ಎರಡು ಪಕ್ಷದ ರಾಜಕಾರಣದೆಡೆಗೆ!
ಹಾಗೆ ನೋಡಿದರೆ. ’ಹಣ ಉಳಿಯುತ್ತೆ - ಅಭಿವೃದ್ಧಿ ಕಾರ್ಯಗಳು ನಿಲ್ಲಲ್ಲ’ ಮುಂತಾದ ಕಾರಣಗಳನ್ನು ’ಒಂದು ರಾಷ್ಟ್ರ ಒಂದು ಚುನಾವಣೆ’ಗೆ ಸಮರ್ಥನೆಯಾಗಿ ನೀಡಲಾಗುತ್ತದೆ. ಆದರೆ ಅವು ಕೇವಲ ಹೇಗೆ "ನೆಪ"ಗಳಾಗಿವೆ ಎಂಬುದನ್ನು ಇಲ್ಲಿ ಓದಿ.
ಮಹಾನ್ ರಾಜಕೀಯ ಮುತ್ಸದ್ದಿಗಳಾದ ಶ್ರೀ ಕುಮಾರಸ್ವಾಮಿಯವರಿಗಾಗಲೀ, ಅವರ ಪಿತಾಶ್ರೀಯವರೂ, ರಾಜಕೀಯ ಭೀಷ್ಮರೂ (ವಯಸ್ಸಿನಲ್ಲಿ) ಆಗಿರುವ ಶ್ರೀ ದೇವೇಗೌಡರಿಗಾಗಲೀ ಇವೆಲ್ಲಾ ತಿಳಿಯುವುದಿಲ್ಲ ಎಂಬುದನ್ನು ಯಾರದರೂ ನಂಬಲು ಸಾಧ್ಯವೇ? ಪಕ್ಷವನ್ನು ಗಟ್ಟಿಗೊಳಿಸಬೇಕೆಂದರೆ ಅದು ಉಳಿಯಬೇಕು ಸರಿ. ಆದರೆ ಉಳಿಸಿಕೊಳ್ಳುವ ಭರದಲ್ಲಿ ಪಕ್ಷಕ್ಕೆ ಕುಣಿ ತೆಗೆಯಲು ಇವರು ಮುಂದಾಗಿಬಿಟ್ಟರೇ ಎಂಬುದನ್ನು ಬೆಂಬಲಿಗರು ಯೋಚಿಸಬೇಕಿದೆ. ನೀನೇನಂತೀಯಾ ಗುರೂ?

ಟ್ವಿಟರ್ ನಲ್ಲಿ
ಫೇಸ್ಬುಕ್ ನಲ್ಲಿ
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!