎಲ್ಲೂ ಇಲ್ಲದ ಕಾಳಜಿ, ಆದರೆ ತುಸು ನೋಡಿಕೊಂಡು ಕನ್ನಡದ ಬರೆಯಕ್ಕೆ ಸೋಮಾರಿತನ!Anonymousnoreply@blogger.comtag:blogger.com,1999:blog-7410064535655791758.post-16229862663047195972007-07-09T17:34:00.000+05:302007-07-09T17:34:00.000+05:30Scarred letters,I completely agree with you on the...Scarred letters,<BR/><BR/>I completely agree with you on the fact that Kannada needs to be flexible. No doubt about that. However, I think you are missing the point of the original post. "Sadaa Sarvadaa" is never used in day-to-day Kannada. On the other hand, "Endendigoo" very much is.<BR/><BR/>Wonder if you've heard the term "Scintillate, Scintillate Asterus Minim!" There are people who argue that it's Latin, and there are people who argue that it is English. But what is certain is that nobody says that instead of the simple "Twinkle twinkle little star"!<BR/><BR/>Nobody questions that words have to be given and taken from language to language. However, when the need to communicate is more than to bedazzle the reader with flowery language made up of words from a language which is linguistically distant, words which are already in use are the ones which should take priority.Anonymousnoreply@blogger.comtag:blogger.com,1999:blog-7410064535655791758.post-74474223640034901002007-07-09T11:34:00.001+05:302007-07-09T11:34:00.001+05:30This comment has been removed by the author.Breezehttps://www.blogger.com/profile/07070499570581151246noreply@blogger.comtag:blogger.com,1999:blog-7410064535655791758.post-80940451075127834362007-07-09T11:34:00.000+05:302007-07-09T11:34:00.000+05:30Mr Kannadiga,As long as fanatics like you abound, ...Mr Kannadiga,<BR/><BR/>As long as fanatics like you abound, I see no way in which Kannada can get some standing.<BR/><BR/>I work in Bangalore, thank you, and not in the US or Australia. I am not quite sure how many people have gained from your kannada and although I work for a software concern, I teach Kannada as a past-time. Most people from the north find it easier to learn when I teach them the sanskrit words than the pure kannada ones. The ultimate aim is that they should be able to find their way around in Karnataka. <BR/><BR/>Dhoomapana nishedhisidhe annuva badalu Cigarette sedabedi ennabahudu. Aadare Cigarette english pada. Beedi sedabedi ennabahhdu aadare beedi hindi pada. :) Nimma accha kannada nighantinalli bere padagaliddaru adu jana samaanyarige thalupisi nodi.<BR/><BR/>Illi iruva bahalashtu mandi dakshina karnatakadavarendanisuthade. Swalpa nammoorugala kade bandu nodi. Hubbali, Dharwada, Belgaum, Bidar, Gulbarga, Bellary yavara kannadadalli hindi allade, marathi, telugu, urdu padagalu prathi dinada bhaasheyalli balasutheve. Thindiya badalu nashta annuvudaralli thappenu. Thindi endare thinisu antha artha nammooralli.<BR/><BR/>Trainnalli hoguvaga maguvinondige kannadadallli mathanadalu prayathniside. Aadare maguvina thayi "nanna maguvige english baruthade" endu abhimaana pattaru. Intha samayadalli, kannadavannu hegadaru kapadabeku. Neevu shuddha kannadavannu janara gantalinalli thooralikke prayathnisidare, avaru kannadavanne bittu biduthhare, joke'!Breezehttps://www.blogger.com/profile/07070499570581151246noreply@blogger.comtag:blogger.com,1999:blog-7410064535655791758.post-65771639512304612242007-07-09T10:58:00.000+05:302007-07-09T10:58:00.000+05:30ಮೊದಲು ಕನ್ನಡದಲ್ಲಿ ಬರೆಯಿರಿ ಸ್ವಾಮಿ.!!ನೀವು ಅಮೆರಿಕದಲ್ಲೂ...ಮೊದಲು ಕನ್ನಡದಲ್ಲಿ ಬರೆಯಿರಿ ಸ್ವಾಮಿ.!!<BR/><BR/>ನೀವು ಅಮೆರಿಕದಲ್ಲೂ ಆಸ್ಟ್ರೇಲಿಯದಲ್ಲಿ ಕೂತು ಇದನ್ನೆಲ್ಲ ಹೇಳೋದು ಸುಲಬ.<BR/><BR/>ಬಸ್ ನಿಲ್ದಾಣದಲ್ಲಿ "ಧೂಮಪಾನ ನಿಷೇದಿಸಿದೆ" ಅಂತ ಯಾಕೆ ಹಾಕಬೇಕು? ಅದು ಹಳ್ಳಿಯವರಿಗೆ ತಿಳಿಯಯೋದೆ ಇಲ್ಲ.<BR/><BR/>ತುಸು ಅರ್ತ ಮಾಡಿಕೊಳ್ಳಿ. ನಿಮ್ಮ ಸಂಸ್ಕ್ರುತವನ್ನ ನಿಮ್ಮ ಮನೆಯಲ್ಲಿ ಇಟ್ಟಿಕೊಳ್ಳೀ, ಯಾಕೆ ಹಿಂಗೆ ಕನ್ನಡಕ್ಕೆ ಸಂಸ್ಕ್ರುತ, ಉರ್ದು, ಹಿಂದಿ, ಎಲ್ಲ ಬರೆಸಿ ಹಾಳು ಮಾಡ್ತೀರ?<BR/><BR/>ಕನ್ನಡಕ ಅಂತ ಕನ್ನಡದಲ್ಲಿ ಪದ ಇಲ್ವಾ?<BR/>"ಎಂದೂ ಯಾವಾಗಲೂ" ಅಂತ ಕನ್ನಡದಲ್ಲೇ ಹೇಳಬಹುದಲ್ಲ.<BR/><BR/>ಮೊದಲು ಕನ್ನಡದಲ್ಲಿ ಬರೆಯಿರಿ, ಆಗ ಕಷ್ಟ ಗೊತ್ತಾಗುತ್ತದೆ.Anonymousnoreply@blogger.comtag:blogger.com,1999:blog-7410064535655791758.post-71516618160818939592007-07-09T10:23:00.000+05:302007-07-09T10:23:00.000+05:30Am from Hubli, and this is just so that someone he...Am from Hubli, and this is just so that someone here pounces on me as a non-kannadiga. I am typing this letter in English only because I find it faster.<BR/><BR/>People who talk about removing words from languages or using something else do gross injustice to their mother tongue. This is because a language grows only when it keeps adding words that are commonly spoken by the layman. For instance, a lot of words like "Dove" "Enne" would have made it to the kannada dictionary if it had shown the same kind of flexibility as English. For any word, you can chalk up at least three different synonyms, one invariably derived from Sanskrit. <BR/><BR/>One example: Come fast<BR/><BR/>Bellary: Bhadaan baa<BR/>Mangalore: Sheeghra (Derived from Sanskrit ad verbatim) baa <BR/>Mysore: Bega (derived from vega - Sanskrit) baa<BR/>Hubli: Lagoon (Marathi origin) baa<BR/><BR/>Sky: Aaakasha (Sanskrit), Baanu (must be pure Kannada)<BR/><BR/>I have never heard anyone use baanu so far in my life.<BR/><BR/>I can go on and on and on. <BR/><BR/>If Kannada shows the same kind of flexibility that English does, it will be much more popular than it is today. English borrows heavily from almost any language in the world and is the world's fastest growing language. Sanskrit died out because it became the domain of the upper castes and so, could not grow. <BR/><BR/>Look at Tamil for example. Not many people can understand the language because there are no Sanskrit words to relate to. <BR/><BR/>Sadaa sarvada are both accepted Kannada words, thank you, even though they may not be in the dictionary. Sarvarigoo swagatha...?<BR/>Chashma is not a Hindi word but comes from Urdu, Chashm (eye). Jargu comes from Sarko (urdu again for "move".) Sarkothira...? Chhatri is a persian word.<BR/><BR/>Kannada's beauty lies in the fact thta it accepts words and enriches itself. Let not your narrow-mindedness destroy the spirit of this all-encompassing language.<BR/><BR/>Cheers,Breezehttps://www.blogger.com/profile/07070499570581151246noreply@blogger.comtag:blogger.com,1999:blog-7410064535655791758.post-85635914621033708862007-07-07T18:26:00.000+05:302007-07-07T18:26:00.000+05:30ಈ ಬ್ಲಾಗಿನಲ್ಲಿ ಅನಿಸಿಕೆಗಳನ್ನು ಬರೆಯುವವರು ಯಾವಾಗಲೂ ಒಂದು...ಈ ಬ್ಲಾಗಿನಲ್ಲಿ ಅನಿಸಿಕೆಗಳನ್ನು ಬರೆಯುವವರು ಯಾವಾಗಲೂ ಒಂದು ವಿಷಯವನ್ನು ನೆನಪಿನಲ್ಲಿಡಿ ಎಂದು ಕೋರಿಕೊಳ್ಳುತ್ತೇವೆ: ನೀವು ಏನೇ ಬರೆದರೂ ಆ ಬರಹದಿಂದ ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳ್ಗೆ ಸಾಧ್ಯವೆ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. ಇಲ್ಲಿ ಹಲವರು ಆಡಿರುವ ಮಾತುಗಳಿಗೂ ಈ ಏಳ್ಗೆಗೂ ಯಾವ ನಂಟೂ ಇಲ್ಲ. ಯಾರೊಬ್ಬರನ್ನೂ ಬೆರಳೆತ್ತಿ ತೋರಿಸುವುದು ನಮ್ಮ ಉದ್ದೇಶವಲ್ಲ, ಆದರೆ ಅನಿಸಿಕೆಯನ್ನು ಬರೆಯುವ ಮುನ್ನ ಆ ನಿಮ್ಮ ಅನಿಸಿಕೆಯಿಂದ ನಮ್ಮ ಹೆಗ್ಗುರಿಯನ್ನು ಮುಟ್ಟಲು ಆದೀತೆ ಎಂದು ಕೇಳಿಕೊಂಡೇ ಮುಂದುವರೆಯಿರಿ. ಆಗದು ಎನಿಸಿದರೆ ಆ ಮಾತನ್ನು ಆಡದಿರುವುದೇ ಲೇಸು. ವ್ಯಕ್ತಿ-ವ್ಯಕ್ತಿಗಳ ನಡುವಿನ ಜಗಳಗಳಿಗೆ ಇದು ಜಾಗವಲ್ಲ.ಬನವಾಸಿ ಬಳಗhttps://www.blogger.com/profile/08862344901675058057noreply@blogger.comtag:blogger.com,1999:blog-7410064535655791758.post-74827569044350026492007-07-07T13:08:00.000+05:302007-07-07T13:08:00.000+05:30ಸಿವು( ಇವರಿಗೆ "ಶಿವ"ಅಂತ ಉಚ್ಚಾರಣೆ ಮಾಡಕ್ಕೆ ನಾಲಗೆ ಹೊರಳು...ಸಿವು( ಇವರಿಗೆ "ಶಿವ"ಅಂತ ಉಚ್ಚಾರಣೆ ಮಾಡಕ್ಕೆ ನಾಲಗೆ ಹೊರಳುತ್ತದೆಯೇ? ) :)<BR/><BR/>ನಿಮ್ಮ ಬುದ್ಧಿ ಏನಿದ್ದರೂ ಉಡಿದಾರ, ಸೊಂಟದ ಕೆಳಗೇ ಓಡುವುದು. ಎಷ್ಟೇ ಆದರೆ ಅಸುಸಂಸ್ಕೃತರು :)<BR/><BR/>ಸಂಸ್ಕೃತದಲ್ಲೇ ನಾನು ಬರೆಯಬಹುದು ಆದರೆ ನಿಮ್ಮಂತ ದಡ್ಡಶಿಖಾಮಣಿಗಳಿಗೆ, ವಡ್ಡರಿಗೆ, ಗಮಾರರಿಗೆ ಕನ್ನಡದಂತ ಭಾಷೇ ನೆಟ್ಟಗೆ ಬರುವುದಿಲ್ಲ, ಇನ್ನು ಶ್ರೇಷ್ಠ-ಸಂಸ್ಕೃತ ಅರ್ಥ ಆಗುವುದು ಅಸಾಧ್ಯ ಅಸಂಭವ. <BR/><BR/>ಸುಮ್ಮನೆ ಮನೆಗೆ ಹೋಗಿ ಗುಂಡು ಗುಂಡು ರಾಗಿ ಮುದ್ದೆ ಉಂಡು ನಿದ್ರೆ ಮಾಡವುದಕ್ಕೆ ಲಾಯಕ್ಕು! ನೀವೋ ನಿಮ್ಮ 'ಬಾಸೆ'ಯೋ ಶಿವ ಶಿವ!<BR/><BR/>ಕರ್ನಾಟಕದ ನಾಡಗೀತೆ ಅಂತ ಇದೆಯಲ್ಲ<BR/><BR/>"ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ" <BR/>ಈ ವಾಕ್ಯದಲ್ಲಿ "ಕರ್ನಾಟಕ"ಎನ್ನುವ ಅಪಭ್ರಂಶ ಮಾತ್ರ ಕನ್ನಡ. ಮಿಕ್ಕಿದೆಲ್ಲ ಸಂಸ್ಕೃತ. ಅದನ್ನು ನೀವು ಹಾಡಿದ್ದೋ ಹಾಡಿದ್ದು. :)<BR/><BR/>ಇನ್ನೂ ಬೇಕಾ ನಿಮ್ಮ ಪ್ರಸಿದ್ಧವಾದ ಕನ್ನಡದ್ದು ಎಂದು ಜಂಭಕೊಚ್ಚಿಕೊಳ್ಳುವ ಕವನಗಳು..<BR/><BR/>"ವಿಶ್ವವಿನೂತನ ವಿದ್ಯಾಚೇತನ ಸರ್ವಹೃದಯ ಸಂಸ್ಕಾರಿ ಜಯ ಭಾರತಿ" ೧೦೦% ಸಂಸ್ಕೃತ<BR/><BR/>"ತೇನ ವಿನಾ ತೇನ ವಿನಾ ತೃಣಮಪಿ ನಚಲತಿ ತೇನ ವಿನಾ" ೧೦೦% ಸಂಸ್ಕೃತ<BR/><BR/>ಎಲ್ಲವೂ ಸಂಸ್ಕೃತಮಯವೇ. ನೀವು ದೊಡ್ಡದಾಗಿ ಜಂಭಕೊಚ್ಚಿಕೊಂಡು ಹೇಳುವ ಹಾಡುಗಳಲ್ಲೇ ೯೦% ಸಂಸ್ಕೃತ ಇದೆ. :)<BR/><BR/>ಸಂಸ್ಕೃತ ಸತ್ತಿದೆಯಾ? ನೀವು ಹಾಡಿ ಹಾಡಿ ಬದುಕಿಸುತ್ತಿದ್ದೀರಲ್ಲ!! ನಿಮ್ಮ ಕನ್ನಡವೇ ಸತ್ತ ಭಾಷೆ, ಇಲ್ಲ ಸತ್ವಹೀನ ಭಾಷೆ. ಎಲ್ಲದಕ್ಕೂ ಸಂಸ್ಕೃತದಿಂದ ಪದಗಳನ್ನು ಕದಿಯುತ್ತಿದೆ.<BR/><BR/>ಇದೆಲ್ಲ ನಿಮ್ಮಂತ 'ಐತೆ ಪೈತೆ'ಗಳಿಗೆ ಎಲ್ಲಿಂದ ಅರ್ಥವಾಗಲು ಸಾಧ್ಯ. ಅದಕ್ಕೂ 'ಜ್ಞಾನ' ಅನ್ನುವುದು ಬೇಕು. :) ಸುಮ್ಮನೆ ಮನೆಗೆ ಹೋಗಿ ಮಲಗಪ್ಪ 'ಒರಟಗೆರೆ' ಶಿವು.<BR/><BR/>ಅಶ್ಲೀಲವಾಗಿ ಬೈಯುವುದು ಬಿಟ್ಟು ಜೀವನದಲ್ಲಿ ಏನನ್ನಾದರೂ ಉತ್ತಮವಾದುದನ್ನು ಕಲಿತಿದ್ದೀರ? 'ಭೂಮಿಗೆ ಭಾರವಾಗಿರುವ ನರರೂಪಿ ಮೃಗ'!Anonymousnoreply@blogger.comtag:blogger.com,1999:blog-7410064535655791758.post-70131043312624816882007-07-06T22:38:00.000+05:302007-07-06T22:38:00.000+05:30What stupidity is this?ಯಾಕೆ ಬುದ್ಧಿ ನಿಮಗೆ ನಿಮ್ಮ ದೇವ...<B>What stupidity is this?</B><BR/>ಯಾಕೆ ಬುದ್ಧಿ ನಿಮಗೆ ನಿಮ್ಮ ದೇವರ ಭಾಷೆಯಲ್ಲಿ ಪದ ಖಾಲಿ ಆಯಿತಾ. ನಿಮ್ಮ ಸ್ಲಂಸ್ಕ್ರುತ ಸತ್ತ ಭಾಷೆ ಅಂತ ಒಪ್ಪಿಕೊಂಡರಲ್ಲ.<BR/>ನೀವು ಬಳಸುತ್ತ ಇರೋ ಬಾಸೆಯಲ್ಲೂ ಲ್ಯಾಟೀನ್,ಫ್ರೆಂಚ್ ಪದಗಳೇ ಇವೆ. ಹಾಗೆ ಅಂತ ಈ ಭಾಷೆ ಸರಿ ಇಲ್ಲ ಅಂತ ರಾಣಿ ವಿಕ್ಟೋರೀಯಾಗೆ ಹೇಳ್ತಿರಾ? <BR/>ನಿಮ್ಮ ಹುಚ್ಚು ವಾದ ಕೇಳೊರಿಲ್ಲ ಅಂತ ಬೇರೆ ಜನರನ್ನು fanatics ಕರೆಯೋದು ಬೋ ನಗು ತರ್ತದೆ. ನಿಮಗೆ ದೊಡ್ಡ ನಮಸ್ಕಾರ. ನಿಮ್ಮಂತ ಮಗ ಪನ್-ಡಿತರನ್ನ ಬೇಟಿ ಮಾಡಿ ಕುಸಿ ಆಯಿತು. ನೋಡ್ಕೊಳ್ಳಿ ನಿಮ್ಮ ಉಡಿದಾರ ಇನ್ನಾ ಅಯ್ತ ಇಲ್ಲ ಎಲ್ಲಾದರೂ ಬಿದ್ದು ಹೋಯಿತಾ ಅಂತ.Anonymousnoreply@blogger.comtag:blogger.com,1999:blog-7410064535655791758.post-90464392210945205292007-07-06T19:34:00.000+05:302007-07-06T19:34:00.000+05:30ಶೇಷಾದ್ರಿವಾಸು ಅವರೇ,ನನ್ನ ಮಾತುಗಳನ್ನು ಮೆಚ್ಚಿದಕ್ಕೆ ನಿಮಗ...ಶೇಷಾದ್ರಿವಾಸು ಅವರೇ,<BR/><BR/>ನನ್ನ ಮಾತುಗಳನ್ನು ಮೆಚ್ಚಿದಕ್ಕೆ ನಿಮಗೂ ನನ್ನಿ!<BR/><BR/>mahesha_b_s@yahoo.com ಇಲ್ಲಿಗೆ ಬರಯಿರಿ. ನನಗೆ ತಲುಪುವುದು. :)<BR/><BR/>ನಲವು!ತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-7410064535655791758.post-2165114392029532262007-07-06T19:27:00.000+05:302007-07-06T19:27:00.000+05:30ಮಹೇಶ್ ಅವರೆ,ನೀವು ಕನ್ನಡ ತಾಣಗಳಲ್ಲಿ ಅಚ್ಚ ಕನ್ನಡದಲ್ಲಿ ಬರ...ಮಹೇಶ್ ಅವರೆ,<BR/><BR/>ನೀವು ಕನ್ನಡ ತಾಣಗಳಲ್ಲಿ ಅಚ್ಚ ಕನ್ನಡದಲ್ಲಿ ಬರೆಯುವ ರೀತಿ ನನಗೆ ಬಹಳ ಇಷ್ಟವಾಯಿತು. “ಧೂಮಪಾನ ನಿಷೇಧಿಸಿದೆ” ಎಂಬುದನ್ನು “ಹೊಗೆ ಸೇದಬೇಡಿ” ಅಂತ ಸರಳವಾಗಿ, ನೇರವಾಗಿ ಮನಮುಟ್ಟಿಸುವ ಕನ್ನಡ ಪದಗಳನ್ನು ನಮಗೆ ಪರಿಚಯ ಮಾಡಿಸುತ್ತಿರುವುದಕ್ಕೆ ನನ್ನಿ. <BR/><BR/>[ನಿಮ್ಮ ಈಮೈಲ್ ವಿಳಾಸ ಗೊತ್ತಾಗಲಿಲ್ಲ. ಅದಕ್ಕೆ ಇಲ್ಲಿ ಬರೀತಾ ಇದ್ದೇನೆ.]Anonymousnoreply@blogger.comtag:blogger.com,1999:blog-7410064535655791758.post-60867071609395953382007-07-06T19:16:00.000+05:302007-07-06T19:16:00.000+05:30It is waste to write in Kannada. Because these idi...<B><BR/>It is waste to write in Kannada. Because these idiots don't understand anything other than there vulgar slang.<BR/><BR/>What stupidity is this? <BR/><BR/>It is impossible to use only Kannada, the language with scarcity of words. I still say Kannada is nothing but 90% Sanskrit, but these fanatics won't agree.<BR/><BR/>whatever yet another stupid group! bye bye<BR/></B>Anonymousnoreply@blogger.comtag:blogger.com,1999:blog-7410064535655791758.post-78442427361563396022007-07-06T19:05:00.000+05:302007-07-06T19:05:00.000+05:30ಪೋಲೀಸಿಗೆ ಬಂಟರು, ಕಾವಲು, ನಾಡಾಳುಗಳು, ಇನ್ನು ಬೇಕುಬೇಕಾದಂ...ಪೋಲೀಸಿಗೆ ಬಂಟರು, ಕಾವಲು, ನಾಡಾಳುಗಳು, ಇನ್ನು ಬೇಕುಬೇಕಾದಂತೆ ಕನ್ನಡದಲ್ಲೇ ಒರೆ ಮಾಡಿಕೊಳ್ಳಬಹುದು. ನಮ್ಮ ಹಿಮ್ಮೆ(ಇತಿಹಾಸ)ದ ಹೊತ್ತಗೆ ನೋಡಿದರೆ ಸಿಗುವುದು. ಹೊಯ್ಸಳರು, ವಿಜಯನಗರದವರ, ನಾಡುಗಳಿಲ್ಲಿ ಪೋಲಿಸ್ ಇತ್ತಲ್ಲ.<BR/><BR/>ಆದರೆ ನಮ್ಮ ಸರಕಾರಕ್ಕೆ ಒಂದು "ಬೃಹತ್" ಐಲು ಇದೆ. ಕಂಡಕಂಡದ್ದಕ್ಕೆಲ್ಲ ಸಕ್ಕದದಲ್ಲೇ ಹೆಸರಿಡುವುದು.<BR/><BR/>ನಮ್ಮ ಜಕ್ಕನಹಳ್ಳಿ ಬಸ್ ನಿಲ್ದಾಣದಲ್ಲಿ "ಧೂಮಪಾನ ನಿಷೇಧಿಸಿದೆ" ಅಂತ ಬರೆದಿರುತ್ತಾರೆ. ಪಾಪಾ ಹಳ್ಳಿಯವರಿಗೆ ಇದು ಹೇಗೆ ತಿಳಿಯಬೇಕು? ಅದಕ್ಕೆ ಅವರು ಬಸ್ ನಿಲವಲ್ಲೇ ಬೀಡಿ ಸೇದ್ತಾರೆ.<BR/><BR/>ಅದರ ಹೊರತು "ಹೊಗೆ ಸೇದಬೇಡಿ" ಅಂದರೆ ಸಲೀಸಾಗಿ ಎಲ್ಲ ತೊಂದರೆ ಮುಗಿಯಿತಲ್ಲ.<BR/><BR/>ಹೀಗೆ ಬೇಕಾದನಿತ್ತು ಮಾದರಿಗಳು ಸಿಗುವುವು.<BR/>ಮಹಿಳೆಯರ ಆಸನ :) ( ladies seat )<BR/>ಪುರುಷ ಶೌಚಾಲಯ<BR/>ಕುಕ್ಕುಟ ಪಾಲನಾ ಇಲಾಖೆ( ಕೋಳಿ ಇಲಾಕೆ )<BR/>ಪಶುಸಂಗೋಪನಾ ಇಲಾಖೆ ( ದನದ ಇಲಾಕೆ )<BR/>ಅನಕ್ಷರತಾ ನಿರ್ಮೂಲನಾ ಕೇಂದ್ರ :) <BR/><BR/>ಇದನ್ನು ಸರಿಪಡಿಸಲು, ಯಾರಿಗೂ ಹುರುಪು ಇದ್ದಂತಿಲ್ಲ. ಇದರ ಕಡೆ ಸರಕಾರ, ಕಬ್ಬಿಗರು( ಸಾಹಿತಿಗಳು) ಯಾರು ಗಮನವನ್ನು ಹರಿಸಲು ಅಣಿಯಿಲ್ಲ.<BR/><BR/>Standard ಸರಕಾರದ ಕನ್ನಡವೆಂದರೆ ಅದು "ಕುಕ್ಕುಟ ಪಾಲಾನಾ " ತರ ಇದೆ.<BR/><BR/>ಇದರ ಕಡೆ ನಾವು ಕೊಂಚ ಗಮನ ಮಾಡಬೇಕು! ಬರೀ ಕನ್ನಡದ 'ಪ್ರತ್ಯಯಗಳಿದ್ದರೆ" ಅದು ಕನ್ನಡವಾಗುವುದಿಲ್ಲ. ಅಲ್ಲಿ ಕನ್ನಡದ್ದೇ ಒರೆ ಇರಬೇಕು.ತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-7410064535655791758.post-25982756223868648222007-07-06T18:47:00.000+05:302007-07-06T18:47:00.000+05:30ಹೋಗಲಿ ಬಿಡಿ ಪಾಪ, ಆ ಹೆಸರಿಲ್ಲದ ಪುಕ್ಕಲು ಹೈದನ್ ಯಾಕ್ ಗೋಳ...ಹೋಗಲಿ ಬಿಡಿ ಪಾಪ, ಆ ಹೆಸರಿಲ್ಲದ ಪುಕ್ಕಲು ಹೈದನ್ ಯಾಕ್ ಗೋಳು ಹುಯ್ಕೋತೀರಾ? ಎಲ್ಲಾರೂ ಹೇಳ್ತಿರೋದೂ ಒಂದೇ. ಸಂಸ್ಕ್ರುತ ಸಾಕು, ಕನ್ನಡ ಬೇಕು ಅಂತ ತಾನೇ. ಹಲೋ, ಹೆಸರಿಲ್ಲದ, ಅನಾಸಿನ್,... ದೊಡ್ಡಣ್ಣ, ಮಹೇಶರಂತೆ ಅಪ್ಪಟಕನ್ನಡ ಪದ ಹೇಳೋಕೆ ನೋಡು. ಅದು ಬಿಟ್ಟು ಸಂಸ್ಕ್ರುತ ಬಿಟ್ರೇ ಕನ್ನಡಕ್ಕೆ ಗತಿ ಇಲ್ಲಾ ಅನ್ನಬಾರದು. ಒಂದು ಕಡೆ ಇಂಗ್ಳೀಸಿನ ಪದಗಳನ್ನು ಹಂಗಂಗೆ ಇಡಬೇಕು ಅನ್ನೋರಿದಾರೆ, ಯಾವ ನುಡಿಯಿಂದ ಬಂದ್ರು ತುಗೋಳಿ ಅನ್ನೋರು ಇದಾರೆ, ಸಂಸ್ಕ್ರುತದ ಪದ ಆದರೆ ಪರವಾಗಿಲ್ಲಾ, ಬೇರೆ ನುಡಿಯದ್ದಾಗಿರಬಾರದು ಅಂತ ಅನ್ನೋದು ಸರಿಯಲ್ಲ. ಅಚ್ಚಕನ್ನಡ ಪದನೇ ಬೇಕು, ಇಲ್ಲಾ ಅಂದ್ರೇ ಕನ್ನಡದಲ್ಲೇ ಪದವನ್ನು ಹುಟ್ಟಿಸಬೇಕು, ಅದೂ ಆಗಲಿಲ್ಲ ಅಂದ್ರೆ ಅದು ಯಾವ ನುಡಿಯಿಂದ ಬಂದಿರುತ್ತೋ ಹಂಗಂಗೇ ಬಿಡಬೇಕು. ಪೋಲಿಸ ಸ್ಟೇಹೋಗಲಿ ಬಿಡಿ ಪಾಪ, ಆ ಹೆಸರಿಲ್ಲದ ಪುಕ್ಕಲು ಹೈದನ್ ಯಾಕ್ ಗೋಳು ಹುಯ್ಕೋತೀರಾ? ಎಲ್ಲಾರೂ ಹೇಳ್ತಿರೋದೂ ಒಂದೇ. ಸಂಸ್ಕ್ರುತ ಸಾಕು, ಕನ್ನಡ ಬೇಕು ಅಂತ ತಾನೇ. ಹಲೋ, ಹೆಸರಿಲ್ಲದ, ಅನಾಸಿನ್,... ದೊಡ್ಡಣ್ಣ, ಮಹೇಶರಂತೆ ಅಪ್ಪಟಕನ್ನಡ ಪದ ಹೇಳೋಕೆ ನೋಡು. ಅದು ಬಿಟ್ಟು ಸಂಸ್ಕ್ರುತ ಬಿಟ್ರೇ ಕನ್ನಡಕ್ಕೆ ಗತಿ ಇಲ್ಲಾ ಅನ್ನಬಾರದು. ಒಂದು ಕಡೆ ಇಂಗ್ಳೀಸಿನ ಪದಗಳನ್ನು ಹಂಗಂಗೆ ಇಡಬೇಕು ಅನ್ನೋರಿದಾರೆ, ಯಾವ ನುಡಿಯಿಂದ ಬಂದ್ರು ತುಗೋಳಿ ಅನ್ನೋರು ಇದಾರೆ, ಸಂಸ್ಕ್ರುತದ ಪದ ಆದರೆ ಪರವಾಗಿಲ್ಲಾ, ಬೇರೆ ನುಡಿಯದ್ದಾಗಿರಬಾರದು ಅಂತ ಅನ್ನೋದು ಸರಿಯಲ್ಲ. ಅಚ್ಚಕನ್ನಡ ಪದನೇ ಬೇಕು, ಇಲ್ಲಾ ಅಂದ್ರೇ ಕನ್ನಡದಲ್ಲೇ ಪದವನ್ನು ಹುಟ್ಟಿಸಬೇಕು, ಅದೂ ಆಗಲಿಲ್ಲ ಅಂದ್ರೆ ಅದು ಯಾವ ನುಡಿಯಿಂದ ಬಂದಿರುತ್ತೋ ಹಂಗಂಗೇ ಬಿಡಬೇಕು. ಪೋಲಿಸ ಸ್ಟೇಶನ್, ಈ ಕಾನ್ಸೇಪ್ಟ್ ಬಂದಿದ್ದು ಇಂಗ್ಳೀಸರಿಂದ. ಅದನ್ನು "ಆರಕ್ಷಕ ಠಾಣೆ" ಅಂತಾರೆ, ಆದರೆ ಯಾರು ಮಾತಲ್ಲಿ ಅದನ್ನು ಬಳಸಲ್ಲ. ಅಂದ ಮೇಲೆ ಹೆಸರು ಬೇರೆ ಮಾಡಿ ಏನು ಬಂತು? "ರಕ್ಷಕರು" - ಈ ಪದ ಆಡು ಮಾತಿನಲ್ಲಿಲ್ಲ. ಕಾಯುವವರು - ಈ ಪದ ಇದೆ. ಹಿಂದಿನ ಅರಸರ ದಿನಗಳಲ್ಲಿ 'ದಂಡಿ'ಗಳು ಅಂತ ಇದ್ದರು. ಅದನ್ನೇ 'ಪೋಲಿಸ್' ಅನ್ನುವದಕ್ಕೆ ಹೆಸರು ಕೊಡಬಹುದಾಗಿತ್ತು.ಶನ್, ಈ ಕಾನ್ಸೇಪ್ಟ್ ಬಂದಿದ್ದು ಇಂಗ್ಳೀಸರಿಂದ. ಅದನ್ನು "ಆರಕ್ಷಕ ಠಾಣೆ" ಅಂತಾರೆ, ಆದರೆ ಯಾರು ಮಾತಲ್ಲಿ ಅದನ್ನು ಬಳಸಲ್ಲ. ಅಂದ ಮೇಲೆ ಹೆಸರು ಬೇರೆ ಮಾಡಿ ಏನು ಬಂತು? "ರಕ್ಷಕರು" - ಈ ಪದ ಆಡು ಮಾತಿನಲ್ಲಿಲ್ಲ. ಕಾಯುವವರು - ಈ ಪದ ಇದೆ. ಹಿಂದಿನ ಅರಸರ ದಿನಗಳಲ್ಲಿ 'ದಂಡಿ'ಗಳು ಅಂತ ಇದ್ದರು. ಅದನ್ನೇ 'ಪೋಲಿಸ್' ಅನ್ನುವದಕ್ಕೆ ಹೆಸರು ಕೊಡಬಹುದಾಗಿತ್ತು.Anonymousnoreply@blogger.comtag:blogger.com,1999:blog-7410064535655791758.post-87273474006248185702007-07-06T18:35:00.000+05:302007-07-06T18:35:00.000+05:30ರಾಜೇಶ ಐತಾಳರೇ....ಇಂಗ್ಲೀಶು, ತಮಿಳುಗಳ ಮಾತು ಇಲ್ಲಿ ದಯವಿಟ...ರಾಜೇಶ ಐತಾಳರೇ....<BR/><BR/>ಇಂಗ್ಲೀಶು, ತಮಿಳುಗಳ ಮಾತು ಇಲ್ಲಿ ದಯವಿಟ್ಟು ಬೇಡ, ತಮಿಳು ತಮಿಳೇ, ಸಕ್ಕದ ಸಕ್ಕದವೇ, ಕನ್ನಡ ಕನ್ನಡವೇ. ಇವುಗಳ ನಡುವೆ ಹೋಲಿಕೆಯ ತಕ್ಕಡಿ ಯಾವ ದೊಡ್ಡಗುರಿಗೆ?. ಅದು ಸಲ್ಲದ ಗೊಡವೆಗೆ ಈಡು ಮಾಡುವುದು.<BR/><BR/>ಕನ್ನಡದ ಒರೆ-ಸರಿ ತುಂಬು-ತುಳುಕುವಂತಹದ್ದು. ಕನ್ನಡದ್ದೇ ಒರೆಗಳ ಬಳಕೆಯನ್ನು ಹೆಚ್ಚಿಸಲು ಮೊಗಸೋಣ. ಹುಡುಕಿದರೆ ಸಾಕು ಸಾಕು ಎನ್ನುವನಿತ್ತು ಒರೆಗಳು ದೊರೆಯುವುವು.<BR/><BR/>ಎಲ್ಲ ಮಂದಿಯ ಕನ್ನಡವೂ ಮೇಲುಮಟ್ಟದ್ದೇ. ಐತೆ ಇದು ಕನ್ನಡದ ಒರೆಯೇ. ಇದನ್ನು ಕನ್ನಡನೆಲದಲ್ಲಿ ತುಂಬ ಮಂದಿ ಬಳಸುವರು.<BR/><BR/>Diaglossiaದ ಬಗ್ಗೆ.<BR/><BR/>ಕನ್ನಡದಲ್ಲಿ Triglossia ಇದೆ :)<BR/>೧) ಬರಹ ಕನ್ನಡ<BR/>೨) ಆಡು ಕನ್ನಡ<BR/>೩) ಕಬ್ಬ ಕನ್ನಡ ( ಕವನದ ಕನ್ನಡ ) :)<BR/><BR/>ಹಿಂದಿ, ಸಕ್ಕದ, ಇಂಗ್ಲೀಶಲ್ಲಿ ಈ ತೊಂದರೆ ಕಡಮೆಯೆಂದು ಕೇಳಿರುವೆನು.<BR/><BR/>ಸಾರುಮಾತುಗಳಲ್ಲಿ ಆಡುನುಡಿಯೇ ಚೆನ್ನು. ಆದರೆ ಅದು ಯಾವ ಓಸುಗರದಿಂದ ಹೀಗೆ ಗಡಿಬಿಡಿ ಗೋಜಲು ಕನ್ನಡ ಬಳಸುವರೂ ತಿಳಿಯದು. ಇದು ನಾಚಿಕೆಗೇಡು.<BR/><BR/>ದೊಡ್ಡಣ್ಣನವರೇ,<BR/>---> ಇರಲಿ ಬಿಡಿ. :). ಮತ್ತೆ ಬಂದಾನು ಸಕ್ಕದದವ!! :)<BR/>====<BR/>ಒರೆ = ಪದ<BR/>ಮೊಗಸು = ಪ್ರಯತ್ನ<BR/>ರಟ್ಟು/ಸಾರು = advertise, make people know<BR/>ಓಸುಗರ = ಕಾರಣ<BR/>ಕಬ್ಬ = ಸಾಹಿತ್ಯ<BR/>ಅನಿತ್ತು = ಅಷ್ಟು<BR/><BR/>http://dsal.uchicago.edu/dictionaries/burrow/<BR/>ಇಲ್ಲಿ ಅಚ್ಚಗನ್ನಡ(native)ದ ಒರೆಗಳು ಸಿಗುವುವು.<BR/><BR/>ಹಾಗೆ<BR/>ಕೊಳಂಬೆ ಪುಟ್ಟಣ್ಣಗೌಡ "ಅಚ್ಚಗನ್ನಡ ನುಡಿಕೋಶ" ನೋಡಬಹುದು.<BR/><BR/>ಕೊಳೆಂಬೆ ಪುಟ್ಟಣ್ಣಗೌಡರ "ತಿಳಿಗನ್ನಡ ನುಡಿವಣಿಗಳು" ಎನ್ವ ಕಬ್ಬವಿದೆ. ಅದರಲ್ಲಿ ಒಂದೂ ಕನ್ನಡವಲ್ಲದ ಒರೆ ಬಳಸಿಲ್ಲ. ಸಕ್ಕದವೂ ಇಲ್ಲ. ಹುರುಪಿರುವವರು ಓದಿರಿ. <BR/><BR/>ಹಾಗೆ ಅಂಡಯ್ಯನ "ಕಬ್ಬಿಗರ ಕಾವ"ವೂ ಇದೆ.<BR/><BR/>ನನ್ನಿ! ಹದುಳವಿರಲಿ!ತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-7410064535655791758.post-61960213173079153812007-07-06T18:16:00.000+05:302007-07-06T18:16:00.000+05:30ಬ್ಲಾಗ್ ನಡೆಸುವವರಿಗೆ ಮನವಿ: ಇಲ್ಲಿ Anonymous ಜನರಿಗೆ ಅನ...ಬ್ಲಾಗ್ ನಡೆಸುವವರಿಗೆ ಮನವಿ: ಇಲ್ಲಿ Anonymous ಜನರಿಗೆ ಅನಿಸಿಕೆ ಬರೆಯುವುದಕ್ಕೆ ಬಿಡದಿರುವುದೇ ಒಳ್ಳೆಯದು. ಇದರಿಂದ ಅಶ್ಲೀಲ ವೆಬ್-ಸೈಟ್ ಗಳಿಂದ ಸುಮ್ಮಸುಮ್ಮನೆ spam ಬರುತ್ತದೆ.Anonymousnoreply@blogger.comtag:blogger.com,1999:blog-7410064535655791758.post-15023758783824609952007-07-06T17:54:00.000+05:302007-07-06T17:54:00.000+05:30ಅನಾನಿಮಸ್ಸಿಗೆ ಕನ್ನಡವೂ ಅರ್ಥವಾಗಲ್ಲ, ಸಂಸ್ಕೃತವೂ ಅರ್ಥವಾಗ...ಅನಾನಿಮಸ್ಸಿಗೆ ಕನ್ನಡವೂ ಅರ್ಥವಾಗಲ್ಲ, ಸಂಸ್ಕೃತವೂ ಅರ್ಥವಾಗಲ್ಲ ಅನಿಸುತಿದೆ! ಅರ್ಥವಾಗಿದ್ದರೆ ನಾನು ಹೇಳಿದ್ದು ಅರ್ಥವಾಗುತ್ತಿತ್ತು. ಕನ್ನಡದಲ್ಲಿ ಸಂಸ್ಕೃತವೇ ಇಲ್ಲದಂತೆ ಮಾತಾಡುತ್ತೇನೆ ಎಂದಾಗಲಿ ಮಾತಾಡಬೇಕು ಎಂದಾಗಲಿ ನಾನು ಹೇಳಲಿಲ್ಲ. ಹಾಗೆಯೇ ಸಂಸ್ಕೃತದಿಂದ ಪದಗಳನ್ನು ಕದ್ದು ಯಾರೋ ಜಂಭ ಪಡುತ್ತಿದ್ದಾರೆ ಎನ್ನುವುದೂ ಸರಿಯಲ್ಲ, "ಅಬದ್ಧ". ಸಾಕಿನ್ನು ಇಂಥವರ ಜೊತೆ ಏಗಿದ್ದು! ನಮಸ್ಕಾರ!Anonymousnoreply@blogger.comtag:blogger.com,1999:blog-7410064535655791758.post-31411940198426350782007-07-06T17:33:00.000+05:302007-07-06T17:33:00.000+05:30ಕನ್ನಡದಲ್ಲಿ ಸಂಸ್ಕೃತದ ಪದಗಳು ಸಾಕಶ್ಟಿವೆ. ಅವುಗಳನ್ನೆಲ್ಲ ...ಕನ್ನಡದಲ್ಲಿ ಸಂಸ್ಕೃತದ ಪದಗಳು ಸಾಕಶ್ಟಿವೆ. ಅವುಗಳನ್ನೆಲ್ಲ ಸಂಸ್ಕೃತದ ಪದಗಳಲ್ಲ ಎಂದು ಯಾರೂ ಹೇಳುತ್ತಿಲ್ಲ (ಕೆಲವರಿಗೆ ಗೊತ್ತಿಲ್ಲದೆ ಇರಬಹುದು, ಅಷ್ಟೆ). ಹಾಗೆಯೇ ಯಾವ ಪದಗಳು ಕನ್ನಡಿಗರ ನಾಲಿಗೆಯಲ್ಲ್ ಹೊರಳುತ್ತವೆಯೋ, ಹೊರಳುತ್ತಿವೆಯೋಅವುಗಳು ಕನ್ನಡದ ಪದಗಳಲ್ಲ ಎಂದೂ ಹೇಳಲಾಗುವುದಿಲ್ಲ. ಇಂಗ್ಲೀಷಿನ ಅನೇಕ ಪದಗಳು ಲ್ಯಾಟಿನ್ ಪದಗಳೂ ಹೌದು ಎಂಬಂತೆ.<BR/><BR/>ತಮಿಳರಂತೆ ಕನ್ನಡವನ್ನು ಸಂಸ್ಕೃತರಹಿತವಾಗಿ ಮಾಡುವ ಅವಶ್ಯಕತೆಯೇನಿಲ್ಲ. ಸಂಸ್ಕೃತದ್ವೇಷ ಈ ಪ್ರಪಂಚದವರಿಗೆ ತರವಲ್ಲ.