ಬೆಳಗಾವಿಯಲ್ಲಿ ಮರಾಠಿ ಸಮ್ಮೇಳನ ಬೇಡ: ಮರಾಠ ಮಹಾಸಭಾ

ಕಾಲ್ ಕೆರಕೊಂಡು ಪಕ್ಕದ ಮನೇಲಿ ಕಿತಾಪತಿ ಮಾಡೋದೇ ಪ್ರಣಾಳಿಕೆಯಾಗಿಟ್ಟುಕೊಂಡಂತಿರೋ ಎಂ.ಇ.ಎಸ್. ತಲೆಹರಟೆ ಕಂಡು ಮರಾಠ ಮಹಾಸಭೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅಂದಿರೋದು, ಶರದ್ ಪವಾರ್ ಮತ್ತು ಮಹಾರಷ್ಟ್ರದ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ಇವರಿಗೆ ಈ ಬಗ್ಗೆ ಮನವಿ ಕೊಡಲು ಹೊರಟಿರುವುದು ಸ್ವಾಗತಿಸಬೇಕಾದದ್ದೇ. ವಲಸಿಗರು ಕನ್ನಡ-ಕನ್ನಡಿಗ-ಕರ್ನಾಟಕಗಳ ಪರವಾಗಿದ್ದರೆ ಅಂಥವರು ನಮ್ಗೆ ಭಾರ ಅನ್ಸಲ್ಲ ಗುರು! ಅಂಥವರಿಂದ್ಲೇ ನಿಜವಾದ ಕೊಟ್ಟು-ತೊಗೊಳ್ಳುವಿಕೆ ಸಾಧ್ಯ.

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails