"ಹಿಂದೀ ಹೇರಿಕೆ- ಮೂರು ಮಂತ್ರ, ನೂರು ತಂತ್ರ" ಪುಸ್ತಕ ಬೇಕೇ ??
ಭಾರತದ ಭಾಷಾ ನೀತಿಯ ಬಗ್ಗೆ ಅತ್ಯಂತ ಸಮಗ್ರವಾಗಿ ಬೆಳಕು ಚೆಲ್ಲುವ "ಹಿಂದೀ ಹೇರಿಕೆ- ಮೂರು ಮಂತ್ರ, ನೂರು ತಂತ್ರ" ಪುಸ್ತಕ ಖರೀದಿಸಲು ಸಂಪರ್ಕಿಸಿ sanjeeva@banavasibalaga.org
"ಏನ್ ಗುರು ಕಾಫಿ ಆಯ್ತಾ? " ಪುಸ್ತಕ ಬೇಕೇ ??
ದೊರಕುವ ಅಂಗಡಿಗಳು || ಸ್ವಪ್ನ ಬುಕ್ ಹೌಸ್ - ಗಾಂಧಿನಗರ || ಟೋಟಲ್ ಕನ್ನಡ ಮಳಿಗೆ, ಜಯನಗರ || ಟೋಟಲ್ ಕನ್ನಡ - ಮೊಬೈಲ್ ಮಳಿಗೆ || ನವಕರ್ನಾಟಕ ಪಬ್ಲಿಕೇಶನ್ ಮಳಿಗೆ - ಬೆಂಗಳೂರು || ಅಂಕಿತ ಬುಕ್ ಹೌಸ್ - ಗಾಂಧಿ ಬಜಾರ್, ಬೆಂಗಳೂರು || ನವಕರ್ನಾಟಕ ಮಳಿಗೆ - ಮೈಸೂರು || ನವಕರ್ನಾಟಕ ಮಳಿಗೆ - ಮಂಗಳೂರು || ಓಂಕಾರ್ ಪಬ್ಲಿಶರ್ಸ್ - ಬಳೇಪೇಟೆ ಮತ್ತು ವಿಜಯನಗರ, ಬೆಂಗಳೂರು ||
ಈ ಬ್ಲಾಗಿನ ಬಗ್ಗೆ
ಇದು ಬನವಾಸಿ ಬಳಗದ ಕನ್ನಡದ ಬ್ಲಾಗು. ಪ್ರಪಂಚದ ಆಗುಹೋಗುಗಳನ್ನು ಕನ್ನಡದ ಕಣ್ಣುಗಳಿಂದ ನೋಡಿದಾಗ ಕಾಣುವುದು ಹೀಗೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.
ಕರ್ನಾಟಕದ ಹೆಮ್ಮೆಯ ಗಾನ ಕೋಗಿಲೆ ತಾಯಿ ಗಂಗೂ ಬಾಯಿ ಹಾನಗಲ್ ಇನ್ನಿಲ್ಲ ಅನ್ನುವ ಸುದ್ದಿ ಬಂದಿದ್ದು, ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಅವರ ನಿಧನ ಕರ್ನಾಟಕದ ಸಂಗೀತ ಪ್ರಪಂಚಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ.
ಕನ್ನಡಿಗರಿಗೆ, ಕರ್ನಾಟಕಕ್ಕೆ ಹೆಮ್ಮೆ ತಂದ ಈ ಮಹಾನ್ ಕಲಾವಿದೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬನವಾಸಿ ಬಳಗ ಪ್ರಾರ್ಥಿಸುತ್ತದೆ.
ನನ್ನ ಈ ಮೇಲ್ ನೋಡುವಾಗ ಈ ದು:ಖದ ಸುದ್ದಿ ತಿಳಿಯಿತು. ಅತೀವ ದು:ಖವಾಯಿತು. ಗಾನವಿದುಷಿಯವರ ನಿಧನ ಭಾರತೀ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅಂತಹ ಮಹಾನ್ ಕಲಾವಿದರು ಅಪರೂಪದಲ್ಲಿ ಅಪರೂಪರು.
ಬೆಳ್ಳಗ್ಗೆ ಟಿ.ವಿ. ಲೀ ಈ ಸುದ್ದಿ ನೋಡಿ ಮನಸಿಗೆ ಬಹಳ ಬೇಸರವೈತು, ಅವರು ಶತಾಯುಷಿ ಆಗಿರುತ್ತಾರೆ ಅಂದುಕೊಂಡಿದ್ದ ಅವರ ಅಭಿಮನಿಗಳೆಲ್ಲರಿಗೂ ನೋವುಂಟಾಗಿದೆ... ಅವರಿಗೆ ಭಾರತ ರತ್ನ ಬಿರುದು ಸಿಗಬೇಕಿತ್ತು.. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೇನೆ.. ಗಾನಗಂಗೆ ಗಂಗಜ್ಜಿ ಎಂದೆಂದಿಗೂ ಅಮರ.
3 ಅನಿಸಿಕೆಗಳು:
ನನ್ನ ಈ ಮೇಲ್ ನೋಡುವಾಗ ಈ ದು:ಖದ ಸುದ್ದಿ ತಿಳಿಯಿತು. ಅತೀವ ದು:ಖವಾಯಿತು. ಗಾನವಿದುಷಿಯವರ ನಿಧನ ಭಾರತೀ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅಂತಹ ಮಹಾನ್ ಕಲಾವಿದರು ಅಪರೂಪದಲ್ಲಿ ಅಪರೂಪರು.
ಚಂದ್ರಶೇಖರ ಬಿ.ಎಚ್.
http://kshanachintane.blogspot.com
gangu taayi,, we'll miss you.. May your soul RIP
ಬೆಳ್ಳಗ್ಗೆ ಟಿ.ವಿ. ಲೀ ಈ ಸುದ್ದಿ ನೋಡಿ ಮನಸಿಗೆ ಬಹಳ ಬೇಸರವೈತು, ಅವರು ಶತಾಯುಷಿ ಆಗಿರುತ್ತಾರೆ ಅಂದುಕೊಂಡಿದ್ದ ಅವರ ಅಭಿಮನಿಗಳೆಲ್ಲರಿಗೂ ನೋವುಂಟಾಗಿದೆ... ಅವರಿಗೆ ಭಾರತ ರತ್ನ ಬಿರುದು ಸಿಗಬೇಕಿತ್ತು.. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೇನೆ.. ಗಾನಗಂಗೆ ಗಂಗಜ್ಜಿ ಎಂದೆಂದಿಗೂ ಅಮರ.
ಕುಮಾರ್
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!