<BR/><BR/>ಒಟ್ಟಿನಲ್ಲಿ ಕನ್ನಡ ಎಂದರೆ ಕರ್ನಾಟಕದ ಜನರು ಆಡುವ ಭಾಷೆ. "ಐತೆ ಪೈತಿ" ಎಲ್ಲವೂ ಕನ್ನಡವೇ. ಇದನ್ನು ಕೀಳು ಎಂದು ಕರೆಯುವುದು ತಪ್ಪು ಎಂದು ನನ್ನ ಅನಿಸಿಕೆ. ಡೈಗ್ಲಾಸಿಯಾ ಬಗ್ಗೆ ತಿಳಿಸಿದ್ದಾಕ್ಕೆ ರಾಘವೇಂದ್ರಾಚಾರ್ ಅವರಿಗೆ ನನ್ನಿ! ನಿಜಕ್ಕೂ ಇದು ನಮ್ಮ ದೇಶದ ಪ್ರತಿಯೊಂದು ರಾಜ್ಯದಲ್ಲೂ ಇರುವ ಪ್ಡಿಗು!<BR/><BR/>ಅದಿರಲಿ (ಮೂಲ ವಿಷಯಕ್ಕೆ ಹಿಂತಿರುಗುತ್ತ...) ಜಾಹೀರಾತುಗಳಲ್ಲಿ ಕನ್ನಡದ ಆಡುಭಾಷೆಯ ಪದಗಳನ್ನೇ ಹಾಕಬಹುದಿತ್ತು.Anonymousnoreply@blogger.comtag:blogger.com,1999:blog-7410064535655791758.post-9475371089895684492007-07-06T17:07:00.000+05:302007-07-06T17:07:00.000+05:30ಹಹ್ಹಹಾ... ನಿಜಾ ಹೇಳಿದರೆ ಯಾಕೆ ಉರಕೊಳ್ಳುತ್ತಿರಾ,ನಿಮ್ಮ ಸ...ಹಹ್ಹಹಾ... <BR/>ನಿಜಾ ಹೇಳಿದರೆ ಯಾಕೆ ಉರಕೊಳ್ಳುತ್ತಿರಾ,ನಿಮ್ಮ ಸನಾತನಿ ಬುದ್ಧಿ ಬಯಲು ಮಾಡಿದರೆ ತಲೆ ಪರಪರ ಕೆರಕೊಂಡು, ನಿಮ್ಮ ದೇವರ ಭಾಸೆಯಲ್ಲಿ ಎಲ್ಲಾ ಚೆನ್ನಾಗಿರಲಿ ಹಾರೈಸೊದು ನೋಡಿದರೆ ನಗು ಬರುತ್ತದೆ. ಅದು ಮೊದಲು ಬೇಕಾಗಿರುವುದು ನಿಮಗೆ ಕಣ್ರಿ.<BR/><BR/>ನಿಮ್ಮ ಪ್ರಕಾರ ನಿಮ್ಮ ಸ್ಲಂಸ್ಕ್ರುತ ಅಷ್ಟು ಚೆನ್ನಾಗಿ ಇದ್ದರೆ, ಯಾಕೆ ಹೊಗೆ ಹಾಕಿಸಿಕೊಳ್ತಾ ಇತ್ತು?.<BR/>ಪಾಪ..ಸತ್ತ ಭಾಷೆಯ ಪರವಾಗಿ ವಾದ ಮಾಡಿ, ಕನ್ನಡ ಸರಿ ಇಲ್ಲ, ಹಳ್ಳಿ ಭಾಸೆ ಅಂತ ಕರೆಯೊದು ನೋಡಿದರೆ. ನಿಮ್ಮ ಹೊಟ್ಟೆ ಉರಿ ತೋರಿಸುತ್ತದೆ ಮತ್ತು ನಿಮ್ಮ ಮೇಲು ಕೀಳುಭಾವ ತೋರಿಸುತ್ತದೆ,ಅದಕ್ಕೆ ದಮ್ ಇಲ್ಲದೆ ಹೆದರಿಕೊಂಡು ಮಾತನಾಡುತ್ತ ಇರುವುದು. ಹಿಂದೆ ಮಹಭಾರತದಲ್ಲಿ ಶಿಖಂಡಿ ಇಟ್ಕೊಂಡು ಯುದ್ಧ ಮಾಡುತ್ತ ಇದ್ದರು, ಅದೆಲ್ಲಾ ಕೇಳಿದ್ದೆ , ಈಗ ನೋಡೊ ಕೃಪೆ ಮಾಡಿದ್ರಿ ಸಾಮಿ. ನನಗೆ ಬೇಜಾನ್ ಕುಸಿ ಆಯಿತು. <BR/><BR/>- ನಿಮ್ಮ್<BR/>ಸಿದ್ಧ<BR/>ಕೊರಟಗೆರೆAnonymousnoreply@blogger.comtag:blogger.com,1999:blog-7410064535655791758.post-45700762617648607162007-07-06T16:38:00.000+05:302007-07-06T16:38:00.000+05:30ಶ್ರೀಮಾನ್ಯ ಮಹೇಶ ಅವರು ಸಾಧುವಾಗಿ ಹೇಳಿದ್ದಾರೆ.ಯಾರೋ ಎರಡು ...ಶ್ರೀಮಾನ್ಯ ಮಹೇಶ ಅವರು ಸಾಧುವಾಗಿ ಹೇಳಿದ್ದಾರೆ.<BR/><BR/>ಯಾರೋ ಎರಡು ವಾಕ್ಯದಲ್ಲಿ ಹೇಳಿ ಎಂದು ವಿನಂತಿಸಿಕೊಂಡಿದ್ದಾರೆ.<BR/><BR/>ಆ ಎರಡು ವಾಕ್ಯಗಳು ಇವು.<BR/><BR/>೧) ಕನ್ನಡದಲ್ಲಿ ಪದಗಳ ದಾರಿದ್ರ್ಯವಿಲ್ಲದಿದ್ದರೆ, ಸಂಸ್ಕೃತದ ಪದಗಳನ್ನು ಪ್ರಯೋಗ ಮಾಡದೇ, ಕೇವಲ ಕನ್ನಡದ ಪದಗಳಿಂದ ಲೇಖನಗಳನ್ನು ರಚಿಸಿ ತೋರಿಸುವುದು ಅತಿ ಅವಶ್ಯ. ಅದರ ವಿನಾ ಹಾಸ್ಯಾಸ್ಪದ.<BR/><BR/>೨) ಸುಮ್ಮನೆ ಸಂಸ್ಕೃತದ ಪದಗಳನ್ನೆಲ್ಲ ಕದ್ದು, ಕನ್ನಡದ್ದು ಎಂದು ಪೊಳ್ಳು ಜಂಭದಿಂದ ಅಬದ್ಧಗಳನ್ನು ಹೇಯವಚನವನ್ನು ಆಡಿಕೊಂಡು ಅಹಂಕಾರಪಡಬೇಡಿ.<BR/><BR/>ಅಂತಿಮವಾಗಿ ಆ ದೇವರಲ್ಲಿ ಪ್ರಾರ್ಥನೆ ಈ ರಾಘವೇಂದ್ರಾಚಾರ್ಯರು, ದೊಡ್ಡಣ್ಣನವರು ಇಂತವರಿಗೆ ಸದ್ಬುದ್ಧಿ, ಸಭ್ಯತೆ ಬರಲಿ.<BR/><BR/>ಶುಭವಾಗಲಿ!Anonymousnoreply@blogger.comtag:blogger.com,1999:blog-7410064535655791758.post-57209352152018102592007-07-06T14:46:00.000+05:302007-07-06T14:46:00.000+05:30ಹೆಸರಿಲ್ಲದವರ ಮಾತುಗಳಲ್ಲಿ ಒಳ್ಳೆಯದನ್ನು ನೋಡಿದರೆ... ಕೆಲವ...ಹೆಸರಿಲ್ಲದವರ ಮಾತುಗಳಲ್ಲಿ ಒಳ್ಳೆಯದನ್ನು ನೋಡಿದರೆ... <BR/><BR/>ಕೆಲವು ತೂಕವಾದ ಸಂಗತಿಗಳನ್ನು ಕೂಡ ಅವರು ಎತ್ತಿದ್ದಾರೆ. ಅದಕ್ಕೆ ಅವರಿಗೆ ನನ್ನಿ!<BR/><BR/>೧) ಕನ್ನಡದಲ್ಲಿ ಬೇಡವಾದೆಡೆಯೆಲ್ಲ ಕಗ್ಗಂಟಾದ, ಉಲಿಯಲು ಎಡರಾದ ಹೇರಳ ಸಕ್ಕದ ಒರಗಳ ಬಳಕೆ.<BR/>೨) ನಾವು ಕನ್ನಡಿಗರು ದೊಡ್ಡ ಮನದವರು ಎಂಬಂತೇ, ಸಿಕ್ಕಸಿಕ್ಕ ನುಡಿಗಳಿಂದೆಲ್ಲ ಒರೆಗಳನ್ನು ಎರವಲು ಪಡೆಯುವುದು.<BR/>೩) ಹಲವರಿಗೆ ದಿಟವಾದ ಕನ್ನಡವು ಯಾವುದು, ಸಕ್ಕದ ಯಾವುದು ಎಂಬ ಅರಿವೇ ಇಲ್ಲದಿರುವುದು.<BR/><BR/>ಹೀಗೆ ಹಲವು ಒಳ್ಳೆಯ ಉಂಕಿಸ(ಯೋಚಿಸ)-ತಕ್ಕ ಸಂಗತಿಗಳನ್ನು ಹೇಳಿದ್ದಾರೆ. ಒಳ್ಳೆಯದು.<BR/><BR/>ಆದರೆ ಅವರ ಮಾತಿನಲ್ಲಿ ಕನ್ನಡದಲ್ಲಿ ಒರೆಗಳೇ ಇಲ್ಲ ಎಂಬುದು ಬಲು ತಪ್ಪು. ಬಳಕೆಯಲ್ಲಿಲ್ಲ ಎಂಬುದು ಸರಿ.<BR/><BR/>ಇನಿತ್ತು ಬಿಟ್ಟು ಇಲ್ಲಿ ಹೆಚ್ಚು ಮಾತಾಡಲು ಬೇರೇನು ಇಲ್ಲ!<BR/><BR/>ಇನ್ನು ಈ ಮಾತನ್ನು ಬೆಳಸದೆ, ಏನೇನೋ ಕೆದಕದೇ, ಹದ ತಪ್ಪಿ ನುಡಿಯದೇ ಇರುವುದು ಎಲ್ಲರಿಗೂ ಮಾಡ-ತಕ್ಕದ್ದು.