ಕರಗಿ ಹೋದ ಕರಿಬಸವಯ್ಯ!


(ವಿಡಿಯೋ ಕೃಪೆ: ಸುವರ್ಣ ನ್ಯೂಸ್ - ಯೂ ಟ್ಯೂಬ್ ಮೂಲಕ)

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಾದ ಶ್ರೀ ಕರಿಬಸವಯ್ಯನವರು ಇನ್ನಿಲ್ಲ ಎನ್ನುವ ಸುದ್ದಿ ಬಿತ್ತರವಾಗುತ್ತಿದೆ. ಇದು ಸುಳ್ಳಾಗಿರಲಿ ಎನ್ನುವ ಆಶಯ ಎಲ್ಲಾ ಕನ್ನಡಿಗರದ್ದು!! ಕನಕಪುರ ರಸ್ತೆಯಲ್ಲಿ ಆದ ರಸ್ತೆ ಅಪಘಾತದಲ್ಲಿ ಗಾಯಾಳುವಾಗಿದ್ದ ಈ ಕಲಾವಿದರು ಇಂದು ತೀರಿಕೊಂಡ ಸುದ್ದಿ ಆಘಾತಕಾರಿಯಾಗಿದೆ. ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ!! ಬನವಾಸಿ ಬಳಗದ ಶ್ರದ್ಧಾಂಜಲಿಗಳು!!

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails