
ಇಡೀ ಭಾರತವನ್ನು ತನ್ನ ಹಾಡಿನಿಂದ, ತನ್ನ ಕಂಚಿನ ಕಂಠದಿಂದ ಮೋಡಿ ಮಾಡಿದ ಹಾಡು ಕೋಗಿಲೆ, ಕನ್ನಡಿಗ ಭಾರತ ರತ್ನ ಶ್ರೀ ಪಂಡಿತ್ ಭೀಮಸೇನಜೋಷಿಯವರು ಇನ್ನಿಲ್ಲವಾಗಿದ್ದಾರೆ. ಮೂಲತಃ ಗದುಗಿನವರಾದ ಇವರು ಹಾಡುಗಾರಿಕೆಯಲ್ಲಿ ಹೊಸ ಮಜಲನ್ನು ಹುಟ್ಟುಹಾಕಿದ ಗಾರುಡಿಗ. ಇವರನ್ನು ನೆನೆಯುತ್ತಾ ಬನವಾಸಿ ಬಳಗವು ತನ್ನ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ.
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!