<BR/><BR/>ಇಲ್ಲಿಗೆ ಮುಗಿಸಿರಿ. ಹೆಸರಿಲ್ಲದವರ ಮಾತುಗಳಲ್ಲಿ ಒಳ್ಳೆಯ ಸಂಗತಿಗಳೆಂಬ ತಿರುಳು ಪಡೆದು, ಹೊಟ್ಟನ್ನು ಬಿಟ್ಟು ಬಿಡೋಣ. <BR/>ಬರಿ ಹೊಟ್ಟಿಗಾಗಿ ಕಿತ್ತಾಟ ಬೇಡ!<BR/><BR/>ಈ ಸಂಗತಿಗಳು<BR/>೧) "ಎಲ್ಲ ನುಡಿಯಿಂದ ಒರೆಗಳನ್ನು ಪಡೆಯುವುದು ತಕ್ಕುದಾದುದೇ" ಎನ್ನುವುದು<BR/>೨) ಕನ್ನಡ ಅಂದರೆ ಯಾವುದು, ಸಕ್ಕದವು ಯಾವುದು, ಉರ್ದು ಯಾವುದು ಎಂದು ಗೊತ್ತು ಮಾಡಿಕೊಳ್ಳದೇ ಮಾತಿಗಿಳಿಯುವುದು.<BR/>೩) ಸುಮ್ಮನೆ ಮಾತನ್ನು ತಿರುಳಿನಿಂದ ಆಚೆಗೆ ಒಯ್ಯವುದು<BR/>೪) ಹಳೆಗನ್ನಡವನ್ನು ಕೀಳಾಗಿ ಕಾಣುವುದು<BR/><BR/>ಇವೆಲ್ಲ ತಕ್ಕುದಾದಲ್ಲ. ಈ ಬಗೆಯಲ್ಲಿ ನಮ್ಮ ನಡೆಯಿರಬಾರದೆಂದು ನನ್ನ ಅನಿಸಿಕೆ.<BR/><BR/>ಈ ಮಾತುಕತೆಯು ಹದದಲ್ಲೇ ಮುಂದುವರಿಲಿ, ಹದ-ತಪ್ಪಿದ ಮಾತು ಯಾರಿಂದಲೂ ಬರದೇ ಇರಲಿ ಎಂದು ಹಂಬಲಿಸಿವೆನು.<BR/><BR/>ಇಲ್ಲಿಗೆ ಸಾಕು!<BR/><BR/>ಎಲ್ಲಿಗೂ ಒಳ್ಳೆಯದಾಗಲಿ,<BR/>ನನ್ನಿ!<BR/>-ಮಹೇಶತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-7410064535655791758.post-69448464793781688752007-07-06T13:33:00.000+05:302007-07-06T13:33:00.000+05:30ಆಚಾರಿ ಆಚಾರಿ ಬುದ್ಧಿಯನ್ನಲ್ಲದೆ ಇನ್ನೇನು ತೋರಿಸೀಯಾನು? ಹಾ...ಆಚಾರಿ ಆಚಾರಿ ಬುದ್ಧಿಯನ್ನಲ್ಲದೆ ಇನ್ನೇನು ತೋರಿಸೀಯಾನು? ಹಾಗೆಯೇ ಹೆಸರಿಲ್ಲದ ನಿಮ್ಮ ವಾದಕ್ಕೂ ಹೆಸರಿಲ್ಲ ಬಿಡಿ!<BR/><BR/>ಒಂದೇ ವಾಕ್ಯದಲ್ಲಿ ನಿಮ್ಮ ವಾದದ ಸಾರಾಂಶವೇನು ಎಂದು ತಿಳಿಸಿ, ಒಂದು ಸರಿಯಾದ ಹೆಸರಿಟ್ಟುಕೊಳ್ಳಿ, ಆ ಹೆಸರಿಗೆ ಒಪ್ಪುವಂತೆ ಮಾತಾಡಿ.Anonymousnoreply@blogger.comtag:blogger.com,1999:blog-7410064535655791758.post-57272160494515923022007-07-06T13:26:00.000+05:302007-07-06T13:26:00.000+05:30anaonymous avare naanu nimma jnanakke mechchuttene...anaonymous avare naanu nimma jnanakke mechchuttene yavagalu namage uttara tiLiyada prashneyanna kelidaga adu avarige adhika prasangavaagi kanuttade<BR/><BR/>dhoddanna avru mahila police ge hempolice antha barithare police acha kannadada shabda antha nanage gotte irlilla swami.:)<BR/><BR/>samskrutavanna kannadada hettamma anthare namma bhashe samskrutadinda bahala shabdagalanna eravalu padedide..ivaga adanne kannadashabda samskruta yakkachitha annodralli artha illa..<BR/><BR/>vasi avru yoltha irodraagiro dhitanu nodi sami..sumge nam bhase nam bhase andre aagakilla vasi byare bhasegu marvade kodbeku...:)Anonymousnoreply@blogger.comtag:blogger.com,1999:blog-7410064535655791758.post-24233225271136924542007-07-06T13:21:00.000+05:302007-07-06T13:21:00.000+05:30ನಿನ್ನ ಅರ್ಥವಿಲ್ಲದ ವಾದಕ್ಕೆ ಏಕವಚನವಲ್ಲದೆ ಇನ್ನೇನೂ ಸಿಗುವ...ನಿನ್ನ ಅರ್ಥವಿಲ್ಲದ ವಾದಕ್ಕೆ ಏಕವಚನವಲ್ಲದೆ ಇನ್ನೇನೂ ಸಿಗುವುದಿಲ್ಲ. ಭಗವದ್ಗೀತೆಯ ಶ್ಲೋಕವನ್ನು ನಿನಗಾಗೇ ಬರೆದಿದ್ದು, ನಿಜ. ಆ ಶ್ಲೋಕದ ಅರ್ಥವೇನಾದರೂ ನಿನಗೆ ಗೊತ್ತಿದ್ದರೆ ನಿನ್ನ ಷಂಡತನವನ್ನು ಬಿಡು. <B>ಹೌದು, ಸಂಸ್ಕೃತವು ಕನ್ನಡವನ್ನು ಸಾಕಿ ಸಲಹಿದ ಭೇಷ್ಮನಿದ್ದಂತೆ. ಅವನನ್ನು ಯುದ್ಧದಲ್ಲಿ ಎದುರಿಸುವುದಕ್ಕೆ ನಿನ್ನ ಷಂಡತನ ಹೋಗಬೇಕು. ಭೀಷ್ಮನ ಆಶೀರ್ವಾದವನ್ನೇ ಪಡೆದು ಅವನನ್ನೇ ಕೊಲ್ಲಲು ಹೊರಡುವವನಷ್ಟು ಗಂಡೆದೆ ಬೇಕು, ಕರ್ಮಯೋಗಿಯ ಎದೆ ಬೇಕು.</B> ನಿನಗೆ ಭೀಷ್ಮನ ಆಶೀರ್ವಾದವೂ ಇಲ್ಲ, ಅವನನ್ನು ಎದುರಿಸುವ ಗಂಡಸುತನವೂ ಇಲ್ಲ, ಎದುರಿಸುವುದೇ ಗೀತೆಯ ಸಾರ ಎನ್ನುವ ಅರಿವೂ ಇಲ್ಲ. ತಿಳಿದುಕೋ, ಭೀಷ್ಮನಿಗೂ ಸಾವಿಲ್ಲ, ನಿನಗೂ ಇಲ್ಲ. ಅರಿವಿಲ್ಲದೆ ಒದರದಿರು.<BR/><BR/>ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ |<BR/>ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ||Anonymousnoreply@blogger.com